ಒಂದು ಸಂದರ್ಶನದಲ್ಲಿ ಮೋದಿಜಿ ನಿರುದ್ಯೋಗದ ಕುರಿತು ಮಾತನಾಡುತ್ತಾ ಹೇಳುತ್ತಾರೆ ” ಕೇವಲ ಸರ್ಕಾರಿ ಕೆಲಸ ಅಥವಾ ಕಂಪನಿಯಲ್ಲಿ ಕೆಲಸ ಅಷ್ಟನ್ನೇ ಉದ್ಯೋಗ ಎಂದು ಪರಿಗಣಿಸಲು ಆಗುವುದಿಲ್ಲ. ಸಣ್ಣ ಪುಟ್ಟ ಉದ್ದಿಮೆ ನಡೆಸಿಕೊಂಡು ಹೋದರೂ ಅದು ಉದ್ಯೋಗವೇ. ನಿಮ್ಮ ಸ್ಟುಡಿಯೋ ಎದುರು ಒಬ್ಬ ಪಕೋಡವನ್ನು ಮಾರಿ ದಿನಕ್ಕೆ ಇನ್ನೂರು ರೂಪಾಯಿ ಗಳಿಸಿದರೆ ಅದು ಉದ್ಯೋಗ ಅಲ್ಲವೇ...
ಇತ್ತೀಚಿನ ಲೇಖನಗಳು
ಅವರು ವಿಜ್ಞಾನಕ್ಕೆ ಅಂಬೆಗಾಲಿಡುವ ಕಾಲಕ್ಕೆ ಇವನು ಶನಿಗ್ರಹದ ಉಪಗ್ರಹಗಳ ಮೇಲೆ...
ಸೌರಮಂಡಲ, ಗ್ರಹಗಳ ಚಲನೆ, ಅವುಗಳ ನಡುವಿನ ಅಂತರ, ಚಂದಿರನ ಕಾಂತಿ, ಬೆಳಕಿನ ವೇಗ, ಭೂಮಿಯ ಸುತ್ತಳತೆ, ಗುರುತ್ವಾಕರ್ಷಣೆ ಮುಂತಾದವುಗಳ ಸಂಶೋಧಕರನ್ನು ಹೆಸರಿಸುತ್ತಾ ಹೋದಂತೆ ಕಲಿಯುಗದ ವಿಜ್ಞಾನದ ಪುಸ್ತಕಗಳನ್ನಷ್ಟೇ ಓದುತ್ತಾ, ಕಲಿಯುತ್ತಾ ಬೆಳೆದ ನಮಗೆ ಬೆಳ್ಳನೆಯ ಕೂದಲಿನ ಬಿಳಿಯ ವಿಜ್ಞಾನಿಗಳೇ ಕಣ್ಣ ಮುಂದೆ ಬರುತ್ತಾರೆಯೇ ವಿನಃ ಆ ಬೆಳ್ಳನೆಯ ಕೂದಲಿನ ಆಯಸ್ಸಿನ ಸಹಸ್ರಾರು...
ನಿತ್ಯ ದ್ವಂದ್ವದೆ ಮಗ್ನ
ಮಂಕುತಿಮ್ಮನ ಕಗ್ಗ ೦೮೩ ಮಾನಸವ ಚಿಂತೆವಿಡಿದಂದೊರ್ವನೆರಡಾಗಿ| ತಾನದಾರೊಳೊ ವಾದಿಸುವನಂತೆ ಬಾಯಿಂ || ದೇನನೋ ನುಡಿಯುತ್ತ ಕೈಸನ್ನೆಗೈಯುವನು| ಭಾನವೊಂದರೊಳೆರಡು – ಮಂಕುತಿಮ್ಮ || ೦೮೩ || ಭಾನ : ಹೊಳಪು, ತೋರಿಕೆ (ಪ್ರಕಟ ಅಥವಾ ಪ್ರಕಾಶ ರೂಪದಲ್ಲಿರುವುದು) ನಮ್ಮ ಒಳಗಿನ ನೈಜ ಅನಿಸಿಕೆ ಏನಿರುತ್ತದೆಯೊ ಅದೇ ಯಥಾವತ್ತಾಗಿ ಬಾಹ್ಯದಲ್ಲು ಪ್ರಕಟವಾಗುವುದೆಂದು...
