ಕೈಯಲಿ ಹಿಡಿದರೆ ಮೊಬೈಲು ಫೋನನು ಮೈಮರೆಯುವರು ಜನರೆಲ್ಲ ಜೈ ಜೈ ಎಂದಿದೆ ಜಂಗಮವಾಣಿಗೆ ಥೈತಕ ಕುಣಿಯುತ ಜಗವೆಲ್ಲ ! ಮಾಯಾಪೆಟ್ಟಿಗೆ ಕೈಯೊಳಗಿದ್ದರೆ ಊಟವು ನಿದ್ರೆಯು ಬೇಕಿಲ್ಲ ಹಾಯಾಗಿರುವರು ಸಮಯವ ಕೊಲ್ಲುತ ಕೆಲಸವ ಮರೆತಿಹ ಜನರೆಲ್ಲ ! ವಸ್ತುವ ಕೊಳ್ಳಲು ಅಂಗಡಿ ಅಂಗಡಿ ಸುತ್ತುವ ಕೆಲಸವು ಈಗಿಲ್ಲ ಸುಸ್ತೇ ಇಲ್ಲದೆ ಆನ್ಲೈನ್ ಆರ್ಡರು ಮಾಡುತಲಿದ್ದರೆ ಸಾಕಲ್ಲ! ಬಗೆ ಬಗೆ ಆಟವ...
ಇತ್ತೀಚಿನ ಲೇಖನಗಳು
ಬಾನಾಡಿಗಳಲ್ಲಿ “ಅಪ್ಪ”ನ ಪಾತ್ರ
ಜೂನ್ ಹತ್ತೊಂಬತ್ತರಂದು ವಿಶ್ವದೆಲ್ಲೆಡೆ ಅಪ್ಪಂದಿರ ದಿನಾಚರಣೆಯನ್ನು ಆಚರಿಸಿಯಾಗಿದೆ. ಅವರಿವರು ಅಪ್ಪನನ್ನು ಎಷ್ಟು ಪೀತಿಸುತ್ತಾರೋ, ಗೌರವಿಸುತ್ತಾರೋ ಗೊತ್ತಿಲ್ಲ, ಅಂತೂ ಫೇಸ್ ಬುಕ್, ಟ್ವಿಟರ್ ಗಳಲ್ಲಿ ಅಪ್ಪನೊಂದಿಗಿನ ಫೋಟೋಗಳನ್ನು ಒಂದು ದಿನದ ಮಟ್ಟಿಗೆ ಹಂಚಿಕೊಂಡವರೇ. ಆ ಪ್ರೀತಿ, ಗೌರವ ದಿನವೊಂದಕ್ಕೆ ಸೀಮಿತವಾಗದಿದ್ದರೆ ಹಾಗೊಂದು ದಿನವನ್ನು ಆಚರಿಸುವ...
ಕೆಮ್ಮಾದ್ರು ಕಮ್ಮಿ ಆಗ್ಬೋದು ಆದ್ರೆಉಚ್ತನ ಅಲ್ಲ ಕಣಣ್ಣೋ!!!
ಎಂಗಲಾ ಇದ್ಯ ಬಿಕ್ನಾಸೀ ನನ್ನ ಮಗನೇ ಅಂತ ತನ್ನ ಹಟ್ಟಿ ಮುಂದೆ ಬಂದ ಮುರುಗನ್ ಕೇಳ್ತು ಗೋಪಾಲಣ್ಣ. ಇನ್ನೆಂಗಲಾ ಇರ್ತೀನಣ್ಣೋ.. ಆರಕ್ಕೇರಿಲ್ಲ…ಮೂರಕ್ಕಿಳೀಲಿಲ್ಲ .. ಅಂತ ಉತ್ರ ಕೊಡ್ತು ಮುರುಗನ್. ಕಲ್ಲೇಶಿನೂ ಮುರುಗನ್ ಜೊತೆ ಬಂದಿತ್ತು. ಓ ಅಂಗಂದ್ರೆ ನಮ್ಮ್ ಸಿದ್ದಣ್ಣನ್ ಗವರ್ಮೆಂಟ್ ತರ ಇದ್ಯ ಅನ್ನು.. ಅಲ್ಲಾ ಕಣ್ಲಾ ಇರೋದ ಪಕ್ಸದೋರು ಅದೇನೇ ತಿಪ್ಪರ್ಲಾಗ...
