‘ಕಡ್ಡಾಯವಾಗಿ ಹಸಿಕಸವನ್ನು ಮತ್ತು ಪ್ಲಾಸ್ಟಿಕ್ನ್ನು ಬೇರ್ಪಡಿಸಿ ಕೊಡಿ, ಇಲ್ಲದಿದ್ದರೇ ನಿಮ್ಮ ಮನೆಯಿಂದ ತ್ಯಾಜ್ಯ ವಸ್ತುಗಳನ್ನೇ ವಿಲೇವಾರಿ ಮಾಡುವುದಿಲ್ಲ’ ಈಗೆನ್ನುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ಲ್ಯಾಲ ಗ್ರಾಮದ ಮಹಿಳೆಯೊಬ್ಬರು ಸಮಗ್ರ ಗ್ರಾಮವನ್ನು ಸ್ವಚ್ಚ, ಸುಂದರ ಮತ್ತು ಪ್ಲಾಸ್ಟಿಕ್ ಮುಕ್ತ ಮಾಡುವ ಕಲ್ಪನೆಯೊಂದಿಗೆ ವಿನೂತನವಾದ ಸಾಮಾಜಿಕ...
ಇತ್ತೀಚಿನ ಲೇಖನಗಳು
ಒಂದು ಕೆಟ್ಟ ವಿಜ್ಞಾನ ಲೇಖನ ಹೇಗಿರುತ್ತದೆಂದರೆ…
ಅಕ್ಟೋಬರ್ 5, 2017ರಂದು ಪ್ರಜಾವಾಣಿಯ “ವಿಜ್ಞಾನ ವಿಶೇಷ” ಅಂಕಣದಲ್ಲಿ “ನಿಸರ್ಗ ಪ್ರಕೋಪಗಳು ನೈಸರ್ಗಿಕವೇ ಅಲ್ಲ!” ಎಂಬ ಶೀರ್ಷಿಕೆಯ ಲೇಖನ ಪ್ರಕಟವಾಗಿತ್ತು. ಅದನ್ನು ಓದುತ್ತ ಹೋದಾಗ ನನಗನ್ನಿಸಿದ್ದು “ಒಂದು ಕೆಟ್ಟ ವಿಜ್ಞಾನ ಲೇಖನ ಹೇಗಿರುತ್ತದೆ” ಎಂದು ತೋರಿಸಲಿಕ್ಕಾದರೂ ಈ ಲೇಖನ ಉಪಯೋಗಕ್ಕೆ ಬರುವ ಸಾಧ್ಯತೆ ಇದೆ;...
ನಮ್ಮ ದೇಶದ ಇತಿಹಾಸ ಓದಿ ಹೆಮ್ಮೆ ಎನಿಸಲಿಲ್ಲ
ಸುಮಾರು ಮೂರು ನಾಲ್ಕು ವರ್ಷಗಳ ಹಿಂದೆ ನಮ್ಮ ಪ್ರೊಫೆಸರ್ ಇಂಡಿಯನ್ ಸೈಕಾಲಜಿಯ ಬಗ್ಗೆ ಪಾಠ ಮಾಡುತ್ತಿದ್ದರು. ಸೈಕಾಲಜಿ ಅಂದ ಮೇಲೆ ಮುಗಿಯಿತು ಮತ್ತೆ ಅದರಲ್ಲಿ ಇಂಡಿಯನ್ ಸೈಕಾಲಜಿ ಅನ್ನುವುದು ಯಾಕೆ ಬೇಕು ಎನ್ನುವುದರ ಕುರಿತು ಹೇಳುತ್ತಾ ತಮ್ಮ ಅನುಭವವೊಂದನ್ನ ನಮ್ಮೊಂದಿಗೆ ಹಂಚಿಕೊಂಡರು. ಅವರು ಆಗ ತಾನೆ ತಮ್ಮ ಓದು ಮುಗಿಸಿ, ‘ಆಲ್ಟರ್ಡ್ ಸ್ಟೇಟ್ ಆಫ್ ಕಾನ್ಶಿಯಸ್’ನೆಸ್’...
