ಹಕ್ಕಿ ವೀಕ್ಷಣೆಯನ್ನು ನಾನು ಹವ್ಯಾಸವಾಗಿ ಕಳೆದ ಹತ್ತು ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. ಕರ್ನಾಟಕದ ದಕ್ಷಿಣ ಭಾಗ ಮತ್ತು ಪಶ್ಚಿಮದ ಕರಾವಳಿಯಲ್ಲಿ ಅಡ್ಡಾಡಿದ್ದೇನೆ. ನಾನೆಲ್ಲೇ ಹೋದರು ಅಲ್ಲಿನ ವಾತಾವರಣಕ್ಕನುಸಾರವಾಗಿ ಒಂದಿಲ್ಲಾ ಒಂದು ವಿಶಿಷ್ಠ ಪ್ರಬೇಧ ಸಿಗುತ್ತದೆ. ಅದು ಪ್ರಾಣಿ, ಪಕ್ಷಿ, ಚಿಟ್ಟೆ, ಜೇಡ. ಕೀಟ ಅಥವಾ ಗಿಡವಿರಬಹುದು. ಪ್ರಕೃತಿಯಲ್ಲಿ ಅಡಗಿದ್ದನ್ನು...
ಇತ್ತೀಚಿನ ಲೇಖನಗಳು
ದಾವಣಗೆರೆಯೆಂದರೆ ಕೇವಲ ಬೆಣ್ಣೆ ದೋಸೆಯಲ್ಲ
ಈ ಲೇಖನವನ್ನು ಒಂದು ಸ್ವಗತದಿಂದಲೇ ಪ್ರಾರಂಭಿಸುತ್ತಿದ್ದೇನೆ, ಏನ್ರಿ ಕಾರ್ತಿಕ್ ನೀವು ಮಂಗಳೂರಿನವ್ರ ಎಂದು ನನ್ನ ಸಹದ್ಯೋಗಿಯೊಬ್ಬರು ಕೇಳಿದರು, ಮುಗುಳುನಗೆಯೊಂದಿಗೆ ನಮ್ಮ ತಾಯಿ ದಕ್ಷಿಣಕನ್ನಡವರು ಕಣ್ರೀ ಅಂದೇ, ಆಮೇಲೆ ನಿಮ್ಮ ವಿದ್ಯಾಭ್ಯಾಸ ಎಂದರು – ಹರಿಹರದ ಎಸ ಜೆ ವಿ ಪಿ ಕಾಲೇಜ್ನಲ್ಲಿ ಪದವಿ ತದನಂತರ ಬೆಂಗಳೂರಿನ PESIT ನಲ್ಲಿ ಸ್ನಾತಕೋತ್ತರ ಪದವಿ ಹೀಗೆ...
ತಪ್ಪನ್ನು ತಿದ್ದಿಕೊಳ್ಳೋಕೆ ಸಂಕೋಚವೇಕೆ..?
“ಅಬ್ಬಾ.. ಎಂಥಾ ಸೆಖೆ. ಒಮ್ಮೆ ಮಳೆರಾಯನ ಆಗಮನವಾದ್ರೆ ಸಾಕಾಗಿದೆ. ಹಗಲು ರಾತ್ರಿ ಹಾಸ್ಟೆಲ್ ಒಳಗೆ ಕುಳಿತ್ಕೊಳ್ಳೋಕೂ ಆಗಲ್ಲ, ಹೊರಗೆ ಹೋದ್ರೂ ಬಿರು ಬಿಸಿಲು. ಹೇಗಪ್ಪಾ ಈ ಬೇಸಗೆಯನ್ನು ಕಳೆಯೋದು? ಮೈ ಮೇಲಿನ ಬಟ್ಟೆಗಳನ್ನೂ ಬಿಚ್ಚಿ ಬಿಡೋಣವೆನಿಸುತ್ತೆ.” ಇವು ನಮ್ ಹಾಸ್ಟೆಲ್ ಹುಡ್ಗೀರ ಬಾಯಿಂದ ಸುಲಲಿತವಾಗಿ ಉರುಳೋ ಮಂತ್ರಗಳು. ಇದನ್ನೆಲ್ಲಾ ನೋಡ್ತಿದ್ರೆ ಹೇಗಪ್ಪಾ ಮುಂದೆ...
