ಸ್ನಾನ ಮಾಡುವುದಿಲ್ಲವಂತೆ! ಊಟವಿಲ್ಲ, ನಿದ್ರೆಯಿಲ್ಲ; ಒಂದೆಡೆ ಕೂರದೆ ಸದಾ ಅತ್ತಿಂದಿತ್ತ ಓಡಾಡುತ್ತಲೇ ಇರುವರಂತೆ! ಉಡುಗೆಯ ಮೇಲೆ ಎಚ್ಚರವಿಲ್ಲ. ಮಾತಿನಲ್ಲಿ ಅರ್ಥವಿಲ್ಲ! ನಿತ್ಯಾಹ್ನಿಕವಿಲ್ಲ, ಶಾರದೆಯ ಪೂಜೆಯಿಲ್ಲ; ನರಸಿಂಹ ವನದಲ್ಲಿ ಏನನ್ನೋ ಗುನುಗುನಿಸುತ್ತಾ ಓಡಾಡುವರಂತೆ! ಮನಸ್ಸು ಉದ್ವಿಗ್ನವಾಗಿದೆಯಂತೆ! ಅವರಿಗೆ ಬುದ್ಧಿ ಭ್ರಮಣೆಯಂತೆ; ಪೂರ್ವಾಶ್ರಮದ ತಾಯಿ...
ಇತ್ತೀಚಿನ ಲೇಖನಗಳು
ಪುರುಷರಲ್ಲಿ ನಪುಂಸಕತೆ
ಇತ್ತೀಚಿನ ಯುವಕ ಯುವತಿಯರು ಮದುವೆಯಾಗುವುದೇ ತಡವಾಗಿ, ಮದುವೆಗೆ ಸರಿಯಾದ ಸಂಗಾತಿ ಸಿಗುವುದೇ ಕಷ್ಟ, ಹಾಗೆ ಸಿಕ್ಕರೂ ಮದುವೆಯಾಗಿ ಸಂಸಾರ ಅಭಿವೃದ್ಧಿಯಾಗಲಿ ಎಂದು ಬಯಸಿದಾಗ ಆ ಪುರುಷನಲ್ಲೋ ಅಥವಾ ಸ್ತ್ರೀಯಲ್ಲೋ ಸಮಸ್ಯೆಗಳು ಕಂಡುಬಂದು ಮಕ್ಕಳಾಗಲು ಒದ್ದಾಡಬೇಕಾಗುತ್ತದೆ. ಹಲವಾರು ಚಿಕಿತ್ಸೆಯ ಮೂಲಕ ಕೆಲವರಿಗೆ ಮಾತ್ರ ಮಕ್ಕಳಾಗುತ್ತದೆ. ಈ ಚಿಕಿತ್ಸೆಗಳಿಂದ ನಮ್ಮ ದೇಹಕ್ಕೆ...
ಕಮ್ಯುನಿಸ್ಟರೇ ಪಿಎಫ್ಐ ಉಗ್ರರ ಸಂಘಟನೆ ಎನ್ನುತ್ತಿರುವಾಗ…
ಲವ್ ಜಿಹಾದ್. ಕೇವಲ ತಿಂಗಳ ಹಿಂದೆಯಷ್ಟೇ ಭಾರತದ ಸರ್ವೋಚ್ಚ ನ್ಯಾಯಾಲಯ, ಲವ್ ಜಿಹಾದ್ ಹೆಸರಲ್ಲಿ ದೇಶದೊಳಗೆ ಮತಾಂತರದ ಭಯೋತ್ಪಾದನೆ ನಡೆಯುತ್ತಿರುವುದು ನಿಜ ಎಂದು ಒಪ್ಪಿಕೊಂಡಿದೆ. ಕೇರಳದಲ್ಲಿ ಪ್ರಾರಂಭವಾದ ಈ ಕೃತ್ಯ ಇದೀಗ ಇಡೀ ದೇಶವನ್ನೇ ವಿಷದಂತೆ ವ್ಯಾಪಿಸಿ ಬಿಟ್ಟಿದೆ; ದಿನ ದಿನವೂ ನೂರಾರು ಹಿಂದೂ/ಕ್ರೈಸ್ತ ಹುಡುಗಿಯರು ಲವ್ ಜಿಹಾದ್ ಎಂಬ ಮಾಯೆಯ ಉರುಳಿಗೆ...
ಭಾರತೀಯ ಸನಾತನ ಸಂಸ್ಕಾರ ಮತ್ತು ಪರಂಪರೆಯ ಪ್ರತಿನಿಧಿ ‘ನಮ್ಮ...
