ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೩ ನರ ಪರೀಕ್ಷೆಯೆ ಬೊಮ್ಮನಾಶಯವೆ? ನಮ್ಮ ಬಾಳ್ | ಬರಿ ಸಮಸ್ಯೆಯೆ ? ಅದರ ಪೂರಣವದೆಲ್ಲಿ ? || ಸುರಿದು ಪ್ರಶ್ನೆಗಳನುತ್ತರವ ಕುಡೆ ಬಾರದನ | ಗುರುವೆಂದು ಕರೆಯುವೆಯ ? – ಮಂಕುತಿಮ್ಮ || ೩೩ || ಪರಬ್ರಹ್ಮದೊಡನೆಯೆ ಪಂಥಕ್ಕಿಳಿದಂತೆ ಆ ತತ್ವದೊಡನೆ ಕವಿಯ ವಾಗ್ವಾದ, ಸಂವಾದ ಈ ಕಗ್ಗದ್ಲಲೂ ಮುಂದುವರೆಯುತ್ತದೆ (ಜತೆಗೆ 30,31,32...
ಇತ್ತೀಚಿನ ಲೇಖನಗಳು
ಸ್ಟ್ರೋಕ್ಗಳನ್ನು ಬೇಡವೆನ್ನುವುದೂ ಭಯೋತ್ಪಾದನೆಯೇ…!
ಒಂದು ಸಣ್ಣ ಕ್ಯಾಲ್ಕುಲೇಶನ್ನು. ಅನಾಮತ್ತು ಎಪ್ಪತ್ತು ವರ್ಷ ಆಗೊಗಿದೆ. ಯಾಕೆ ಇನ್ನು ಭಾರತಕ್ಕಾಗಲಿ ಪಾಕಿಸ್ತಾನಕ್ಕಾಗಲಿ ಕಾಶ್ಮೀರ ವಿಷಯವನ್ನು ಬಗೆಹರಿಸಲೇ ಆಗುತ್ತಿಲ್ಲ. ಎಷ್ಟೆ ಬಡಿದಾಡಿದರೂ ಭಾರತವಂತೂ ಅದನ್ನು ಬಿಟ್ಟುಕೊಡಲಾರದು. ಎಷ್ಟೇ ಮೇಲೆ ಬಿದ್ದು ಯುದ್ಧ ಮಾಡಿದರೂ ಪಾಕಿಸ್ತಾನಕ್ಕೆ ಕಾಶ್ಮೀರ ವಿಷಯದಲ್ಲಿ ಒದೆ ತಿನ್ನುವುದೂ ತಪ್ಪುತ್ತಿಲ್ಲ. ಹೋಗಲಿ ಸಾವಿರ ವರ್ಷದ...
ದಿಲ್ಲಿ ಹೊಗೆ ಹಳ್ಳಿಗೂ ಬಂದೀತು
ಇದು ಅಚ್ಚರಿಯೇನಲ್ಲ. ಎಲ್ಲರಿಗೂ ಗೊತ್ತಿರುವ ಸತ್ಯ. ವಿಶ್ವದ ವಾಯುಮಾಲಿನ್ಯಕ್ಕೆ ಭಾರತದ ಕೊಡುಗೆಯೂ ಗಣನೀಯ. ಇದಕ್ಕೆ ರಾಷ್ಟ್ರ ರಾಜಧಾನಿಯೂ “ಅತ್ಯುತ್ತಮ’’ ಕೊಡುಗೆ ನೀಡಿದೆ. ಮೊನ್ನೆ ಎಲ್ಲ ಪತ್ರಿಕೆ, ಟಿ.ವಿ.ಗಳಲ್ಲೂ ರಾಜಧಾನಿ ನವದೆಹಲಿಯಲ್ಲಿ ಹೊಗೆಯಂಥ ಧೂಳು ಎದ್ದದ್ದೇ ಸುದ್ದಿ. ಬೆಂಕಿ ಇಲ್ಲದೇ ಹೊಗೆಯಾಡುತ್ತದೆಯೇ ಎಂಬ ಮಾತು ಹಳತಾಯಿತು. ಈಗ ಬೆಂಕಿ ಇಲ್ಲದಿದ್ದರೂ ಹೊಗೆ...
