ಸಾವರ್ಕರ್ ಯಾರು ಎಂಬ ಪ್ರಶ್ನೆಯನ್ನು ನಮ್ಮ ಇಂದಿನ ಶಾಲೆಯ ಮಕ್ಕಳು ಅಥವಾ ಯುವಕರಿಗೆ ಕೇಳಿದರೆ ಬಹಳಷ್ಟು ಜನ ಗೊತ್ತಿಲ್ಲ ಎಂದೇ ಉತ್ತರಿಸುತ್ತಾರೆ. ತನ್ನ ಇಡೀ ಜೀವನ ಮತ್ತು ಕುಟುಂಬವನ್ನು ದೇಶಕ್ಕಾಗಿ ಸಮರ್ಪಿಸಿದ ಅಪ್ರತಿಮ ದೇಶಭಕ್ತನ ಕುರಿತು ಸಾಕಷ್ಟು ಜನರಿಗೆ ತಿಳಿಯದೇ ಇರುವುದು ನಮ್ಮ ದೌರ್ಭಾಗ್ಯವೇ ಸರಿ. ತಮ್ಮ ಜೀವನ ಪೂರ್ತಿ ತಾಯಿ ಭಾರತಿಯ ಪೂಜೆ ಮಾಡಿದ ಅರ್ಚಕ...
ಇತ್ತೀಚಿನ ಲೇಖನಗಳು
ನೆನಪು ಭಾಗ – 3
ನೆನಪು ಭಾಗ -೧ ನೆನಪು ಭಾಗ – 2 ಹಳೆಯ ಕಾಲದ ವಿಶಾಲವಾದ ಮನೆ. ಮರದ ಕಂಬಗಳಿಗೆ ಸುಂದರವಾದ ಕುಸುರಿ ಕೆತ್ತನೆ ಹಜಾರಕ್ಕೆ ಮೆರುಗು ತಂದಿತ್ತು. ಅಜ್ಜನ ಕಾಲದಲ್ಲಿ ಕಟ್ಟಿದ್ದು ಅಂತ ಅಪ್ಪಯ್ಯ ಯಾವಾಗಲೂ ಹೇಳುತ್ತಿದ್ದರು. ಅಮ್ಮ ಒಬ್ಬರೆ ಹೇಗೆ ಅಷ್ಟೊಂದು ಆಸ್ತಿ ನೋಡಿಕೊಳ್ಳುತ್ತಿದ್ದಾರೊ. ಚಿಕ್ಕಪ್ಪನ ಮನೆ ಹತ್ತಿರ ಇರೋದರಿಂದ ಪರವಾಗಿಲ್ಲ. ಈಗ ನಾನು ಹೇಗಿದ್ದರು...
ಸಾಫ್ಟ್’ವೇರ್ ‘ವಾರ್’ಅಂತ್ಯ…
ಅದೊಂದು ಶುಕ್ರವಾರ. ಮೋಡ ಕವಿದ ವಾತಾವರಣ. ಬಹುಷಃ ಸೂರ್ಯ ‘ವರ್ಕ್ ಫ್ರೊಮ್ ಹೋಮ್’ ಮಾಡುತ್ತಿದ್ದಿರಬೇಕು. ಇಡೀ ಜಗತ್ತೇ ವಾರಾಂತ್ಯದ ಗುಂಗಿನಲ್ಲಿದ್ದಂತೆ ಭಾಸವಾಗುತ್ತಿತ್ತು. ಸೋಮವಾರ ಹಾಗೂ ಮಂಗಳವಾರ ಸಹ ರಜೆ ಇದ್ದಿದ್ದರಿಂದ ಅದೊಂದು ಉದ್ದದ ವಾರಾಂತ್ಯ ಎನ್ನಬಹುದು. ಹಾಗಾಗಿ ಸಾಫ್ಟ್ವೇರ್ ಕಂಪನಿಗಳಲ್ಲೆಲ್ಲ ಒಂದು ಸಣ್ಣ ಹಬ್ಬದ ವಾತಾವರಣ. ಕೆಲವರು ಇನ್ನೂ...
