ಚಿತ್ರ : ದಬಕ್ ದಬಾ ಐಸಾ (ತುಳು) ತಾರಾಗಣ : ನವೀನ್ ಪಡೀಲ್, ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಶೀತಲ್ ನಾಯಕ್ ನಿರ್ದೇಶನ : ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ : ಜಯಕಿರಣ ಫಿಲಂಸ್ ಚಿತ್ರ ಆರಂಭವಾದ ಕೆಲ ನಿಮಿಷಗಳಲ್ಲಿ ಬರುವ ಒಂದು ದೃಶ್ಯದಲ್ಲಿ ನಾಯಕ ಪಾತ್ರಧಾರಿ ಪ್ರಯಾಣಿಕರೊಬ್ಬರ ಪರ್ಸ್ ಕದ್ದ ಕಳ್ಳನೊಬ್ಬನನ್ನು ಹಿಡಿದು ಬುದ್ದಿವಾದ...
ಇತ್ತೀಚಿನ ಲೇಖನಗಳು
ಪ್ರಶ್ನೆಗಳು ಕಾಡ್ತವೆ..
ಈಗ್ಗೆ ಸರಿ ಸುಮಾರು 20 – 25 ವರ್ಷಗಳ ಹಿಂದೆ ಶಾಲಾ ದಿನಗಳಲ್ಲಿ ಟೆಲಿವಿಷನ್ ಕಾರ್ಯಕ್ರಮ ಎಂದರೆ ಕೇವಲ ದೂರದರ್ಶನ ವಾಹಿನಿ ಮಾತ್ರ, ಅದ್ರಲ್ಲೂ ಸಂಜೆ ಸೀಮಿತ ಅವಧಿಗೆ ಮಾತ್ರ ಪ್ರಾದೇಶಿಕ ಪ್ರಸಾರಕ್ಕೆ ಅವಕಾಶ. ಭಾನುವಾರದ ಸಂಜೆ ಬರುತ್ತಿದ್ದ ಕನ್ನಡ ಸಿನೆಮಾ ವಾರದ ಬೃಹತ್ ಮನರಂಜನೆಯ ಕಾರ್ಯಕ್ರಮ, ಚಲನ ಚಿತ್ರ ಪ್ರಸಾರಕ್ಕೆ ಮುನ್ನ ಬರುತ್ತಿದ್ದ ಸಾಮಾಜಿಕ ಕಳಕಳಿಯ...
ಡೈನಾಸರ್’ಗೂ ಕ್ಯಾನ್ಸರ್ ಆಗಿತ್ತಂತೆ..
‘ಡೈನಾಸರ್’ಗೂ ಕ್ಯಾನ್ಸರ್ ಆಗಿತ್ತಂತೆ..’ ಅನ್ನೋ ವಾಕ್ಯ ಕೇಳಿದಾಗ ನಿಜಕ್ಕೂ ಆಶ್ಚರ್ಯ ಆಗಿತ್ತು. ಅಂದರೆ ಕ್ಯಾನ್ಸರ್ ಅನ್ನೋದು ಬಹಳ ಹಿಂದೆಯೇ ಇದ್ದಿದ್ದು ಅಂತಾಯಿತು. ಡೈನಾಸರ್ ಅಂತಹ ಡೈನಾಸರ್’ನ್ನೇ ಕ್ಯಾನ್ಸರ್ ನಡುಗಿಸುವಾಗ ನಮ್ಮಂತವರೆಲ್ಲ ಯಾವ ಲೆಕ್ಕ ಎಂದು ಅನಿಸಿದ್ದಂತೂ ನಿಜ. ಹಾಗಂತ ಅದರಲ್ಲಿ ವಿಶೇಷ ಏನೂ ಇಲ್ಲ. ಡೈನಾಸರ್ ಕೂಡ ಜೀವಕೋಶಗಳಿಂದಲೇ ತಾನೇ...
