ಪೋಸ್ಟ್ ಮಾಸ್ಟರ್ ಮಂಜಪ್ಪ ನರಹರಿ ಬೆಟ್ಟದ ಹತ್ತಿರ ವಿಷ ಕುಡಿದು ಸತ್ತುಬಿದ್ದಿದ್ದಾರೆ! ಈ ವಿಷಯ ಕೆಲವರಿಗೆ ಆಘಾತ ತಂದರೆ ಮತ್ತೆ ಹಲವರಿಗೆ ಒಳಗೊಳಗೇ ಖುಷಿ ತಂದಿತ್ತು. ಊರೆಲ್ಲಾ ಸುದ್ದಿ ಹರಡಲು ಹೊತ್ತು ಬೇಕಾಗಿರಲಿಲ್ಲ. ಸಾಕಷ್ಟು ಬಾರಿ 24 ಗಂಟೆ ಟಿ.ವಿ.ಚಾನೆಲ್ ತನ್ನ ಫ್ಲ್ಯಾಷ್ ಸ್ಕ್ರೋಲ್ ನಲ್ಲಿ ಈ ವಿಷಯ ಬಿತ್ತರಿಸಿದ ಕಾರಣ ಮಂಜಪ್ಪನ ಹೆಣ ಎತ್ತುವುದರೊಳಗಾಗಿ...
ಇತ್ತೀಚಿನ ಲೇಖನಗಳು
ಕನ್ನಡ ಗೊತ್ತಿಲ್ಲ ಡಾಟ್ ಕಾಮ್
ಕರ್ನಾಟಕ ಮತ್ತು ಬೆಂಗಳೂರು ಕಲಿಕೆಗೆ ಹಾಗೂ ದುಡಿಮೆಗೆ ಒಳ್ಳೆ ಅವಕಾಶಗಳನ್ನು ಸೃಷ್ಟಿ ಮಾಡಿದೆ,ಇದರಿಂದ ಉತ್ತರ ಭಾರತದ ವಲಸಿಗರ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದೆ,ಉತ್ತರ ಭಾರತ ಅಷ್ಟೇ ಅಲ್ಲ ತಮಿಳುನಾಡು,ಕೇರಳ,ಆಂಧ್ರದಿಂದ ಯುವಕ ಯುವತಿಯರ ದಂಡೆ ಬೆಂಗಳೂರು ಕಡೆಗೆ ಮುಖ ಮಾಡಿ ನಿಂತಿರುವ ವಿಷಯ ಹೊಸದೇನಲ್ಲ.ಇದರಿಂದ ಆಗುವ ಸಮಸ್ಯೆಗಳು ಅಥವಾ ಪ್ರಯೋಜನೆಗಳ ಬಗ್ಗೆ...
ಹಬಲ್ ಎಂಬ ಮೋಹಕ ನೋಟಗಾರ
ಮನುಷ್ಯನ ಕುತೂಹಲದ ಜಾಲದೊಳಗೆ ಯಾವ ವಿಷಯ ಬಿದ್ದರೂ ಮುಗೀತು. ಅದರ ಆಳವನ್ನು ಕೆದಕಿ ಎಲ್ಲಾ ಅವಿತಿರುವ ವಿಷಯಗಳನ್ನು ಹೊರ ತೆಗೆಯುವವರೆಗೂ ಅವನಿಗೆ ನೆಮ್ಮದಿ ಇಲ್ಲ. ಏನು ? ಎತ್ತ ? ಹೇಗೆ ? ಎಂದೆಲ್ಲಾ ಸಾವಿರಾರು ಪ್ರಶ್ನೆಗಳನ್ನು ಹಾಕಿ ಅದರ ಮೂಲವನ್ನು ಹಿಂಬಾಲಿಸುತ್ತಾ ಉತ್ತರವನ್ನು ಹುಡುಕುತ್ತಾ ಹೋಗುತ್ತಾನೆ. ಸಿಕ್ಕ ಉತ್ತರಕ್ಕೂ ಹಾಗೂ ಪ್ರಶ್ನೆಗೂ ಕೆಲವೊಮ್ಮೆ ಸಂಬಂಧವೇ...
