‘ನಾನೊಬ್ಬ ಕ್ಯಾನ್ಸರ್ ಸರ್ವೈವರ್.. ನನಗೆ ಅದರ ಬಗ್ಗೆ ಹೆಮ್ಮೆ ಇದೆ’ ಸಂದರ್ಶನವೊಂದರಲ್ಲಿ ಒಬ್ಬ ಕ್ಯಾನ್ಸರ್ ಸರ್ವೈವರ್ ಹೇಳಿದ ಮಾತಿದು. ಈ ವಾಕ್ಯ ಕೇಳುವುದಕ್ಕೆ ಎಷ್ಟು ಸುಲಭ ಎನಿಸುವುದೋ ನಿಜವಾಗಿಯೂ ಅಷ್ಟು ಸುಲಭವಾಗಿ ಇರುವುದಿಲ್ಲ. ಈ ಘಟ್ಟ ತಲುಪುವುದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಕ್ಯಾನ್ಸರ್ ನಂತರವೂ ಸಾಕಷ್ಟು ಸವಾಲುಗಳನ್ನ ಎದುರಿಸಿದ ನಂತರವೇ ಈ ಘಟ್ಟವನ್ನು...
ಇತ್ತೀಚಿನ ಲೇಖನಗಳು
‘ಜಲಪಾತಗಳ ತೊಟ್ಟಿಲು’ ಉತ್ತರ ಕನ್ನಡ
‘ಜಲಪಾತಗಳ ತೊಟ್ಟಿಲು’ ಎಂದೇ ಹೆಸರುವಾಸಿಯಾದ ‘ಉತ್ತರ ಕನ್ನಡ’ ಜಿಲ್ಲೆ, ತನ್ನ ಮಡಿಲಿನೊಳಗೆ ಜಲಪಾತಗಳ ಸಮೂಹವನ್ನೆ ತನ್ನದಾಗಿಸಿಕೊಂಡಿದೆ. ಅದಮ್ಯ ಪ್ರಾಕೃತಿಕ ಸೌಂದರ್ಯದ ಜೊತೆ ಜೊತೆಗೆ ಹಾಲಿನ ಹೊಳೆಯಂತೆ ರಭಸವಾಗಿ ಧುಮ್ಮಿಕ್ಕುವ ಜಲಪಾತದ ಸೌಂದರ್ಯ ರಮ್ಯ ರಮಣೀಯ. ‘ಉತ್ತರ ಕನ್ನಡ’ದಲ್ಲಿ ಅಪರೂಪ ಹಾಗೂ ಜನಸಾಮಾನ್ಯರಿಗೆ ವಿರಳವಾಗಿ ಪರಿಚಿತವಿರುವ ಜಲಪಾತಗಳ ಕುರಿತು ಮಾಹಿತಿ...
ತಲಾಕ್ ಗೆ ತಲಾಕ್ – ಮುಸ್ಲಿಂ ಮಹಿಳೆಯರ ಬ್ರಹ್ಮಾಸ್ತ್ರ
`ನಿನ್ನ ಗಂಡ ಇನ್ನೊಂದು ಮದುವೆ ಮಾಡಿಕೊಂಡರೆ ನಿನಗೆ ಪರವಾಗಿಲ್ಲೆನಮ್ಮಾ..?’ ಎಂದು ಜಗತ್ತಿನ ಯಾವುದೇ ಹೆಣ್ಣು ಮಗಳನ್ನು ಕೇಳಿ ನೋಡಿ. ಭಾಷೆ, ಗಡಿ ಖಂಡಗಳನ್ನು ಮೀರಿ ಆಕೆ ನಿಮ್ಮನ್ನು ರಪ್ಪನೆ ಬಾರಿಸದಿದ್ದರೆ ಪುಣ್ಯ. ಅದರಲ್ಲೂ ಜಗತ್ತಿನ ಯಾವ ಧರ್ಮವೂ ಇವತ್ತು ಹೆಣ್ಣು ಮಗಳಿಗೆ ಅನ್ಯಾಯವಾಗುವುದನ್ನು ಆಕೆಯ ಭವಿಷ್ಯ ಬರ್ಬರಗೊಳ್ಳುವುದನ್ನು ಸಹಿಸುವುದೇ ಇಲ್ಲ...
