Author - Shreesha Punacha

ಅಂಕಣ

ಬಿಜೆಪಿಯ ಬಿಹಾರ್ ಸೋಲಿನಲ್ಲಿ ಯಡಿಯೂರಪ್ಪ ಅವರ ಗೆಲುವು

           ವಿಚಿತ್ರ ಎನಿಸಿದರೂ ಬಿಜೆಪಿಯ ಬಿಹಾರದ ಸೋಲು ಮಾಜಿ ಮುಖ್ಯಮ೦ತ್ರಿ ಯಡಿಯೂರಪ್ಪ ಅವರ ಮುಖದಲ್ಲಿ ಮ೦ದಹಾಸವನ್ನು ತ೦ದಿದ್ದ೦ತೂ ನಿಜ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರವನ್ನು ತ೦ದ ನಾಯಕ, ಲೋಕಸಭಾ ಚುನಾವಣೆಯ ನ೦ತರ, ತಮ್ಮ ಕೆಜೆಪಿ ಪಾರ್ಟಿಯನ್ನು ಬಿಜೆಪಿಗೆ ಸೇರಿಸಿದರೂ ಕೂಡ ಕೇ೦ದ್ರ ನಾಯಕತ್ವದಲ್ಲಿ ತೆರೆ ಹಿ೦ದೆ ಸರಿದ೦ತಾಗಿತ್ತು.  ರಾಷ್ಟ್ರೀಯ...

ಪ್ರಚಲಿತ

ಬಡವರ ವಿರೋಧಿಯೇ ಪ್ರಧಾನಿ ಮೋದಿ?

[dropcap]ದೆ[/dropcap]ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ವಿಜಯ ಬಡವರಿಗೆ ಸಿಕ್ಕ ಗೆಲುವು. ಇದು ಪ್ರಧಾನಿ ಮೋದಿಯ ವಿರುದ್ಧ ಶ್ರೀಸಾಮಾನ್ಯನಿಗಿರುವ ಸಿಟ್ಟಿನ ಪ್ರತೀಕ. ಪ್ರಧಾನಿಯಗುವ ತನಕ ‘ಚಾಯ್‍ವಾಲ’ ಎಂದು ತನ್ನ ಬಡ ಬದುಕಿನ ಹಿನ್ನಲೆಯನ್ನೇ ಎತ್ತಿತೋರಿಸಿದ್ದ ಮೋದಿ, ಅಧಿಕಾರಕ್ಕೆ ಬಂದ ನಂತರ ಬಡವರನ್ನು ಮರತೇ ಬಿಟ್ಟರು. ದುಬಾರಿ ಕೋಟು, ಬೂಟು ಹಾಕಿಕೊಂಡು  ವಿದೇಶಗಳಿಗೆ...