ಹೀಗೊಂದು ಪ್ರೀತಿಯ ಕಥೆ-2
ಓದಿ: ಹೀಗೊಂದು ಪ್ರೀತಿಯ ಕಥೆ-1 ಮೋಹನನಿಗೆ ಮದುವೆಯಂತೆ..ಹುಡುಗಿ ನೋಡಲು ಚೆನ್ನಾಗಿದ್ದಾಳಂತೆ..ಅವರ ಮನೆಯವರೂ ಒಳ್ಳೆಯ ಸ್ಥಿತಿವಂತರಂತೆ.. ಪಕ್ಕದ ಮನೆಯ ಸರೋಜ ಬಂದಿದ್ದವಳು ತಿಳಿಸಿದ್ದಳು.. ಪಲ್ಲವಿಗೆ ದಿಕ್ಕೇ ತೋಚದಾಯಿತು.. ನನ್ನನ್ನು ಪ್ರೀತಿಸಿ ಇನ್ನೊಬ್ಬಳನ್ನು ಮದುವೆಯಾಗುವುದೆಂದರೆ..ಹೇಗೆ ಸಾಧ್ಯ..?! ಹಾಗಾದರೆ ಅವನು ನನ್ನ ಲವ್ ಮಾಡ್ತಿಲ್ವಾ ?! ಎಂಬ ಸಂಶಯನೂ...
ಕನ್ನಡ ಚಿತ್ರರಂಗ ಬದಲಾಗಲು ಇದು ಪರ್ವಕಾಲ
ಇತ್ತೀಚಿನ ಎರಡು ಮೂರು ವರ್ಷಗಳಲ್ಲಿ ಕನ್ನಡದಲ್ಲಿ ಕೆಲವೊಂದು ಹೊಸ ಅಲೆಯ ಸಿನಿಮಾಗಳು ಬಂದವು.ಅವುಗಳಲ್ಲಿ ಸ್ಟಾರ್ ನಟ-ನಟಿಯರಿರಲಿಲ್ಲ.ದೊಡ್ಡ ನಿರ್ದೇಶಕರಿರಲಿಲ್ಲ.ಭರ್ಜರಿ ಫೈಟ್ಸ್’ಗಳು,ಐಟಂ ಸಾಂಗ್’ಗಳು ಇರಲಿಲ್ಲ.ಬಿಡುಗಡೆಗೆ ಮುನ್ನ ಅವುಗಳಿಗೆ ಹೆಚ್ಚು ಪ್ರಚಾರವೂ ಸಿಗುತ್ತಿರಲಿಲ್ಲ.2013ರಲ್ಲಿ ಬಂದ ‘ಲೂಸಿಯಾ’ ದಿಂದ ಹಿಡಿದು ಮೊನ್ನೆ ಮೊನ್ನೆಯ ‘ರಾಮಾ ರಾಮಾ ರೆ’ ಗಳ ತನಕ...
ಹೀಗೊಂದು ಪ್ರೀತಿಯ ಕಥೆ-1
“ಏನೇ..ಮಾಡ್ತಿದ್ದೀಯಾ ಇಷ್ಟೊತ್ತು..!! ನಿನ್ನ ಅಲಂಕಾರ ಇನ್ನೂ ಮುಗಿದಿಲ್ವಾ..” ಎನ್ನುತ್ತಾ ರೂಮಿನ ಒಳಗೆ ಬಂದ ಗೌತಮ್ ಕನ್ನಡಿಯ ಮುಂದೆ ನಿಂತಿದ್ದ ಮುದ್ದು ಮಡದಿಯನ್ನು ನೋಡಿ ಹಾಗೆ ನಿಂತು ಬಿಟ್ಟ. ಗೋಲ್ಡನ್ ಕಲರ್ ಬಾರ್ಡರಿನ ಹಸಿರು ಬಣ್ಣದ ಸೀರೆ ಉಟ್ಟಿದ್ದು ಮಿಂಚುತ್ತಿದ್ದಾಳೆ..ಪಲ್ಲವಿ!! ಅಪ್ಸರೆಯಂತಹ ಚೆಲುವೆ.. ತಲೆಗೂದಲನ್ನು ಹಿಂದಕ್ಕೆ...
