2017ರ ಮಹಿಳಾ ವಿಶ್ವಕಪ್ ಉದ್ಘಾಟನೆಯ ಹಿಂದಿನ ರಾತ್ರಿ ಭೋಜನಕೂಟದ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಬಳಿ ಪ್ರಶ್ನೆಯೊಂದನ್ನು ಕೇಳುತ್ತಾರೆ. ಭಾರತ ಮತ್ತು ಪಾಕಿಸ್ತಾನ ಕ್ರಿಕೆಟಿಗರಲ್ಲಿ ನಿಮ್ಮ ನೆಚ್ಚಿನ ಕ್ರಿಕೆಟಿಗ ಯಾರು ಎನ್ನುವುದಾಗಿತ್ತು ಆ ಪ್ರಶ್ನೆ. ಮಿಥಾಲಿ ರಾಜ್ ತೀಕ್ಷ್ಣ ಉತ್ತರಕ್ಕೆ ಆ ಪತ್ರಕರ್ತ ಒಂದು ಕ್ಷಣಕ್ಕೆ...
ಇತ್ತೀಚಿನ ಲೇಖನಗಳು
ಆರ್ಎಸ್ಎಸ್ ಒಂದು ದಲಿತ ವಿರೋಧಿಯೇ?
‘ಕೈಯಲ್ಲಿ ಕತ್ತಿ ಸುತ್ತಿಗೆ ಹಿಡಿದ ದಲಿತರು ಇಂದೂ ಕೂಡ ಹಾಗೆಯೇ ಇದ್ದಾರೆ, ಆದರೆ ಚೆಡ್ಡಿ ಹಾಕಿ ಶಾಖೆಗೆ ಬಂದವರು ರಾಷ್ಟ್ರಪತಿಯಾಗಿದ್ದಾರೆ. ಯಾರು ಇಲ್ಲಿ ದಲಿತೋದ್ದಾರಕರು!?’ ರಾಮನಾಥ್ ಕೋವಿಂದ್ ರಾಷ್ಟ್ರಪತಿಯಾದ ಕ್ಷಣದಿಂದ ಇಂತಹುದೊಂದು ಮೆಸೇಜ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿಬಿಟ್ಟಿದೆ. ಮೆಸೇಜ್ ಸಣ್ಣದಾದರೂ ಇದರೊಳಗಿರುವ ‘ಮೆಸೇಜ್’ ಮಾತ್ರ ನಿಜಕ್ಕೂ...
ಜುಲೈ ಇಪ್ಪತ್ತಾರು..
ಜುಲೈ ಇಪ್ಪತ್ತಾರು ಬಂತೆಂದರೆ ಎಲ್ಲೆಲ್ಲೂ ಕಾರ್ಗಿಲ್ ವಿಜಯದ ಸಂಭ್ರಮಾಚರಣೆ. ಆದರೆ ಪ್ರಸಾದನಿಗೆ ಮಾತ್ರ 1999 ಗೆ ಬದಲಾಗಿ 2005 ನೆನಪಾಗುತ್ತದೆ. ಅವನೊಬ್ಬನೇ ಅಲ್ಲ, ಮುಂಬೈಯಲ್ಲಿ ಆವತ್ತಿದ್ದ ಎಲ್ಲರಿಗೂ ಅಷ್ಟೆ. ಒಮ್ಮೆಯಾದರೂ ಆದಿನ ನಡೆದ ಘಟಣೆಗಳು ಕಣ್ಣೆದುರಿಗೆ ಹಾದುಹೋಗುತ್ತವೆ. ಪ್ರಸಾದ, ಏರ್ ಇಂಡಿಯಾದಲ್ಲಿ ಎಂಜಿನಿಯರ್. ಹೆಂಡತಿ ಮಂಜರಿ ಹಾಗೂ ಮಗಳು ನಿಧಿಯೊಂದಿಗೆ...
ಬರವಣಿಗೆಯೆನ್ನುವ ಹುಣ್ಣನ್ನು ಕೆರೆಯುತ್ತಿದ್ದರೇನೇ ಸುಖ!