ಕೃಷಿವಿಮೆ: ಕಂಡದ್ದಿಷ್ಟು, ಕಾಣದ್ದು ಇನ್ನೆಷ್ಟೋ – 2
ಕೃಷಿವಿಮೆ: ಕಂಡದ್ದಿಷ್ಟು, ಕಾಣದ್ದು ಇನ್ನೆಷ್ಟೋ – ೧ ಸತ್ಯವೇನು? ಬಹುತೇಕ ಎಲ್ಲ ರೈತರೂ ತಮ್ಮ ಮುಂಗಾರು ಬೆಳೆಯನ್ನು ಜುಲೈ ಕೊನೆಯ ವೇಳೆಗೂ, ಹಿಂಗಾರನ್ನು ಡಿಸೆಂಬರ್ ಕೊನೆಯ ವೇಳೆಗೂ ಬಿತ್ತಿದ್ದರು. ಇಲ್ಲಿ ಬಂದಿರುವ ಪ್ರಶ್ನೆ ಎಂದರೆ ಬೀಜ ಬಿತ್ತುವ ಅವಧಿ ಮುಗಿದ ಮೇಲೆ ಜಾರಿಗೊಳ್ಳಬಹುದಾದ ವಿಮೆ, ಬೀಜ ಬಿತ್ತುವ ಮೊದಲಿನ ಅವಧಿಯ ಸಂಕಷ್ಟವನ್ನು ಹೇಗೆ ಕವರ್ ಮಾಡುತ್ತದೆ...
ಗೆಲುವಿನ ಸಂಭ್ರಮಕ್ಕೆ ನರರಕ್ತದ ಔತಣ; ಇದುವೇ ಕೆಂಪು ಭಯೋತ್ಪಾದನೆಯ ಮರ್ಮ
ಬಿಜೆಪಿಯು ಕೇರಳದಲ್ಲಿ ನಡೆಸುತ್ತಿರುವ ಜನರಕ್ಷಾ ಯಾತ್ರೆಯು ಯಾವ ಕಾರಣಕ್ಕೆ ನಡೆಯುತ್ತಿದೆ ಎಂಬುದನ್ನು ನೀವು ಈಗಾಗಲೇ ತಿಳಿದಿರಬಹುದು. ಕಮ್ಯುನಿಸ್ಟರ ಕೆಂಪು ಭಯೋತ್ಪಾದನೆಯನ್ನು ಇಲ್ಲವಾಗಿಸುವುದೇ ಪ್ರತಿಭಟನೆಯ ಮೂಲ ಉದ್ದೇಶ. 2016ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷ ಗೆದ್ದಮೇಲಷ್ಟೇ ಹಿಂಸಾಚಾರ ಭುಗಿಲೆದ್ದಿರುವುದಲ್ಲ. ಪಿಣರಾಯಿ ವಿಜಯನ್ ಗೆದ್ದ ನಂತರ...
ಖಾರ ಆರೋಗ್ಯಕ್ಕೆ ಒಳ್ಳೆಯದ್ದಾ?
ನಮ್ಮ ನಾಲಿಗೆಯ ಚಪಲತೆಯನ್ನು ತಣಿಸಲು ಖಾರವಾದ ಆಹಾರದಿಂದಲೇ ಸಾಧ್ಯ. ಹಾಗೆಂದ ಮಾತ್ರಕ್ಕೆ ಖಾರವಾದ ಆಹಾರ ತಿನ್ನುವುದರಿಂದ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ? ಖಾರವೆಂದ ಕೂಡಲೆ ನಮಗೆ ನೆನಪಾಗುವುದು ಹಸಿ ಹಾಗು ಕೆಂಪು ಮೆಣಸಿನಕಾಯಿಗಳು ಹಾಗೂ ಇವುಗಳಿಂದ ತಯಾರಾದ ಭಕ್ಷ್ಯ ಭೋಜ್ಯಗಳು. ಭಾರತೀಯ ಆಹಾರ ಕ್ರಮದಲ್ಲಿ ಉಪ್ಪು ಎಷ್ಟು ಮುಖ್ಯ ಪಾತ್ರವಹಿಸುತ್ತದೆಯೋ ಅಷ್ಟೇ...