ಪ್ರತಾಪ್ ಸಿಂಹರಿಗೆ ಬಹಿರಂಗ ಪತ್ರ
ಮಾನ್ಯ ಪ್ರತಾಪ್ ಸಿಂಹರೇ, ಒಬ್ಬ ಸಾಮಾನ್ಯ ಪ್ರಜೆಯಾಗಿ ನನ್ನ ಕೆಲವು ಪ್ರಶ್ನೆಗಳು. ನಾನು ಕಾಂಗ್ರೆಸ್ ಏಜೆಂಟ್ ಅಲ್ಲ, ಅಥವಾ ಅವರನ್ನು ನಂಬುವ ಮೂರ್ಖ ಅಲ್ಲ. ನಿಮ್ಮ ಲೇಖನಕ್ಕಾಗಿ ಪ್ರತಿ ಶನಿವಾರ ಕಾಯುವ ಅಭಿಮಾನಿಗಳಲ್ಲಿ ನಾನು ಒಬ್ಬ. ನಿಮ್ಮ ಕೆಲವು ಲೇಖನಗಳೇ ನನಗೆ ರೋಮಾಂಚನ ಉಂಟು ಮಾಡಿವೆ. ಆದರೆ ಈ ಬಾರಿ ನಿಮ್ಮ ಲೇಖನ ಒಬ್ಬ ಬಿಜೆಪಿ ಭಟ್ಟಂಗಿಯ ಪರಮಾವಧಿಯಾ ಪರಾಕಾಷ್ಟೆ...
ಅಪ್ಪನ ಪ್ರೀತಿಯ ಆಳ ಅನಾವರಣಗೊಳ್ಳುವುದು ಅಂತಹ ಸಂದರ್ಭಗಳಲ್ಲಿ ಮಾತ್ರ
ಅರುವತ್ತು ಮೀರಿದ ಆ ತಂದೆಗೆ ಮರೆವಿನ ಆಲ್ಜೈಮರ್ ಖಾಯಿಲೆಯಿರುತ್ತದೆ. ತಾಯಿ ಅದಾಗಲೇ ಶಿವನ ಪಾದ ಸೇರಿದ್ದಾಳೆ. ಮತ್ತಿರುವುದೊಬ್ಬನೇ ಮಗ. ಆತ ತನ್ನ ಕೆಲಸ, ಪ್ರಾಜೆಕ್ಟು, ಪ್ರಮೋಶನ್’ಗಳಲ್ಲಿ ಬ್ಯುಸಿ. ಜೀವನವೆಂದರೆ ಹಣ ಮಾಡುವುದಷ್ಟೇ ಎಂದು ತಿಳಿದಿದ್ದ ಆತ ತಂದೆಯನ್ನು ಎನ್.ಜಿ.ಒ ಒಂದರಲ್ಲಿ ಸೇರಿಸಿ ಹೋಗಿರುತ್ತಾನೆ. ತಂದೆಯ ಪ್ರೀತಿ, ಅವರಿಗಿರುವ ಖಾಯಿಲೆ, ಅದರ ಚಿಕಿತ್ಸೆ...
ಅಭಿಮಾನ ಶೂನ್ಯತೆ,ಅಂಧಾಭಿಮಾನದ ಮಧ್ಯದ ಸಮಸ್ಯೆಯ ತಾಯಿಬೇರು
ಕಬಾಲಿ ಎಂಬ ಚಿತ್ರ ತೆರೆಗೆ ಅಪ್ಪಳಿಸಿತು. ಒಂದು ವಾರದಲ್ಲಿ ಅದರ ಅಸಲಿಯತ್ತನ್ನು ತೋರಿಸಿ ಹೋಯಿತು. ಏತನ್ಮಧ್ಯೆ ರಜನೀಕಾಂತ್ ಅವರ ಅಭಿಮಾನಿಗಳ ಪರಾಕುಗಳು, ತಮಿಳಿಗರ ಸಿನಿಮಾ ಮತ್ತು ಭಾಷೆಯ ಮೇಲಿನ ಅಭಿಮಾನ, ಹಬ್ಬಗಳಿಗೂ ರಜೆ ಕೊಡದ ಸಾಫ್ಟವೇರ್ ಕಂಪನಿಗಳು ದಿಢೀರ್ ಎಂದು ರಜೆ ಘೋಷಿಸಿದ್ದು, ಕನ್ನಡಿಗರ ಆಕ್ರೋಶ,ಪ್ರತಿಭಟನೆ, ಕನ್ನಡದ ಸಿನಿಮಾಗಳಿಗೆ ಜಾಗವಿಲ್ಲ ಎಂಬ...