ದೇಶಪ್ರೇಮಿಗಳಾರು? ದೇಶದ್ರೋಹಿಗಳಾರು?
ಸ್ವಲ್ಪ ದಿನಗಳಿಂದ ನೀವೆಲ್ಲ ಕಾಶ್ಮೀರದ ಗಲಭೆಯ ಬಗ್ಗೆ ಕೇಳಿಯೇ ಇರ್ತಿರಾ,ಕಾಶ್ಮೀರದಲ್ಲಿ ಈ ತರದ ಹಿಂಸಾಚಾರಗಳಿಗೆ ಲೆಕ್ಕವೇ ಇಲ್ಲ, ಇದಕ್ಕಿಂತಲೂ ದೊಡ್ಡ ದೊಡ್ಡ ಹಿಂಸಾಚಾರಗಳು ಜರುಗಿ ಹೋಗಿವೆ, ಆದರೇ ಏಕೆ? ಈ ಸಲದ ಗಲಭೆ ಇಷ್ಟು ಪ್ರಚಾರ ಪಡೆಯಿತು. ಅದಕ್ಕೆ ಕಾರಣಗಳು ಬಹಳ. ಯಾವಾಗ ಶ್ರೀ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರೋ ಅಂದಿನಿಂದ ಭಾರತದಲ್ಲಿ...
ಕಾಡುವ ಲಹ-ರಿಯೋ, ಮಾಯದ ನಗ-ರಿಯೋ…!
ಹದಿನೈದನೇ ಶತಮಾನದ ಕೊನೆಯ ದಶಕ. ಯುರೋಪಿನಲ್ಲಿ ಭಾರತಕ್ಕೆ ಜಲಮಾರ್ಗ ಕಂಡು ಹಿಡಿಯಲು ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳಿಗೆ ಜಿದ್ದಾಜಿದ್ದಿ ನಡೆಯುತ್ತಿದ್ದ ಹೊತ್ತು. ಇವೆರಡೂ ದೇಶಗಳು ಹೊಸ ಭೂಪ್ರದೇಶಗಳಿಗೆ ಒಟ್ಟಾಗಿ ಪ್ರವೇಶಿಸಿದರೆ ಭೂಸ್ವಾಮ್ಯಕ್ಕಾಗಿ ಅಲ್ಲೂ ಹೊಡೆದಾಟ ಮುಂದುವರಿಸಬಹುದೆಂಬ ದೂರಾಲೋಚನೆಯಿಂದ ಆಗಿನ ಪೋಪ್ 1494ರಲ್ಲಿ ಎರಡೂ ದೇಶಗಳ ನಾಯಕರನ್ನು ಕರೆದು...
ದೇವರಾಗಿ ಬಂದ ಆ ಮಹಾನುಭಾವ!
ಅಂದು ಶನಿವಾರ. ಮಧ್ಯಾಹ್ನ ಸುಮಾರು ಹನ್ನೊಂದು ಮೂವತ್ತು. ಒಲೆ ಮೇಲಿಟ್ಟ ಕುಕ್ಕರ್ ಸೀಟಿ ಹಾಕಿದ ಸೌಂಡ್ ಕೇಳಿಸುತ್ತಿದೆ. ಓ ಮೂರು ಸೌಂಡ್ ಆಯಿತು. ಬೇಗ ಹೋಗಿ ಆರಿಸಬೇಕು. ತರಾತುರಿಯಲ್ಲಿ ಮಕ್ಕಳಾ ಇಲ್ಲೆ ಆಟ ಆಡಿಕೊಂಡಿರಿ ಎಂದೆ. ಅವರಿಗೆ ಕೇಳಸಿತೊ ಇಲ್ಲವೊ ಗಮನಿಸಲು ಸಮಯವಿಲ್ಲ. ಕುಕ್ಕರ್ ಸೀಟಿ ಎಳೀತಾ ಇದೆ ನನ್ನ ಗಮನ. ತರಾತುರಿಯಲ್ಲಿ ಒಳಗೆ ಹೋದೆ. ಹಾಗೆ ತರಕಾರಿ...
