ಇತ್ತೀಚಿನ ಲೇಖನಗಳು

ಅಂಕಣ

ನಿಮ್ಮ ಸ್ವಾರ್ಥ ಹಾಗೂ ರಾಜಕೀಯ ಲಾಭಕ್ಕಾಗಿ ಇಂತಹ ನಿರ್ಧಾರವನ್ನು ಮಣ್ಣು...

“ಭಾರತ ಎಂಬ ಶಾಂತ ಸಾಗರದಲ್ಲಿ ಭೀಕರ ಅಲೆಯ ಸದ್ದು. ಎತ್ತ ನೋಡಿದರೂ ಏನೂ ಕಾಣಿಸುತ್ತಿಲ್ಲ ! ರಣಹದ್ದುಗಳಿಗೆ ಆಹಾರದ ಸಮಸ್ಯೆ, ಆದರೂ ಸಂತೋಷದಿಂದ ಇದ್ದಾರೆ ಭಾರತಾಂಬೆಯ ಮಕ್ಕಳು.” ಯಾಕೆ ನಾವು ದುಃಖಿಸಬೇಕು? ಈ ದೇಶದ ಅನ್ನ ನೀರು ತಿಂದ ಈ ದೇಶದ ಒಳಿತಿಗಾಗಿ ಪ್ರತಿಯೊಬ್ಬ ಭಾರತೀಯನೂ ಚಿಂತಿಸುವ ಅಗತ್ಯ ಬಂದೊದಗಿತ್ತು. ಆದರೆ ಇದೀಗ ಉಂಡ ಮನೆಗೆ ದ್ರೋಹ ಬಗೆದು ದುಡ್ಡಿನ ಹಾಸಿಗೆ...

ಕವಿತೆ

ಹೊಸಬೆಳಗು

ನಿಶೆಯ ಛಾದರವ ಕೊಡವಿ ಉಲಿದಿದೆ; ಜಗವು ಜಾಗರದ ಚಿಲಿಪಿಲಿ.! ಸೂರ್ಯಕಿರಣಗಳು ಮರಳಿ ತಂದಿವೆ, ನವ ಚೈತನ್ಯದ ಕಚಗುಳಿ.! ಬೆಳ್ಳಿ‌ ಇಬ್ಬನಿಯು ತೆಳ್ಳಗಾಗುತಿದೆ ಹೊನ್ನ ಕಿರಣಗಳ ಶಾಖಕೆ.! ಬಾನ ಕೆನ್ನೆಯದು ರಂಗೇರುತಿದೆ ಮೊಗದಿ ಮೂಡಿದೆ ನಾಚಿಕೆ.! ಹೂವ ದಳಗಳು ತೋಳ ಚಾಚಿವೆ, ಮಧುಗುಂಜನದಾಲಿಂಗನಕೆ! ಸಕಲ ಜೀವಗಳು ಸಜ್ಜುಗೊಂಡಿವೆ ಹೊಸಬೆಳಕಿನ ಸುಸ್ವಾಗತಕೆ! ಬೆಳ್ಳಕ್ಕಿಗಳ ಬಳಗವು...

Featured ಅಂಕಣ

ಹೊಣೆಗಾರಿಕೆ ಮರೆತಿರುವ ಮಾಧ್ಯಮಗಳು…!

ಆ ರಾತ್ರಿ ದೇಶದ ಪ್ರಧಾನಿ ಇತಿಹಾಸವನ್ನೆ ನಿರ್ಮಿಸುವಂತಹ ಘೋಷಣೆ ಹೊರಡಿಸಿದರು. ಇನ್ಮುಂದೆ ಐನೂರು ಸಾವಿರ ನೋಟು ನಡೆಯುವುದಿಲ್ಲ. ಇದಕ್ಕೆ ಕಾರಣ ಇಂತಹದ್ದು ಇತ್ಯಾದಿ ಎಂದೆಲ್ಲಾ, ಒಂದು ದೇಶದ ಪ್ರಧಾನಿಯಾಗಿ ಹೇಳಬುಹುದಾದದ್ದನ್ನೆಲ್ಲಾ ಹೇಳಿ ಸಾವಿರ ವೊಲ್ಟ್ ಝಟಕಾ ಕೊಟ್ಟರು ನೋಡಿ. ಅವರು ಏನು ಮಾಡಿದರೂ ವಿರೋಧಿಸುವ ಬುಜೀಗಳಿಗೂ ಅದರ ಗಂಜಿದಾತರಿಗೂ ಅದನ್ನು ಅರಗಿಸಿಕೊಳ್ಳಲೇ...