ಕೆಳಮಧ್ಯಮ ವರ್ಗದ ಕುಟುಂಬದ ಮೈದಿನ್ ಕುಂಞ್ ಮತ್ತು ಪಾತಿಮಾ ದಂಪತಿಗೆ 1963 ರಲ್ಲಿ ಜನ್ಮತಾಳಿದ ಐದನೆಯ ಮತ್ತು ಕೊನೆಯ ಮಗ ಸ್ವಲ್ಪ ಭಿನ್ನವಾಗಿ ಬೆಳೆಯುತ್ತಾ ಬಂದ. ಎಳೆಯ ವಯಸ್ಸಲ್ಲೇ ಚಂದಮಾಮದ ಕಥೆಗಳನ್ನು ಅದಮ್ಯ ಉತ್ಸಾಹದಿಂದ ಓದಿ ಪೌರಾಣಿಕ ಪಾತ್ರಗಳಿಂದ ಪಡೆದ ಸ್ಪೂರ್ತಿ, ಪ್ರಹ್ಲಾದ ಚರಿತ್ರೆಯಲ್ಲಿ ಸಿಕ್ಕ ಅವಕಾಶ, ಶೈಕ್ಷಣಿಕ ಹಂತದಲ್ಲಿಯೂ ಆ ಹುಡುಗನಿಗೆ ಯಕ್ಷಗಾನದತ್ತ...
ವಾಟ್ಸಪ್ಪನಿಗೆ ಉಘೇ.. ಉಘೇ..
“ಪ್ರಧಾನಿಯವರ ಡಿಜಿಟಲ್ ಇಂಡಿಯಾ ಯೋಜನೆಯ ಅಪೂರ್ವ ಕೊಡುಗೆ. ಬೇಕೇ ಕ್ಷಣದಲ್ಲಿ ಹಣ? ಹಾಗಾದರೆಈ ಸಂದೇಶವನ್ನು ಐದು ಗ್ರೂಪ್ ಗಳಿಗೆ ಫಾರ್ವರ್ಡ್ ಮಾಡಿ. ತಕ್ಷಣವೇ ನಿಮ್ಮ ಮೊಬೈಲ್ ಬಾಲೆನ್ಸ್ ನ್ನು ಪರೀಕ್ಷಿಸಿ. ಐನೂರು ರೂಪಾಯಿಗಳನ್ನು ಪಡೆದು ಆನಂದಿಸಿ. ಇದು ಸತ್ಯ. ನಾನು ಅದರ ಲಾಭ ಪಡೆದೇ ನಿಮಗೆ ಹೇಳುತ್ತಿದ್ದೇನೆ.ತಡ ಮಾಡಬೇಡಿ…” ನೀವು ವಾಟ್ಸಾಪ್...
ರುದ್ರೇಶ್ ಕೊಲೆ ಮತ್ತು ಇಸ್ಲಾಂ ಭಯೋತ್ಪಾದನೆ: ಇಲ್ಲಿವೆ ನಿಮಗೆ ಗೊತ್ತಿಲ್ಲದ...
ಇಸ್ಲಾಮಿಕ್ ಜಿಹಾದಿ ಕೃತ್ಯಕ್ಕೆ ರುದ್ರೇಶ್ ಬಲಿಯಾಗಿ ಇಂದಿಗೆ ಸರಿಯಾಗಿ ಒಂದು ವರ್ಷ. ರಸ್ತೆ ಬದಿಯಲ್ಲಿ ಸ್ನೇಹಿತರೊಂದಿಗೆ ಮಾತಾಡುತ್ತಿದ್ದ ರುದ್ರೇಶ್ ಅವರ ಕುತ್ತಿಗೆಯನ್ನು ಹಾಡುಹಗಲೇ ಕೊಯ್ದು ಹಾಕಿದ್ದರು. ರಾಜ್ಯ ಪೊಲೀಸರ ಪರಿಶ್ರಮದಿಂದಾಗಿ ಕೊಲೆಗಡುಕರನ್ನು ಬಂಧಿಸಿಲಾಯಿತು ಕೊನೆಗೂ. ಹಾಗೆ ಬಂಧಿಸಿ ವಿಚಾರಣೆಗೆ ಗುರಿ ಮಾಡಿದಾಗ ಬೆಳಕಿಗೆ ಬಂದ ಸತ್ಯ ಏನೆಂದರೆ ಆ...