(ಹಿಂದಿನ ಭಾಗ) ಕಲ್ಲಿಕೋಟೆಯ ಮುದುಮಣೆಯಿಲ್ಲಂ ದೇವಾಲಯದ ಗರ್ಭಗೃಹದಲ್ಲಿ ಮೋಪ್ಲಾ ನಾಯಕನೊಬ್ಬ ಕುಳಿತು ದರ್ಬಾರ್ ನಡೆಸುತ್ತಿದ್ದ! ಸ್ಥಳೀಯರನ್ನು ಬಂಧಿಸಿ ಅವನ ಮುಂದೆ ಸಾಲಾಗಿ ಕರೆ ತರಲಾಗುತ್ತಿತ್ತು. ಅಲ್ಲಿ ಇಸ್ಲಾಮಿಗೆ ಪರಿವರ್ತಿತರಾಗಲು ಒಪ್ಪದವರ ತಲೆ ಛೇದಿಸಿ ಪಕ್ಕದ ಬಾವಿಯೊಳಗೆ ಎಸೆಯಲಾಗುತ್ತಿತ್ತು. ಮಲಪ್ಪುರಂ ಉತ್ತರ ಭಾಗದಲ್ಲಿ ಇದ್ದ ತೂವೂರ್ ಎಂಬ ಬಾವಿಗೆ...
ಇತ್ತೀಚಿನ ಲೇಖನಗಳು
೦೪೫. ಬೆಳಕಿಲ್ಲದ ಜಗದೆ ಕತ್ತಲೆಯದೇ ರಾಜ್ಯಭಾರ..
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೫ ಬೆಂಕಿಯುಂಡೆಯ ಬೆಳಕು ಬೆಣ್ಣೆಯುಂಡೆಯ ಬೆಳಕು | ಮಂಕುವಿಡಿಸಲು ಸಾಕು ಮಣ್ಣುಂಡೆ ಕಣ್ಗೆ || ಶಂಕೆಗೆಡೆಯಿರದು ಕತ್ತಲೆಯೆ ಜಗವನು ಕವಿಯೆ | ಬೊಂಕುದೀವಿಗೆ ತಂಟೆ – ಮಂಕುತಿಮ್ಮ || ೦೪೫ || ಬೆಂಕಿಯುಂಡೆಯೆಂದರೆ ಕಿಡಿಗಾರುವ ಸೂರ್ಯ; ಬೆಣ್ಣೆಯುಂಡೆಯೆಂದರೆ ಹುಣ್ಣಿಮೆ ಸುಧೆ ಚೆಲ್ಲುತ್ತ ಬೆಣ್ಣೆಮುದ್ದೆಯ ಹಾಗೆ...
ಆಧ್ಯಾತ್ಮ ರಾಮಾಯಣ-೨
ಹಿಂದಿನ ಭಾಗ: ಅಧ್ಯಾತ್ಮ-ರಾಮಾಯಣ-1 ಕಶ್ಯಪ ಪ್ರಜಾಪತಿ ದಶರಥನಾಗಿದ್ದು, ಅಯೋಧ್ಯೆಯ ಅತ್ಯಂತ ಶ್ರೇಷ್ಠ, ಶುದ್ಧ ಮನಸ್ಸಿನ ರಾಜ. ನ್ಯಾಯವೇ ಮೈದಳೆದಂತಿದ್ದ ದಶರಥ ಮಹಾರಾಜ ದೇವತೆಗಳ ವಂಶದಲ್ಲಿ ಹುಟ್ಟಿದವನಿಗೆ ಸಮನಾಗಿದ್ದ. ಪತ್ನಿಯರಾದ ಮಹಾರಾಣಿ ಕೌಸಲ್ಯೆ, ಸುಮಿತ್ರ, ಕೈಕೆ ಹಾಗೂ ರಾಜ್ಯದ ಮಂತ್ರಿಗಳ ಸಹಕಾರದಿಂದ ಇಡೀ ಭೂಮಂಡಲದಲ್ಲಿ ಸುಭಿಕ್ಷ ರಾಜ್ಯಭಾರ ನಡೆಸುತ್ತಿದ್ದ ದಶರಥ...
