ಅದು ಭಾರತೀಯ ಕ್ರಿಕೆಟ್’ನ ಅತ್ಯಂತ ಕಷ್ಟಕರವಾದ ಕಾಲಘಟ್ಟ. ಭಾರತದ ಆ ಕಾಲದ ಯಶಸ್ವೀ ನಾಯಕ ಗಂಗೂಲಿ ಮತ್ತು ಕೋಚ್ ಚಾಪೆಲ್ ನಡುವಿನ ಡ್ರೆಸ್ಸಿಂಗ್ ರೂಮ್ ಭಿನ್ನಾಭಿಪ್ರಾಯ ಭಾರತ ತಂಡವನ್ನು ಇನ್ನಿಲ್ಲದಂತೆ ಕಾಡಿತ್ತು. ಗಾಯಕ್ಕೆ ಬರೆ ಎಳೆದದ್ದು ೨೦೦೭ ರ ವಿಶ್ವಕಪ್’ನ ಹೀನಾಯ ಸೋಲು. ಕೆಲವೇ ತಿಂಗಳುಗಳಲ್ಲಿ ಪ್ರಥಮ ಚುಟುಕು ವಿಶ್ವಕಪ್ ಪ್ರಾರಂಭ!!. ದಿಗ್ಗಜರಾದ ತೆಂಡುಲ್ಕರ್...
ಇತ್ತೀಚಿನ ಲೇಖನಗಳು
ವಿಜಯೋತ್ಸವದ ಅಬ್ಬರದಲ್ಲಿ ಸಾಕ್ಷಿ ಮಲಿಕ್ ಅವರ ಕೋಚ್’ನ್ನು ಮರೆತೇ ಬಿಟ್ಟರಾ?!
ಒಂದೆಡೆ ರಿಯೋ ಒಲಂಪಿಕ್’ನಲ್ಲಿ ಬೆಳ್ಳಿ ಪದಕ ಪಡೆದ ಪಿ.ವಿ.ಸಿಂಧು ಕೋಚ್ ಪುಲ್ಲೆಲ ಗೋಪಿಚಂದ್’ಗೆ ಪ್ರಶಸ್ತಿ, ಪುರಸ್ಕಾರ ಸುರಿಮಳೆಯಾಗುತ್ತಿದ್ದರೆ ಇನ್ನೊಂದೆಡೆ ಕಂಚಿನ ಪದಕ ಗೆದ್ದ ಸಾಕ್ಷಿ ಮಲಿಕ್ ಅವರ ಕೋಚ್ ಕುಲದೀಪ್ ಮಲಿಕ್ ಅವರನ್ನು ಯಾರು ಕೇಳುವವರಿಲ್ಲವಾಗಿದ್ದಾರೆ. ಪುಲ್ಲೆಲ ಗೋಪಿಚಂದ್ ಸಿಂಧು ಅವರ ಜೊತೆ ಸನ್ಮಾನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರೆ...
ಮಾನುಷ ದಾಂಪತ್ಯಕ್ಕೆ ಪಕ್ಷಿಗಳ ಪಾಠ
ಉತ್ತರ ಕನ್ನಡದ ಮಂದಿಗೆ ಈ ಹಕ್ಕಿಯ ರೂಪಲಾವಣ್ಯಗಳನ್ನು ವಿವರಿಸಬೇಕಿಲ್ಲ. ಅಂಕೋಲಾ, ಕುಮಟೆ, ಗೋಕರ್ಣ, ಶಿರಸಿ, ಸಿದ್ದಾಪುರ, ಯಲ್ಲಾಪುರದ ಕಾಡುಗಳಲ್ಲಿ; ದಾಂಡೇಲಿಯ ದಟ್ಟಾರಣ್ಯದಲ್ಲಿ; ಅಥವಾ ಕಾಳಿ, ಬೇಡ್ತಿ, ಅಘನಾಶಿನಿ, ಶರಾವತಿಯರ ಕಣಿವೆಗಳಲ್ಲಿ ಬೆಳೆದ ವೃಕ್ಷ ಸಮೂಹಗಳಲ್ಲಿ ಕಂಡುಬರುವ ವರ್ಣಮಯ ಖಗಸಿರಿ ಇದು. ಮೊದಲ ಸಲ ಕಾಣುವವರಿಗಂತೂ ಭಯ ಬೀಳಿಸುವಷ್ಟು ಉದ್ದದ ಕೊಕ್ಕು...
