ಅಂಕಣ

ಅಂಕಣ

2+2 = 5!

ವಿನ್’ಸ್ಟನ್ ಸ್ಮಿತ್ ಲಂಡನ್ನಿನಲ್ಲಿ ಸರಕಾರಿ ಕೆಲಸದಲ್ಲಿರುವ, 39ರ ಹರೆಯದ ತರುಣ. ತಿಂಗಳ ಕೊನೆಗೆ ಕೈತುಂಬುವ ಸಂಬಳ, ನೆಚ್ಚಿನ ಕೆಲಸ, ಮಡದಿ ಮಕ್ಕಳು,ಚೆಂದದೊಂದು ಮನೆ, ಅಡ್ಡಾಡಲು ಗೆಳೆಯರು, ಮನರಂಜನೆಗೆ ನಾಟಕ, ಸಿನೆಮಾ, ಹಾಡುಹಸೆ – ಹೀಗೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಎಂಬ ರೀತಿಯಲ್ಲಿಅವನು ಇರಬಹುದಾಗಿತ್ತು. ಆದರೆ ವಿನ್’ಸ್ಟನ್ ರಾಜ್ಯದಲ್ಲಿ ಬಿಗ್...

ಅಂಕಣ

ನಗುನಗುತ್ತಾ ಗಲ್ಲುಗಂಬವನ್ನೇರಿದ ವೀರ ಹುತಾತ್ಮನ ನೆನಪಿಗೆ…..

ಅಂದು ಮಾರ್ಚ್ 23 1931. ಭಾರತವೆಂಬ ಸಮೃದ್ದ ದೇಶವನ್ನು ಆಂಗ್ಲರ ಕಪಿಮುಷ್ಟಿಯಿಂದ ಮುಕ್ತಿಗೊಳಿಸಬೇಕೆಂದು ಪಣತೊಟಿದ್ದ ಮೂರು ನವಉತ್ಸಾಹಿ ತರುಣರು ತಮ್ಮ ಪ್ರಾಣವನ್ನು ತಾಯಿ ಭಾರತಿಗೆ ಅರ್ಪಿಸಲು ಸಿದ್ದರಾಗಿದ್ದರು. ಮಹದಾನಂದ ಮತ್ತು ಉತ್ಸಾಹ ಆ ಮೂರು ಯುವಕರ ಮೊಗದಲ್ಲಿ ವ್ಯಕ್ತವಾಗುತ್ತಿತ್ತು. ಈ ತರುಣರನ್ನು ಗಲ್ಲಿಗೇರಿಸಲು 5 ಜನ ಪೋಲಿಸ್ ಅಧಿಕಾರಿಗಳು ಸಿದ್ದರಾಗಿದ್ದರು...

ಅಂಕಣ

ಅಲ್ಯೂಮಿನಿಯಂ ಏಣಿಯೆಡೆಗೆ ಎಲ್ಲರ ಚಿತ್ತ

ಕೃಷಿ ಕ್ಷೇತ್ರದಲ್ಲಿ ಆಧುನಿಕತೆ ಒಂದೊಂದಾಗಿ ಆಗುತ್ತಿದ್ದು ಅವುಗಳಲ್ಲಿ ಅಲ್ಯೂಮೀನಿಯಂ ಏಣಿ ಗಳು ಇತ್ತೀಚೆಗೆ ವ್ಯಾಪಕ ಪ್ರಯೋಜನಕ್ಕೆ ಸಿಗುತ್ತಿವೆ. ಬಿದಿರಿನ ಹಳೆ ಏಣಿಗಳ ಎಲ್ಲ ಕೊರತೆಗಳನ್ನು ನೀಗಿಸಿ ಪ್ರವೇಶವಾದ ಈ ಏಣಿಗಳು ಕೃಷಿಕರಿಗೆ ಹಲವು ತೆರದಲ್ಲಿ ಬಳಕೆಗೆ ಉಪಯೋಗವಾಗುತ್ತಿವೆ. ತಮ್ಮದೇ ತಂತ್ರಜ್ಞಾನದಿಂದ ಅಲ್ಯೂಮಿನಿಯಂ ಏಣಿಗಳಲ್ಲಿ ಕೆಲವು ಕೃಷಿ ಪರಿಣಿತರು...

