ಹಿಂದಿನ ಭಾಗ: ಮರಳು -೨ ಮುಂಜಾನೆ ಆರರ ಸುಮಾರಿಗೆ ಗೌರಿ ಭರತನನ್ನು ಏಳಿಸುತ್ತಾಳೆ. ಎದ್ದು ರೆಡಿಯಾಗಿ ಬಂದ ಭರತನನ್ನು ಊರ ಗುಡ್ಡದ ಮೇಲೆ ಕರೆದೊಯ್ಯುತ್ತಾಳೆ. ಮುಂಜಾವಿನ ಸೂರ್ಯನಕಿರಣಗಳ ಶಾಖಕ್ಕೆ ಊರಿಗೆ ಆವರಿಸಿದ ದಟ್ಟಮಂಜಿನ ಕವಚ ನಿಧಾನವಾಗಿ ಮರೆಯಾಗುತ್ತಿರುತ್ತದೆ. ಚಿಲಿ-ಪಿಲಿಹಕ್ಕಿಗಳ ಸದ್ದು, ಹಸಿರು ಪರ್ವತಗಳು, ಮುಂಜಾವಿನ ನಿರ್ಮಲ ಆಕಾಶ ಭರತನಿಗೆ ಮಾತೇ ಹೊರಡದಂತೆ...
ಇತ್ತೀಚಿನ ಲೇಖನಗಳು
ಇವರನ್ಯಾಕೆ ಮರೆತವು ಚರಿತ್ರೆಯ ಪುಟಗಳು.. ?
ಭಾರತದ ಇತಿಹಾಸವನ್ನು ಅವಲೋಕಿಸುತ್ತಾ ಹೋದರೆ, ಅದು ಬಹುತೇಕ ಯಾರದೋ ದಾರ್ಷ್ಟ್ಯಕ್ಕೋ, ಭಯಕ್ಕೋ, ಸ್ವಾರ್ಥಕ್ಕೋ. ಋಣಕ್ಕೋ ಬರೆದಂತಿದೆ. ನಮ್ಮ ಪೂರ್ವಿಕರ ಘನತೆ ಮತ್ತು ಶ್ರೇಷ್ಠತೆಯನ್ನು ಸಾರಬೇಕಾಗಿದ್ದ ಇತಿಹಾಸ, ಕೆಲವೇ ಕೆಲವು ವ್ಯಕ್ತಿಗಳನ್ನು ವೈಭವಿಕರಿಸುವಲ್ಲಿಗೆ ಸ್ಥೀಮಿತವಾಗಿದೆ. ಕೆಲವೊಂದೆಡೆ ಯಾರದ್ದೋ ಸಾಧನೆಗೆ ಯಾರದ್ದೋ ಹೆಸರಿಟ್ಟು ಇನ್ಯಾರಿಗೋ ಅದರ...
ನೈಸರ್ಗಿಕ ಸೌಂದರ್ಯದ ತಾಣ ನಮ್ಮ ಭಾರತ
ಭಾರತವು ಹಲವು ಪ್ರವಾಸಿ ತಾಣಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡ ಸುಂದರ ರಾಷ್ಟ್ರ. ಇನ್ಕ್ರೆಡಿಬಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಎಂಬ ಪರಿಕಲ್ಪನೆಯನ್ನು ಇಟ್ಟುಕೊಂಡು ಮುಂದುವರಿಯುತ್ತಿರುವ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವುದರೊಂದಿಗೆ ಇತರ ರಾಷ್ಟ್ರಗಳಿಗೂ ಕೂಡ ತನ್ನ ಸಾಮರ್ಥ್ಯವೇನೆಂದು ಸಾಬೀತುಪಡಿಸುತ್ತಿದೆ. ಜೊತೆಗೆ ಭಾರತ ಸರ್ಕಾರ ಪ್ರವಾಸೋದ್ಯಮವನ್ನು...
ಜಾತ್ರೆಗೊಂದಿಷ್ಟು ಹನಿಗಳು..