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೪ ___________________________________ ನರರ ಭಯ ಬಯಕೆಗಳೆ ಸುರರ ತಾಯ್ತಂದೆಗಳೋ ? | ಸುರರಟ್ಟಹಾಸದಿನೆ ನರಭಕ್ತಿಯೊರಲೋ? || ಪರಿಕಿಸುವರೇನವರ್ಗಳನ್ಯೋನ್ಯಶಕ್ತಿಗಳ ? | ಧರುಮವೆಲ್ಲಿದರಲ್ಲಿ ? – ಮಂಕುತಿಮ್ಮ || ೦೨೪ || ಸುರರ ಜತೆಗಿನ ನರರ ಬಂಧವನ್ನು ಬಿಂಬಿಸುತಲೆ ಅದರಲ್ಲಿರುವ ತಾರತಮ್ಯವನ್ನು ಟೀಕಿಸುವ ಹುನ್ನಾರ ಈ...
ನಿನ್ನ ಹಾಡು-ನಿನ್ನ ದಾರಿ
ಕನವರಿಸಿದೆ ನೀ ಬರೆದಿಟ್ಟ ಹಳೆಯ ಹಾಡೊಂದನು, ಅನುಕರಿಸುವೆ ನೀ ಬಿಟ್ಟು ನಡೆವ ಎಲ್ಲಾ ದಾರಿಗಳನು… ಹಾಡಿಂದು ಹೊಸ ರಾಗ ಸೇರಿ ಸ್ವರ ತೂಗಿ, ಲೋಕವೇ ಗುನುಗುನಿಸಲು ಕಳೆದ ಭಾವದಾ ಛಾಯೆಯಿಲ್ಲ.. ಕಾಮಗಾರಿಯಾಗಿ ನವೀಕರಿಸಿದ ಹಾದಿಗಳಿವು, ನವ ರೂಪ ಪಡೆದು ನೀ ಸಾಗಿದ ದಿಕ್ಕುಗಳ ಗುಟ್ಟು ಬಿಡುತಿಲ್ಲ.. ಏನಾದರೂ ಹಳೇ ಹಾಡಿನ ಸಾಹಿತ್ಯ ಮರೆತಿಲ್ಲ ನಿನ್ನ...
ಇಂತಹಾ ಸರಳತೆಯೇ ನಮ್ಮನ್ನು ಮತ್ತಷ್ಟು ಎತ್ತರಕ್ಕೇರುಸುವುದು..
ಮನಸ್ಸು ಮಾಡಿದರೆ ನಾವು ಜೀವನದಲ್ಲಿ ಎಂತಹದೇ ಸಾಧನೆಯನ್ನಾದರೂ ಮಾಡಿ ಬಿಡಬಹುದು. ಅದರ ಮೂಲಕವೇ ಕೋಟ್ಯಾಂತರ ಹಣವನ್ನೂ ಸಂಪಾದನೆ ಮಾಡಿಬಿಡಬಹುದು. ಏನನ್ನಾದರೂ ಸಾಧಿಸಬೇಕಾದರೆ ಅವಶ್ಯವಾಗಿ ಬೇಕಾಗಿರುವುದು ಗುರಿ ಮತ್ತು ಕಠಿಣ ಪರಿಶ್ರಮಗಳೆನ್ನುವ ಎರಡು ಸಾಧನಗಳಷ್ಟೇ. ಅವೆರಡರ ಜೊತೆಗಿನ ಕಮಿಟ್’ಮೆಂಟ್ ಸರಾಗವಾಗಿದ್ದಾಗ ಏನನ್ನು ಸಾಧಿಸಬೇಕೆಂದು ಅಂದುಕೊಂಡಿರುತ್ತೇವೋ ಅದನ್ನು...