ಅಂಕಣ

ಎತ್ತಿನಹೊಳೆ ನೀರ ತಿರುವು – ಕರಾವಳಿಗರ ಕಣ್ಣೀರ ಹರಿವು

ರಾಷ್ಟ್ರೀಯ ಜಲ ಅಭಿವೃದ್ಧಿ ಮಂಡಳಿಯಿಂದ ನೇತ್ರಾವತಿ-ಹೇಮಾವತಿಗಳ ಜೋಡಣೆಯ ಪ್ರಸ್ತಾಪಗಳು ಕೇಳಿ ಬರುತ್ತಿದ್ದ ಸಮಯದಲ್ಲಿ ಕರ್ನಾಟಕ ಸರಕಾರ ನೇತ್ರಾವತಿ, ಕುಮಾರಧಾರಾ ಮುಂತಾದ ಪಶ್ಚಿಮಕ್ಕೆ ಹರಿಯುವ ನದಿಗಳ ನೀರನ್ನು ತಿರುಗಿಸಿ ಬಯಲಸೀಮೆಯ ಜಿಲ್ಲೆಗಳಾದ ಕೋಲಾರ, ಬೆಂಗಳೂರು, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಮುಂತಾದ ಕಡೆ ಹರಿಸುವ ಸಲುವಾಗಿ ಯೋಜನೆ ರೂಪಿಸಲು ಡಾ. ಜಿ.ಎಸ್...

ಅಂಕಣ

ದೇಶ -ಭಾಷೆ 

ಪ್ರಪಂಚ ವಿಶಾಲವಾಗಿದೆ, ವಿಸ್ತಾರವಾಗಿದೆ , ಭಿನ್ನ- ವಿಭಿನ್ನವಾಗಿದೆ , ಚಿತ್ರವಿಚಿತ್ರವಾಗಿದೆ . ದಿನದಿಂದ ದಿನಕ್ಕೆ ಒಂದು ದೇಶ ಪ್ರದೇಶದಿಂದ ಮನುಷ್ಯ ಮತ್ತೊಂದು ದೇಶಕ್ಕೆ ಹೋಗಿ ನೆಲಸುವುದು ಹೆಚ್ಚಾಗುವುದರ ಜೊತೆಗೆ ಸುಲಭವಾಗುತ್ತಿದೆ. ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಪ್ರಪಂಚ ಪುಟ್ಟ ಮನೆಯಾಗುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ . ಒಂದು ಮಗು ಹುಟ್ಟಿದ...

ಅಂಕಣ

ಇವರು ಕನ್ನಡಿಗ, ಕನ್ನಡದ ಕಾವಲಿಗ!!

ವಿಧಾನ ಸೌಧದ ಮುಂದೆ ನಾಯಿ, ಕತ್ತೆ, ಎಮ್ಮೆ, ಕುರಿ, ಮೇಕೆಗಳ ಮೆರವಣಿಗೆ!! ಸೈಕಲ್ ಏರಿ ವಿಧಾನಸೌಧ ಪ್ರವೇಶ.. ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಲು ಮೆಜೆಸ್ಟಿಕ್ ನಡುರಸ್ತೆಯಲ್ಲಿ ಚಹಾ ತಯಾರಿಕೆ ಹಾಗೂ ತೆಂಗಿನ ಕಾಯಿ ಹಂಚಿಕೆ.. ರಾಜ್ಯದೆಲ್ಲೆಡೆ ಶೌಚಾಲಯ ನಿರ್ಮಾಣ ಮಾಡಲು ವಿಧಾನ ಸೌಧದ ಮುಂದೆ ಸಾಂಕೇತಿಕವಾಗಿ  ಮೂತ್ರ ವಿಸರ್ಜನೆ!! ಹಾಸಿಗೆ, ದಿಂಬು ತಂದು ಮಲಗಿ ಪ್ರತಿಭಟನೆ...

ಅಂಕಣ

ಧಾರ್ಮಿಕ ಭಾವನೆಗಳಿಗೆ ಕಿಚ್ಚು ಹೊತ್ತಿಸಿದ ಕೆ.ಎಸ್ ಭಗವಾನರಿಗೆ ಅ”ಕಾಮಿಡಿ” ಪ್ರಶಸ್ತಿಯೇ?

“ಪ್ರಭು ಶ್ರೀರಾಮಚಂದ್ರ ತಂದೆಗೆ ಹುಟ್ಟಿದ ಮಗನಲ್ಲ” ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಹಿಂದೂ ಬಾಂಧವರ ಧಾರ್ಮಿಕ ಭಾವನೆಗೆ ಧಕ್ಕೆ ತಂದು ಪ್ರಚಾರದಲ್ಲಿ ಉಳ್ಳವರು ಹಿರಿಯ ವಿದ್ವಾಂಸ, ಸಾಹಿತಿ, ಬುದ್ಧಿಜೀವಿ ಎಂದು ಕರೆಯಿಸಿಕೊಳ್ಳುವ ಶ್ರೀ ಕೆ. ಎಸ್ ಭಗವಾನ ರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಟ್ಟು ತನ್ನ ಗೌರವ, ಪ್ರಶಸ್ತಿಗಿದ್ದ ಘನತೆಯನ್ನು...

