जननी जन्मभूमिश्च स्वर्गादपि गरीयसी ॥ ಎಂದು ಜಗತ್ತಿಗೆ ಹೇಳಿ ಕೊಟ್ಟವರು ನಾವು. ತಾಯಿ, ತಾಯ್ನೆಲದ ಬಗ್ಗೆ ದೇವರಿಗೂ ಮೀರಿದ ಅಭಿಮಾನ ಗೌರವ ಇಟ್ಟುಕೊಂಡು ಬಂದವರು ನಾವು. ಇವತ್ತು ನಾವು ಸ್ವತಂತ್ರರಾಗಿ ೬೯ ವರ್ಷವಾಯಿತು. ವರ್ತಮಾನದ ಅವಮಾನಕರ ಘಟನೆಗಳ ಬಗ್ಗೆ ಒಮ್ಮೆ ಕಣ್ಣಾಡಿಸಲೇ ಬೇಕಿದೆ.ಭಾರತದಲ್ಲೇ ಹುಟ್ಟಿದ ಕೆಲವು ಕೃತಘ್ನರು ಮೊದಲಿನಿಂದಲೂ ದೇಶದ ಬಗ್ಗೆ ಅವಮಾನ...
ಇತ್ತೀಚಿನ ಲೇಖನಗಳು
ಎಪ್ಪತ್ತರ ಸ್ವಾತ೦ತ್ರ್ಯ ( ಭಾಮಿನಿ ಷಟ್ಪದಿ)
ಒಂದೆ ತಾಯಿಯ ಮಕ್ಕಳಂತಾ ವೊಂದುಗೂಡುತ ಬಾಳಿಬದುಕುವೆ ವಿಂದು ನಮಿಸುತೆ ಭಾರತಾಂಬೆಯ ದಿವ್ಯಚರಣಕ್ಕಂ | ಪಿಂದೆ ಪರಕೀಯ ಬ್ರಿಟಿಷರುಗ ಳೆಂದ ಮಿಥ್ಯದ ಮೋಡಿಮಾತಿಗೆ ನಂದಿಪೋದರು ನಮ್ಮ ಭುವಿಯ ಸ್ವಾರ್ಥದರಸುಗಳು || ೧|| ಬೇಗಬೇಗನೆ ಮೋಸಗೊಳಿಸುತ ಜಾಗವೆಲ್ಲವ ಸೂರೆಗೈಯುತ ಸಾಗಿ ಬಂದರು ನಮ್ಮ ರಾಷ್ಟ್ರದ ಮೇಲೆ ಕಣ್ಣಿಡುತ | ತೂಗಿ ನೇಲುವ ತೋಟದಲ್ಲಿನ ಬೀಗಿ ಕೊಬ್ಬಿದ ಫಲಗಳೆಲ್ಲವ...
ಇತಿಹಾಸದ ಪುಟಗಳಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮ
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಂದು ರಾತ್ರಿ 12 ಗಂಟೆಗೆ ಸರಿಯಾಗಿ 69 ವರ್ಷಗಳು. ನಾಳೆ 70ನೇ ಸ್ವಾತಂತ್ರ್ಯ ದಿನಾಚರಣೆ. ಈ ಎಪ್ಪತ್ತು ವರ್ಷಗಳ ಸ್ವತಂತ್ರ ಭಾರತ ಸುಲಭವಾಗಿ ಸಿಕ್ಕಿದ್ದೇನು ಅಲ್ಲ. ಅದೆಷ್ಟೋ ಮಹಾನ್ ನಾಯಕರ, ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದಿಂದ ಸಿಕ್ಕ ಸ್ವಾತಂತ್ರ್ಯವಿದು. ಎಪ್ಪತ್ತು ವರ್ಷಗಳ ಹಿಂದಿನ ಇತಿಹಾಸವನ್ನು ಕೆದಕುತ್ತಾ ಒಳ ಹೊಕ್ಕರೆ...
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೦ ___________________________________ ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು ? | ಚಂಡ ಚತುರೋಪಾಯದಿಂದಲೇನಹುದು ? || ತಂಡುಲದ ಹಿಡಿಯೊಂದು ತುಂಡು ಬಟ್ಟೆಯದೊಂದು | ಅಂಡಲೆತವಿದಕೇನೊ ? – ಮಂಕುತಿಮ್ಮ || ೦೨೦ || ಎಲ್ಲರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂದು ದಾಸರು ಎಂದೊ ಹೇಳಿಬಿಟ್ಟಿದ್ದಾರೆ...
ಕರಾಳ ಗರ್ಭ – ೩
” ಮಿ. ವಿಜಯ್ ದೇಶಪಾಂಡೆ?…ಓಹ್, ಬನ್ನಿ ನಮ್ಮ ಆಫೀಸಿಗೆ…, ನಿಮ್ಮ ಹೊಟೆಲ್’ನಿಂದ ಐದು ನಿಮಿಷ ದಕ್ಷಿಣಕ್ಕೆ ನೆಡೆದು, ಒಂದು ಫರ್ಲಾಂಗ್ ಪಶ್ಷಿಮಕ್ಕೆ ತಿರುಗಿದರೆ, ಎಡಗಡೆ ಮೊದಲನೆಯ ಬಿಲ್ಡಿಂಗ್ ನಮ್ಮದು..ಸೆಕೆಂಡ್ ಫ್ಲೋರ್!” ಎಂದಳು ರಮಾ ಎನ್ನುವ ಆಕೆಯ ಸೆಕ್ರೆಟರಿ ಅದನ್ನೆಲ್ಲಾ ಉರುಹೊಡೆದವಳಂತೆ. ಇಲ್ಲಿ ಓದಿ: ಕರಾಳ ಗರ್ಭ -2...
¨ಭಯೋತ್ಪಾದನೆಗೆ ಧರ್ಮ ಇಲ್ಲ. ಹಾಗಾದರೆ ಭಯೋತ್ಪಾದಕರ ಧರ್ಮ ಯಾವುದು!?
ಇದು ಯಾರನ್ನು ನಂಬಿಸುವ ಪ್ರಯತ್ನವೋ ಗೊತ್ತಿಲ್ಲ. ಆದರೆ ಪ್ರತೀ ಬಾರಿ ಭಯೋತ್ಪಾದಕರ ಅಟ್ಟಹಾಸ ನಡೆದಾಗ, ಒಂದಷ್ಟು ಅಮಾಯಕರನ್ನು ನಿರ್ಧಯವಾಗಿ ಕೊಂದು ಬಿಸಾಕಿದಾಗ ‘ಭಯೋತ್ಪದಾಕರಿಗೆ ಧರ್ಮವಿಲ್ಲ. ಅವರನ್ನು ಮುಸಲ್ಮಾನೆರೆಂದು ಕರೆಯಬೇಡಿ’ ಎಂಬ ತಿಪ್ಪೆ ಸಾರುವ ಕೆಲಸ ನಡೆಯುತ್ತಲೇ ಬರುತ್ತಿದೆ! ಸದ್ಯದ ಮಟ್ಟಿಗಂತೂ ಇದನ್ನು ಯಾರೂ ನಂಬುವ ಸ್ಥಿತಿಯಲ್ಲಿಲ್ಲ! ಇದೊಂಥರಾ...