ಜಾತ್ರೆಗೊಂದಿಷ್ಟು ಹನಿಗಳು.. ಊರ ಜಾತ್ರೆಯಲಿ ಬಳೆಯಂಗಡಿಯಲಿ ಚೌಕಾಶಿ ಮಾಡುತ್ತಾ ನನ್ನ ನಿಲ್ಲು ಅಂದಿದ್ದು.. ನಿನ್ನ ವಾರೆನೋಟವೇ .. ಅದೊಂದು ನೋಟದಲ್ಲಿ ಬಳೆ ಕೊಂಡು ಬಿಟ್ಟು ಬರುವಷ್ಟು.. ಮರೆವಿದೆಯಾ.!! **** ನಾ ಮುಂಗುರುಳು ಸರಿಸಿ ನಕ್ಕಿದ್ದು… ಯಾಕೆಂದುಕೊಂಡೆ.. ನೀ ಸನಿಹ ನಿಂತಿದ್ದು ಕಂಡೇ..! **** ಅಷ್ಟು ಹುಡುಗರ ನಡುವೆ.. ನೀನ್ಯಾಕೋ ವಿಶೇಷ.. ಏನೋ ಜಾದೂ...
ಮರಳು -೨
ಹಿಂದಿನ ಭಾಗ: ಮರಳು-೧ ಗೌರಿಯನ್ನು ಕಾಣಲು ಭರತನ ಕಣ್ಣುಗಳು ಹಾತೊರೆಯುತ್ತವೆ. ‘ನಿಮ್ ಅಜ್ಜಿ ತೀರೋದ್ಮೇಲೆ ಈಕೇನೇ ಮನಿಗ್ಬಂದು ಚೂರು-ಪಾರು ಕೆಲ್ಸ ಮಾಡ್ಕೊಡ್ತಾವಳೆ’ ಎಂದು ಸುಮ್ಮನಾದರು. ‘ಕಾಫಿ…’ ಎನ್ನುತಾ ಲೋಟವನ್ನಿಟ್ಟ ತಟ್ಟೆಯನ್ನು ಮುಂದೆ ಹಿಡಿದ ಗೌರಿಯನ್ನು ಒಮ್ಮೆ ಭರತ ನೋಡುತ್ತಾನೆ. ಬಾಲ್ಯದ ಆಕೆಯನ್ನು ಗುರುತು ಹಿಡಿಯುವುದು...
ಕೆಸರಲ್ಲಿ ಅರಳಬೇಕಾಗಿದ್ದ ಕರ್ನಾಟಕ ಬಿಜೆಪಿ ಕೊಳೆತು ಹೋಗುತ್ತಿದೆಯಲ್ಲ?
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ನಾನೇ, ೧೫೦ ಸೀಟುಗಳನ್ನು ಗೆಲ್ಲುವುದೇ ನಮ್ಮ ಮುಂದಿನ ಗುರಿ ಅಂತ ಆನೆ ನಡೆದಿದ್ದೇ ದಾರಿ ಆನ್ನೋ ರೀತಿಯಲ್ಲಿ ಮುನ್ನುಗ್ಗುತ್ತಿರುವ ಯಡಿಯೂರಪ್ಪನವರದ್ದು ಒಂದು ಕಥೆಯಾದರೆ, ಯಡಿಯೂರಪ್ಪ ನಮ್ಮ ನಾಯಕ, ಆದರೆ ರಾಯಣ್ಣ ಬ್ರಿಗೇಡ್ ಮಾಡಿರುವುದು ಯಡಿಯೂರಪ್ಪನವರನ್ನು ಸಿಎಂ ಮಾಡಲಲ್ಲ, ಹಾಗೇ ಹೀಗೇ ಅಂತ ಕ್ಷಣಕ್ಕೊಂದು ಹೇಳಿಕೆ ನೀಡಿ ಯಡಿಯೂರಪ್ಪಗೆ...