ಬಿಟ್ಟರೂ ಬಿಡದೀ ಮಾಯೆ ಎನ್ನುತ್ತಾರಲ್ಲ…ಪ್ಯಾಶನ್ನ್ ಎನ್ನುವುದು ಸಹ ಹಾಗೇನೇ.. ಪ್ರೊಫೆಶನ್’ನಲ್ಲಿ ನಾವು ಏನೇ ಅಗಿರಲಿ. ಪ್ಯಾಶನ್ ಕಡೆಗಿನ ತುಡಿತ ಹೆಚ್ಚುತ್ತಲೇ ಇರುತ್ತದೆ. ಲೈಫಲ್ಲಿ ನಾವು ಅದೆಷ್ಟೇ ಬ್ಯುಸಿಯಾಗಿರಲಿ, ಗುಡ್ಡ ಕಡಿಯುವ ಕೆಲಸವೇ ಇರಲಿ, ಅವೆಲ್ಲದರ ನಡುವೆಯೂ ನಮ್ಮನ್ನು ಇನ್ನಿಲ್ಲದಂತೆ ಕಾಡುವುದು ಈ ಪ್ಯಾಶನ್. ಅದು ಬರೀ ಹವ್ಯಾಸವೋ ಇಲ್ಲಾ ಚಟವೋ...
ಮಳೆಯೆಂದರೆ ಬರೀ ನೀರಲ್ಲ…
ಮಳೆಯೆಂದರೆ ಬರೀ ನೀರಲ್ಲ… ಇನ್ನೇನು? ಮಳೆ ಬರುವಾಗ ನೀರು ಬರುತ್ತದಲ್ಲ … ಹೌದು. ಮಳೆ ಬಂದರೆ ನೀರಾಗುತ್ತದೆ, ಹಾಗೆಯೇ ಮಳೆ ಬರದಿದ್ದರೆ ನೀರಿಲ್ಲ ಅಲ್ವಾ? ಮೇ ಅಥವಾ ಜೂನಲ್ಲಿ ಮೊದಲ ಮಳೆ ಬಂದಾಗ ಅದರ ಜೊತೆಗೆ ಒಂದಿಷ್ಟು ಬಾಲ್ಯದ ನೆನಪುಗಳು ಸಹ ಬರುತ್ತವೆ… ನೆನಪುಗಳು ನೆನಪಿಗೆ ಬಂದಾಗ ಈ ಬಾಲ್ಯ ಮತ್ತೆ ಬರಬಾರದೇ ಎಂದು ಅನಿಸುವುದು ಸಹಜ… ಮಳೆ...
ಕೊನೆಗೂ ಪ್ರಶ್ನೆಯಾಗಿಯೇ ಉಳಿದೆಯಾ ಇಂದಿರಾ?
ಈಕೆ ಭಾರತವೆಂಬ ರಾಷ್ಟ್ರವನ್ನು ಸರ್ವಾಧಿಕಾರಿಯಂತೆ ಆಳಿದ ಮೊದಲ ಮತ್ತು ಕೊನೆಯ ಪ್ರಧಾನಿ.ಈಕೆಯ ಬಗ್ಗೆ ಓದಲು ಶುರುಮಾಡಿ, ನೋಡಿ ಅಬ್ಬಾ!! ಅನ್ನಿಸುವಷ್ಟು ಆವರಿಸಿಕೊಳ್ಳುತ್ತಾಳೆ ಈಕೆ. ತನ್ನ ಸುಪರ್ದಿಯಲ್ಲಿ ದೇಶ ಕಟ್ಟಿದಳೋ ಅಥವಾ ಕೆಡವಿದಳೋ ಅದು ಎರಡನೇ ಪ್ರಶ್ನೆ ಅದಲ್ಲಕ್ಕಿಂತಲೂ interesting ಅವಳ ಖಾಸಗೀ ಜೀವನ. ಒಬ್ಬ ಜವಾಬ್ದಾರೀ(ನೆಹರು ಬೇಜವಾಬ್ದಾರಿ ಆಗಿದ್ದರೂ ದೇಶ...