“ರಾಮಾ ರಾಮಾ ರೇ” ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ..
ಚಿತ್ರ: ರಾಮಾ ರಾಮಾ ರೇ ನಿರ್ದೇಶನ: ಡಿ. ಸತ್ಯಪ್ರಕಾಶ್ ಸಂಗೀತ: ವಾಸುಕಿ ವೈಭವ್ ಕ್ಯಾಮೆರಾ: ಲವಿತ್ ತಾರಾಗಣ: ನಟರಾಜ್ ಭಟ್, ಜಯರಾಜ್, ಧರ್ಮಣ್ಣ ಕಡೂರು, ಬಿಂಬಶ್ರೀ, ಎಂ.ಕೆ ಮಠ ಸ್ನೇಹಿತರಿಬ್ಬರು ನಿರ್ಧರಿಸಿದಂತೆ ಭಾನುವಾರ ಮಂಗಳೂರಿಗೆ ಹೋಗುವುದೆಂದು ಫಿಕ್ಸ್ ಆಗಿತ್ತು. ಮಧ್ಯಾಹ್ನ ಮಂಗಳೂರು ತಲುಪಿದರೆ ಸಿಟಿ ಸೆಂಟರ್ ಅಲ್ಲಿ ಇಲ್ಲಿ ಅಲೆದು ರಾತ್ರಿಯ ವೇಳೆಗೆ ಮನೆ...
ಪ್ರೀತಿ ಬೆರೆತಾಗ…
‘ವಯಸ್ಸು ಅರವತ್ತಾದರೂ ಇನ್ನೂ ಬುದ್ದಿ ಬರ್ಲಿಲ್ಲ ಇವಕ್ಕೆ … ಪ್ರಾಣಿಗಳ ಹಾಗೆ ಕಿತ್ತಾಡ್ತಾರೆ. ಇವ್ರ ಜಗಳನ ಕೇಳಿ, ನೋಡಿ, ಸಮಾಧಾನ ಮಾಡಿ ಸಾಕಾಗಿದೆ .ಇನ್ನೂ ಎಷ್ಟು ಅಂತ ನೋಡೋದು..ಇದು ಆಗ್ಲಿಲ್ಲ.. ಏನಾದ್ರೂ ಒಂದು ಮಾಡ್ಲೆ ಬೇಕು.. ಇಲ್ಲ ಅಂದ್ರೆ ನಾನು ಹುಚ್ಚಿಯಾದೆನು ‘ ಎಂದು ಯೋಚಿಸುತ್ತಾ ಶಾಂತಿ ಕಣ್ಣು ಮುಚ್ಚಿದಳು. ದಿನವಿಡಿ ಅರೆ ಕ್ಷಣವೂ...
ಇಂದಿನ ಯುವಕರಿಗೆ ಪೇಜಾವರ ಶ್ರೀಗಳು ಪ್ರೇರಣೆ ಯಾಕೆ ಆಗಬಾರದು!
ಆ ದಿನ ನಾನು ಮತ್ತು ನನ್ನ ಗೆಳೆಯ ಇಬ್ಬರೂ ಉಡುಪಿಯಲ್ಲಿ ಭೇಟಿ ಆದೆವು. ಸ್ವಲ್ಪ ದಿನದಲ್ಲಿ ಅವನು ಅಮೇರಿಕಾಕ್ಕೆ ಹೋಗಬೇಕಿತ್ತು, ನಾನು ಜಪಾನಿಗೆ. ಊರಿಗೆ ಬಂದಿದ್ದೇವೆ ಮತ್ತೆ ಯಾವಾಗ ಇನ್ನು ಭೇಟಿ ಆಗುವುದೋ, ಈಗ ಬಂದಾಗಲೇ ಒಮ್ಮೆ ಮುರುಡೇಶ್ವರ, ಉಡುಪಿ, ಧರ್ಮಸ್ಥಳ, ಸುಬ್ರಹ್ಮಣ್ಯ ಎಲ್ಲವನ್ನೂ ಒಮ್ಮೆ ಹೋಗಿ ಬರೋಣ ಅನಿಸಿತು. ಮಧ್ಯಾಹ್ನದ ಹೊತ್ತು ಉಡುಪಿ ತಲುಪಿದಾಗ. ಶ್ರೀ...