ಅಂಕಣ ಭಾವತರಂಗ

ಪ್ರೀತಿ ಮಧುರ ತ್ಯಾಗ ಅಮರ

ಅವರಿಬ್ಬರ ಪರಿಚಯವಾಗಿದ್ದೇ ಒಂದು ಆಕಸ್ಮಿಕ.  ಫ್ರೆಂಡ್ ಅನುಷಾಳ ಮದುವೆಗೆಂದು ಮೈಸೂರಿಗೆ ಬಂದಿದ್ದ ಕಾರ್ತಿಕ್. ಸೋ ಇವನು ಹುಡುಗಿಯ ಕಡೆಯವನು. ಮತ್ತವಳು ಹುಡುಗನ ಅತ್ತೆ ಮಗಳು. ಸೋ ಅವಳು ಹುಡುಗನ ಕಡೆ.  ಆಕ್ಚ್ವಲ್ಲಿ ರೂಪಾಳದ್ದು ಟಿಪಿಕಲ್ ಅಯ್ಯಂಗಾರ್ ಫ್ಯಾಮಿಲಿ. ಈ ಮದುವೆ ಹಿಂದಿನ ದಿನ ಜೋರಾಗಿ ಡಿಜೆ ಹಾಕೋದು, ಕುಣಿಯೋದು ಇಂತದ್ದಕ್ಕೆಲ್ಲಾ ಅವಕಾಶವೇ ಇಲ್ಲ ಅಲ್ಲಿ...

ಅಂಕಣ

MOM ಗೆ ಮೊದಲ ಹುಟ್ಟು ಹಬ್ಬ

ಕಳೆದ ವರ್ಷ ಇದೇ ದಿನ, ಭಾರತಕ್ಕೆ ಭಾರತವೇ ಸಂಭ್ರಮಿಸಿತ್ತು, ಅಂತಹಾ ಕಾರಣವೂ ಇತ್ತು. ಇಸ್ರೋದ MOM (ಮಾರ್ಸ್ ಆರ್ಬಿಟರ್ ಮಿಷನ್), ಯಶಸ್ವಿಯಾಗಿ ಮಂಗಳನ ಕಕ್ಷೆ ಪ್ರವೇಶಿಸಿದ ದಿನವದು. ಸಂತಸಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟ ವಿಷಯವೆಂದರೆ ಮಂಗಳನನ್ನು ತಲುಪಿದ ನಾಲ್ಕನೇ ರಾಷ್ಟ್ರವಾಗಿತ್ತು ಭಾರತ ಮಾತ್ರವಲ್ಲದೇ, ತನ್ನ ಪ್ರಥಮ ಪ್ರಯತ್ನದಲ್ಲೇ ಯಶಸ್ಸನ್ನು ಪಡೆದ ಪ್ರಥಮ...

ಅಂಕಣ ಕಟ್ ಟು ದ ಕ್ಲೈಮಾಕ್ಸ್

ಆಕಾಶ್ ಶ್ರೀವತ್ಸ – ದ ಸ್ಟೋರಿ ಬಿಹೈಂಡ್ ದ ನೇಮ್

Episode 02 2006. ನಾನೊಬ್ಬ ನಟನಾಗಬೇಕೆಂಬ ಆಸೆಯಿತ್ತೆಂದು ನಿಮಗೆ ಹೇಳಿದ್ದೆನಾ? ನನ್ನ ಕಾಲೇಜು ದಿನಗಳಿಂದಲೂ ನನಗೆ ಈ ಸೆಳೆತವಿತ್ತು. ಚಿತ್ರದಲ್ಲಿ ನಟ ನಟಿಯರೇ ತಮ್ಮ ಸಂಭಾಷಣೆ ಬರೆದುಕೊಂಡು, ಸೀನ್ ಗಳನ್ನು ಸೃಷ್ಟಿ ಮಾಡುತ್ತಾರೆ ಎಂಬುದು ನನ್ನ ತಿಳುವಳಿಕೆಯಾಗಿತ್ತು. ಹಾಗಾಗಿ ಒಂದು ಕಿರುಚಿತ್ರದಲ್ಲಿ ನಟಿಸಬೇಕೆಂದು ಪ್ರಯತ್ನ ಪಡುತ್ತಿದ್ದೆ. ಚಿತ್ರರಂಗದ ಕೆಲವರನ್ನು...