ಸಾಮಾನ್ಯವಾಗಿ ಎಲ್ಲರೂ ಮದುವೆ ಆಗ್ತಾರೆ. ಆದರೆ…
ಇನ್ನೇನು ಹೊಸ ವರ್ಷ ಸಮೀಪಿಸುತ್ತಿದೆ ಎನ್ನುವಾಗ, ಪ್ರಸಕ್ತ ವರ್ಷ ನಡೆದ ವಿದ್ಯಮಾನಗಳನ್ನೆಲ್ಲಾ ಅವಲೋಕಿಸುವ ಸಂಪ್ರದಾಯ ನಮ್ಮ ಮಾಧ್ಯಮಗಳಲ್ಲಿದೆ. ಅದರಲ್ಲೂ ಮುದ್ರಣ ಮಾಧ್ಯಮಗಳು ಇದಕ್ಕೆಂದೇ ವಿಶೇಷ ಪುಟಗಳನ್ನು ಮೀಸಲಿರಿಸುವುದನ್ನೂ ನೀವು ಗಮನಿಸಿರಬಹುದು. ಸಾಮಾನ್ಯವಾಗಿ ಪ್ರತಿವರ್ಷವು, ಆ ವರ್ಷ ನಡೆದ ದೇಶ-ವಿದೇಶಗಳ ವಿದ್ಯಮಾನಗಳನ್ನು, ರಾಜಕೀಯ, ಕಾನೂನು, ಆರ್ಥಿಕತೆ...
ಆಡು ತಿನ್ನದ ಸೊಪ್ಪಿಲ್ಲ.. ಇವರು ಮುಟ್ಟದ ವಲಯಗಳಿಲ್ಲ..!
ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಅದೆಷ್ಟು ವಿಷಯಗಳನ್ನು ವಿವರವಾಗಿ ಅರಿಯಬಹುದು ಎಂಬ ಪ್ರಶ್ನೆಗೆ ಉತ್ತರದ ಮೂಲ ಆ ವ್ಯಕ್ತಿಯ ಆಸಕ್ತಿ ಎಂಬ ಕ್ರಿಯೆಯಲ್ಲಿರುತ್ತದೆ. ವ್ಯಕ್ತಿ ಕಲಿಕೆಯಲ್ಲಿ ಹೆಚ್ಚು ಆಸಕ್ತದಾಯಕನಾದಷ್ಟೂ ಹೆಚ್ಚು ವಿಷಯಗಳು ಆತನ ಕೂತುಹಲವನ್ನು ಕೆರಳಿಸಿ ಹೊಸ ವಿಚಾರಗಳನ್ನು ಕಲಿಸುತ್ತವೆ. ಆಸಕ್ತಿ ಹಾಗು ಕಲಿಕೆ ಮಾನವನ ಜೀವನದಲಿ ಒಂದಕ್ಕೊಂದು...
ಬಣ್ಣದ ಬದುಕು ಭಾಗ-೨
ಹಿಂದಿನ ಭಾಗ ಎರಡೊ- ಎರಡೂವರೆ ವರ್ಷವೋ ಹೀಗೇ ಕಳೆಯಿತು. ದಿನದ ಕೂಳು ದಿನ ದುಡಿಯುವವರಿಗೆ ವಾರ ತಿಂಗಳು, ವರ್ಷಗಳ ಲೆಕ್ಕವೇಕೆ? ಇಂದು ಹೊಟ್ಟೆಗೆ ಸಿಕ್ಕಿದರೆ, ಇವತ್ತಿನ ದಿನ ಮುಗಿಯಿತು. ನಾಳೆಗೆ ಸಿಕ್ಕರೆ ಒಳ್ಳೆಯದು ಎಂಬ ಭರವಸೆಯಲ್ಲಿ ಮಲಗಿದರಾಯ್ತು. ಬಾಂಬೆ ಎಗ್ಗಿಲ್ಲದ ವೇಗದಲ್ಲಿ ಬೆಳೆಯುತ್ತಿತ್ತು. ಬಾಂಬೆಯೆಂಬ ಟ್ರೇನಿನಲ್ಲಿ ಒಂದಿಷ್ಟು ಶ್ರೀಮಂತರು ಎಸಿ ಬೋಗಿಯಲ್ಲಿ...