ಇಂಥ ಕೆಸರಿನಲ್ಲೂ ಅರಳಬಲ್ಲದೇ ಕಮಲ?
ಮಂಗಳೂರಿಗೆ ಬಂದ ಅಮಿತ್ ಶಾ ಅವರು ಮುಂದಿನ ಮುಖ್ಯಮಂತ್ರಿ ಬಿ.ಎಸ್.ವೈ. ಎಂದು ಹೇಳಿದ್ದಾರೆ. ಈಗ ಈ ಸ್ಪಷ್ಟನೆ ಕೊಡುವ ಅಗತ್ಯವಿತ್ತಾ? ಮತ್ತು ಬಿ. ಎಸ್.ವೈ ಬಿಜೆಪಿಗೆ ಅನಿವಾರ್ಯವಾ ಎಂಬುದರ ಬಗ್ಗೆ ಸ್ವಲ್ಪ ನೋಡಬೇಕಿದೆ. ಯು.ಪಿ.ಎ ಸರ್ಕಾರದ ಸಮಯದಲ್ಲಾದ ಸಾಲು ಸಾಲು ಹಗರಣಗಳನ್ನು ಲೋಕಸಭೆಯಲ್ಲಿ ಕೇಂದ್ರ ಬಿಜೆಪಿಯವರು ಪ್ರಶ್ನಿಸಿದಾಗ ಕಾಂಗ್ರೆಸ್ಸಿನವರು...
ಅಣ್ಣಾ ಮಲೈ ನಿಜಕ್ಕೂ ಒಬ್ಬ ಸಿಂಗಂ..!
ಅಣ್ಣಾಮಲೈ ಅವರು ಉಡುಪಿಯಲ್ಲಿ ಪೋಲಿಸ್ ವರಿಷ್ಟಾಧಿಕಾರಿಯಾಗಿದ್ದಾಗಲೇ ತನ್ನ ಕಾರ್ಯ ಶೈಲಿಯಿಂದ ರಾಜ್ಯಾದ್ಯಂತ ಜನಪ್ರಿಯರಾಗಿದ್ದರು. ಕೊಲೆ, ಅತ್ಯಾಚಾರ ಆರೋಪಿಗಳನ್ನು ಸ್ವತಃ ಮುತುವರ್ಜಿ ವಹಿಸಿ ತಕ್ಷಣವೇ ಅವರನ್ನು ಬಂಧನವಾಗುವಂತೆ ಮಾಡುತ್ತಿದ್ದರಿಂದ, ಅಕ್ರಮ ಗೋಸಾಗಾಟ, ಮಟ್ಕಾ ದಂಧೆಕೋರರನ್ನೆಲ್ಲಾ ಎಗ್ಗಿಲ್ಲದೆ ಮಟ್ಟ ಹಾಕಿದ್ದರಿಂದ “ಪೋಲೀಸ್ ಆಫೀಸರ್ ಎಂದರೆ ಹೀಗಿರಬೇಕು”...
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೨ ___________________________________ ಕೃತಿಮವೊಂ ಜಗವೆಲ್ಲ | ಸತ್ಯತೆಯದೆಲ್ಲಿಹುದೋ? | ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು || ಚತ್ರವಿ ಜಗವಿದರೊಳಾರ ಗುಣವೆಂತಹುದೊ ! ಯಾತ್ರಿಕನೆ ಜಾಗರಿರೊ – ಮಂಕುತಿಮ್ಮ || ತನ್ನೆಚ್ಚರದಲ್ಲಿ ತಾನು ಸದಾ ಜಾಗೃತನಾಗಿರಬೇಕೆಂದು ಸಾರುವ ಕವಿವಾಣಿ ಈ ಪದ್ಯದ ತಾತ್ಪರ್ಯ. ಈ...