ಅಂಕಣ

ಮುಟ್ಟಿ ನೋಡಿಕೊಳ್ಳಬೇಕಾದ ಪೆಟ್ಟು ಕೊಡಲು ಜನರೂ ಸಿದ್ಧರಾಗಿದ್ದಾರೆ...

ಅಂತಿಮವಾಗಿ ನಾವು ಸಾಧಿಸಬೇಕಾಗಿರುವುದು ಏನು ಎಂಬುದು ನಮ್ಮ ಮನಸ್ಸಿನಲ್ಲಿದ್ದರೆ, ಸಾಗುವ ದಾರಿಗೆ ಅದೇ ದೀವಿಗೆ ಆಗಬಲ್ಲದು. ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ಬಿ ಎಸ್ ಯಡಿಯೂರಪ್ಪನವರು 2018ರ ವಿಧಾನ ಸಭೆಯ ಚುನಾವಣೆಯಲ್ಲಿ 150 ಸೀಟು ಗೆಲ್ಲಬೇಕೆಂಬ ಮಹಾತ್ವಾಕಾಂಕ್ಷೆಯೊಂದಿಗೆ ಕಣಕ್ಕಿಳಿದಾಗ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಇದು ಸಾಧಿಸಲೇ ಬೇಕಾದದ್ದು ಅನ್ನಿಸಿದೆ...

Featured ಅಂಕಣ

ಕ್ವಾಟ್ರಂಗ್ಡಿ ಮುಂದೆ ಎಲ್ದೆಲ್ಡು ಗಂಟೆ ಕಾಯೋವಾಗ ಬರ್ದಿರೋ ಅಂಡುರಿ ನೋಟ್...

ಬಾರಪ್ಪಾ ಬಾ.. ನಿಮ್ ಮೋದಿ ಏನೋ ಭಾಳ ದೊಡ್ಡ ಸಾದ್ನೆ ಮಾಡೈತೆ ಅಂತ ಕೊಚ್ಕೊತಿದ್ದೆ ಅಲ್ವೇನ್ಲಾ?? ನೋಡ್ಲಾ ಇವಾಗ ನೋಟ್ ಬ್ಯಾನ್ ಮಾಡಿ ಏಟೋಂದು ಜನಕ್ಕೆ ಕಷ್ಟ ಆಗ್ತೈತೆ? ಎಲ್ಲುಗ್ಲಾ ಓಗ್ಬೇಕು ಚೇಂಜ್ ಇಲ್ಲಾಂದ್ರೆ ಅಂತ ಗೋಪಾಲಣ್ಣನ್ ಕಾಲೇಳೀತು ಮುರುಗನ್. ಈಗಿನ್ನೂ ಸಿವಾ ಅಂತ ಕಟ್ಟೆ ಮ್ಯಾಕೆ ಕುಂತಾವ್ನೆ.. ಯಾಕ್ಲಾ ಗೋಪಾಲಣ್ಣಿ ಮ್ಯಾಕೆ ಅಂಗೆ ಎರಗ್ತೀಯಾ, ವಸಿ ತಡ್ಕೋಳ್ಲಾ...

Featured ಅಂಕಣ

ಟಾಟಾ ಹಿಸ್ಟರಿ, ಮಿಸ್ತ್ರಿ, ಮಿಸ್ಟರಿ, ಆ್ಯಂಡ್ ಫ್ಯೂಚರ್ !

ಒಂದು ಪತ್ರಿಕೆ ನಾಲ್ಕು ವರ್ಷದ ಹಿಂದೆ ಹೀಗೆ ಹೆಡ್ ಲೈನ್ಸ್ ಕೊಟ್ಟಿತ್ತು, ” ಮಿಸ್ಟರಿ ಎಂಡ್ಸ್, ಮಿಸ್ತ್ರಿ ಬಿಗಿನ್ಸ್”. ಅದೇ ಪತ್ರಿಕೆಯ ಹೆಡ್ ಲೈನ್ಸ್ ನಾಲ್ಕು ವರ್ಷಗಳ ನಂತರ ಹೀಗಿತ್ತು, ” ಮಿಸ್ತ್ರಿ ಎಂಡ್ಸ್, ಮಿಸ್ಟರಿ ಬಿಗಿನ್ಸ್”. ಸೈರಸ್ ಮಿಸ್ತ್ರಿಯವರನ್ನು ಟಾಟಾ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿದ್ದು ವ್ಯಾಪಾರದ‌...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