ಬೇಕು ಬೇಕೆಂದರೂ ಸಿಗದು ದೊಡ್ಡರಜೆ!
ಯಾಕೆ ಅಂತ ಗೊತ್ತಿಲ್ಲ, ಇವತ್ತು ಬಾಲ್ಯದ ದಿನಗಳು ತುಂಬಾನೇ ನೆನಪಿಗೆ ಬರುತ್ತಿದೆ. ವರ್ಷಕ್ಕೊಮ್ಮೆ ಸಿಗುತ್ತಿದ್ದ ಆ ದೊಡ್ಡರಜೆ, ಮರದ ಕೆಳಗೆಯೇ ಕಾದು ಕುಳಿತು ಹೆಕ್ಕುತ್ತಿದ್ದ ಕಾಟು ಮಾವಿನಹಣ್ಣು, ಮಟ ಮಟ ಮಧ್ಯಾಹ್ನ ಮರವೇರಿ ಕೊಯ್ಯುತ್ತಿದ್ದ ಆ ಗೇರುಬೀಜದ ಹಣ್ಣು, 1 ರೂಪಾಯಿಗೆ ಸಿಗುತ್ತಿದ್ದ ಬೆಲ್ಲ ಕ್ಯಾಂಡಿ.. ಈ ಎಲ್ಲಾ ನೆನಪುಗಳೂ ನನ್ನನ್ನು ಹದಿನೈದು ವರ್ಷ...
೬೧. ಒಳಗ್ಹೊರಗಿನ ದನಿಯದ್ವೈತ, ಪರಬೊಮ್ಮವದಾಗಿ ಪ್ರತ್ಯಕ್ಷ !
ನಕ್ಷತ್ರಮಂಡಲದಿನಾಚೆಯಿಂದೊಂದು ದನಿ | ವಕ್ಷೋಗುಹಾಂತರದಿನೊಂದು ದನಿಯಿಂತೀ || ಸಾಕ್ಷಿದ್ವಯವು ನಿನ್ನೊಳೊಂದುಗೂಡಿದೊಡದೇ | ಪ್ರೇಕ್ಷೆ ಪರಬೊಮ್ಮನದು – ಮಂಕುತಿಮ್ಮ || ೬೧ || ಮೊದಲಿನ ಹಲವಾರು ಪದ್ಯಗಳಲ್ಲಿ ಪರಬ್ರಹ್ಮದ ಇರುವಿಕೆ, ಸ್ವರೂಪದ ಕುರಿತಾದ ಪ್ರಶ್ನೆ-ಟೀಕೆಯನ್ನು ಹರಿಸಿದ್ದ ಕವಿ ಮನ ಬಹುಶಃ ಕಾಲ ಕಳೆದಂತೆಲ್ಲ ಅನುಭವದ ಮೂಸೆಯಡಿ ಪಕ್ವಗೊಂಡೊ, ಜಿಜ್ಞಾಸೆಯ...
‘MODI’ಫಿಕೇಷನ್’ನ 3ನೇ ‘ವರ್ಷ’ನ್
ಕೇಂದ್ರದಲ್ಲಿ ‘ನಮೋ’ ಘೋಷ ಮೊಳಗಿ ಮೂರು ವರುಷ ಕಳೆಯಿತು. ಪ್ರಧಾನಿ ಪಟ್ಟಕ್ಕೆ ‘ನಮೋ’ ಹೆಸರು ಘೋಷಣೆಯಾಗುತ್ತಿದ್ದಂತೆ ಕೆಲವರು ವಿವಿಧ ನಮೂನೆಯ ಟೀಕೆಯ ಕೇಕೆ ಹಾಕಲಾರಂಭಿಸಿದ್ದರು. ಇತ್ತ ಜನರು ಮಾತ್ರ ಪ್ರಧಾನಿಯಾಗಿ ನಮಗೆ ನರೇಂದ್ರ ಮೋದಿಯೇ ಬೇಕೆಂಬ ಆಶಯದೊಂದಿಗೆ ಕಮಲ ಅರಳಿಸುವ ಮೂಲಕ ಮೋದಿ ಆಡಳಿತಕ್ಕೆ ಭದ್ರ ಪೀಠಿಕೆ ಹಾಕಿಬಿಟ್ಟಿದ್ದರು...