ನೆನಪು ಭಾಗ – 2
ಮೊದಲನೆ ಭಾಗ: ನೆನಪು ಭಾಗ -೧ ಗಿಜಿ ಗಿಜಿ ಗುಡುವ ಜನ ಜಂಗುಳಿಯ ಮಧ್ಯೆ ಕಾಲದ ಪರಿವೆಯೆ ಇಲ್ಲದೆ ಅದು ಹೇಗೆ ಇಷ್ಟೊಂದು ವರ್ಷ ಬದುಕಿಬಿಟ್ಟೆ? ಯಾರೊ ಕಟ್ಟಿದ ಮನೆ ಅದ್ಯಾರ್ಯಾರು ಬಂದು ಉಳಿದು ಹೋದ ಮನೆಯೊ ಏನೊ ಶಿಥಿಲಾವಸ್ಥೆಯಲ್ಲಿ ಈಗಲೊ ಆಗಲೊ ಅಂತಿರುವ ಮನೆಗೆ ಬಹುಶಃ ನಾನೇ ಕೊನೆಯ ಬಾಡಿಗೆಯವಳಾಗಿರಬೇಕು. ಈಗ ಗೊತ್ತಾಗುತ್ತಿದೆ ಮನೆಯ ಅವಸ್ಥೆ. ಇಷ್ಟು ದಿನ ಗಮನಿಸಿರಲೇ...
ಸದ್ದಿಲ್ಲದೇ ಮಾರಕವಾಗುತ್ತಿರುವ ಟೂತ್ಬ್ರಶ್ ಬಳಕೆ:
ದಿನಾ ಬೆಳಿಗ್ಗೆ ಎದ್ದ ತಕ್ಷಣ ನಾವು ಮಾಡುವ ಮೊದಲ ಕೆಲಸವೆಂದರೆ, ಹಲ್ಲುಜ್ಜುವುದು. ನಂತರ ಉಳಿದ ಕೆಲಸ-ಕಾರ್ಯಗಳು. ಕೊನೆಗೆ ದಿನದ ಮುಕ್ತಾಯದ ಸಮಯದಲ್ಲಿ, ಅಂದರೆ ರಾತ್ರಿ ಮಲಗುವ ಮೊದಲು ಮತ್ತೆ ಹಲ್ಲುಜ್ಜುತ್ತೇವೆ. ಇದೇನು ಹಲ್ಲುಜ್ಜುವ ಕಾರ್ಯವನ್ನು ವಿಶೇಷ ಎಂಬಂತೆ, ಲೇಖನದ ಪ್ರಾರಂಭದಲ್ಲಿ ಹೇಳುತ್ತಿದ್ದಾರಲ್ಲಾ, ಎಂದು ಆಶ್ಚರ್ಯವಾಗಬೇಡಿ. ಇದನ್ನು ಹೇಳುವುದಕ್ಕೂ ಬಲವಾದ...
ನೆನಪು ಭಾಗ -೧
ನಟ್ಟಿರುಳ ರಾತ್ರಿ. ನಿಶ್ಯಬ್ಧ ವಾತಾವರಣ. ದೂರದಲ್ಲಿ ನಾಯಿಗಳ ಗೂಳಿಡುವ ಸದ್ದು. ನೆರಳೇ ಕಾರಣ ಇರಬೇಕು ಕೂಗಲು. ಅಲ್ಲೊಂದು ಇಲ್ಲೊಂದು ಮಿಣುಕು ದೀಪ. ಯಕ್ಷಗಾನ ಮುಗಿಸಿಯೊ ಅಥವಾ ನಿದ್ದೆಯನ್ನು ತಡೆಯಲಾಗದೆಯೊ ಅಥವಾ ಛೆ, ಇದು ಯಾಕೊ ಭಾಗವತ ಹಾಡುವವನು ಸರಿ ಇಲ್ಲವೆಂದೊ ಮನೆ ಕಡೆ ದಾರಿ ಹಿಡಿದಿರುವ ಮಂದಿಯ ಕೈಯಲ್ಲಿ ಮಾತಿನ ಜೊತೆ ಒಂದು ಬೆಳಕಿನ ಸಲಕರಣೆ. ಸೂಡಿ ಹಿಡಿದವನ ಕೈ...