ಆಡುತ್ತ ಆಡುತ್ತ ಭಾಷೆ ಹಾಡುತ್ತ ಹಾಡುತ್ತ ರಾಗ!
ಬಾರ್ಸಿಲೋನಾ ನಗರಕ್ಕೆ ಕೆಲಸ – ಬದುಕು ಅರಸಿ ಬಂದು ವರ್ಷವೂ ತುಂಬಿರಲಿಲ್ಲ . ಹೇಗೋ ಕಷ್ಟಪಟ್ಟು ಸ್ಪಾನಿಷ್ ಭಾಷೆಯನ್ನು ಸಂವಹನಕ್ಕೆ ಬೇಕಾದಷ್ಟು ಕಲಿತಿದ್ದೆ. ಅಲ್ಲಿನ ಕಥೆ, ಕವನ, ಕಾದಂಬರಿಗಳ ಓದಬೇಕೆನ್ನುವ ಬಯಕೆ, ಅಲ್ಲಿಗೂ ನಮ್ಮ ಕನ್ನಡ ನಾಡಿಗೂ ಒಂದು ಸಾಂಸ್ಕೃತಿಕ ಸೇತುವೆ ಬೆಸೆಯಬೇಕೆನ್ನುವ ಯಾವ ಬಯಕೆಯೂ ಇಲ್ಲದ ಹೊಸದಾಗಿ ಕಾಣುತಿದ್ದ ಬದುಕನ್ನು ಹಸಿಹಸಿಯಾಗಿ...
ಈ ‘ಬಂದ್’ನ, ಜನುಮ ಜನುಮದ ಅನು’ಬಂದ್’ನ
ಬೇಕು ಬೇಡ ಎಂಬ ವಾಗ್ವಾದಗಳ ನಡುವೆಯೇ ಮತ್ತೊಂದು ಬಂದ್ ಬಂದು ಹೋಯಿತು. ಕಳೆದ ವಾರವಿಡೀ ಈ ಬಂದ್ ಬಗ್ಗೆಯೇ ಚರ್ಚೆ. ಎಷ್ಟೆಂದರೆ ಬಂದ್ ಮುಗಿದರೂ ಬಂದ್ ಬಗ್ಗೆ ನಡೆಯುತ್ತಿರುವ ಚರ್ಚೆ ಬಂದಾಗುವ ಲಕ್ಷಣ ಕಾಣುತ್ತಿಲ್ಲ. ಹೀಗೆ ಮತ್ತೆ ಮತ್ತೆ ಬಂದು ಬಂದು ವಕ್ಕರಿಸುವ ಬಂದ್ಗಳನ್ನು ಗಮನಿಸಿದರೆ, ಮರಳಿ ಬರುವುದು ಯುಗಾದಿ ಮಾತ್ರವಲ್ಲ ಬಂದ್ ಕೂಡಾ ಎಂದೆನಿಸದೇ ಇರದು. ನಾಡಿನ...
ಅಮಿತ್, ಮೋದಿ ಬಂದಾಗೆಲ್ಲ ಕರ್ನಾಟಕ ಬಂದ್ ಸಾಧ್ಯವೇ? ಸಾಧುವೇ?
ನದಿಗೆ ಗಡಿರೇಖೆಗಳ ಹಂಗಿಲ್ಲ. ಆದರೆ ಗಡಿರೇಖೆಗಳನ್ನು ಎಳೆದು, ಬಾಂದುಕಲ್ಲುಗಳನ್ನು ನೆಟ್ಟು, ಇದು ತನ್ನದು ಅದು ನಿನ್ನದು ಎನ್ನುವ ಮನುಷ್ಯನಿಗೆ ನದಿಯ ಹಂಗಿಲ್ಲದೆ ಬದುಕುವುದು ಹ್ಯಾಂಗ ಸಾಧ್ಯ! ಹಾಗಾಗಿಯೇ ನದಿಗಳು ಒಂದು ರಾಜ್ಯದಿಂದ ಇನ್ನೊಂದಕ್ಕೆ, ಒಂದು ದೇಶದಿಂದ ಇನ್ನೊಂದಕ್ಕೆ ಹರಿಯುವ ಸ್ಥಳಗಳಲ್ಲಿ ಬಗೆಹರಿಯದ ವಿವಾದಗಳು ಮೊಳಕೆಯೊಡೆದಿವೆ. ಕೆಲವು ಸಮಸ್ಯೆಗಳಿಗೆ ದಶಕ...