ಸಚಿವರು ಶಾಸಕರರಿಂದ ಹಿಡಿದು ಪಂಚಾಯತ್ ಸದಸ್ಯರ ತನಕ ವಿವಿಧ ಸ್ತರದ ರಾಜಕಾರಣಿಗಳು ಯಾವುದಾದರೂ ಪ್ರವಾಸಕ್ಕೆ ಹೋಗಲು ಅವಕಾಶ ಸಿಕ್ಕೀತೆ ಎಂದು ಕಾಯುತ್ತಲಿರುತ್ತಾರೆ. ಅದರಲ್ಲಿ ವಿದೇಶ ಪ್ರವಾಸಗಳ ತೂಕ ಒಂದು ಕೈ ಹೆಚ್ಚೇ!! ಅಧ್ಯಯನ, ಕಾರ್ಯಕ್ರಮಗಳ ನೆಪದಲ್ಲಿ ಸೂಟ್’ಕೇಸ್ ಏರಿಸಿಕೊಂಡು ವಿಮಾನವೇರುವ ಕೇಸ್ ರಾಜಕಾರಣಕ್ಕೆ ಹೊಸತಲ್ಲ ಮತ್ತು ಕರಗುವ ಕಾಸ್ ಕೂಡಾ...
ಇತ್ತೀಚಿನ ಲೇಖನಗಳು
ಸಾಮಾಜಿಕ ಜಾಲತಾಣಗಳು ಹಾಗೂ ಅನವಶ್ಯಕ ಕಲಹಗಳು…
ಸಾಮಾಜಿಕ ಜಾಲತಾಣಗಳು ಆಧುನಿಕ ಜನಜೀವನದ ಒಂದು ಅವಿಭಾಜ್ಯ ಅಂಗ. ಇಂದು ದಿನಚರಿಯ ಪ್ರತಿಯೊಂದನ್ನೂ ಮನೆಯವರ ಬಳಿ ಹಂಚಿಕೊಳ್ಳುತ್ತೇವೋ, ಇಲ್ಲವೋ ಅರಿಯೆ. ಜಾಲತಾಣಗಳಾದಂತಹ ಫೇಸ್ಬುಕ್, ಟ್ವಿಟರ್ ಗಳಲ್ಲಿ ಮಾತ್ರ ನಿರಂತರ ಸ್ಟೇಟಸ್ ಅಪ್ಡೇಟ್’ಗಳನ್ನು ಹಾಕುತ್ತಲೇ ಇರುತ್ತೇವೆ. “ಹ್ಯಾಪ್ಪಿ ಬರ್ತಡೇ ಅಪ್ಪಾ!!!” ಎಂದು ಅಪ್ಪನ ಪಕ್ಕದಲ್ಲೇ ಕೂತು...
ಜಟಿಲವಲ್ಲ ಜಿ.ಎಸ್.ಟಿ
ಜುಲೈ ಒಂದಕ್ಕೆ ಸರಕು ಮತ್ತು ಸೇವಾ ತೆರಿಗೆ (GST) ಜಾರಿಗೆ ಬಂದಿದೆ. ಬಹಳಷ್ಟು ಜನಕ್ಕೆ ಅದರ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದೆ ಜಾಲತಾಣಗಳಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಆದ್ದರಿಂದ GSTಗೆ ಸಂಬಂಧ ಪಟ್ಟ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಆದಷ್ಟೂ ಸರಳವಾಗಿ ಹೇಳುವುದೇ ಈ ಲೇಖನದ ಉದ್ದೇಶ. ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳೆಂದರೇನು? ಸರಕು ಮತ್ತು ಸೇವಾ...
ಸತ್ತವನ ಹೆತ್ತವರ ದುಃಖಕ್ಕಿಂತ ರಾಜಕೀಯ ಸಮಾವೇಶವೇ ಮುಖ್ಯವೆನ್ನುವವರೇ, ಥೂ...
ಆ ದಿನ ಒಬ್ಬರು ಲೇಖಕರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹೋಗಬೇಕಾಗಿತ್ತು. ಮನೆಯಿಂದ ಹೊರಡುವಷ್ಟರಲ್ಲಿ ಧಾರವಾಡದಲ್ಲಿ ಡಾ. ಎಂ.ಎಂ. ಕಲ್ಬುರ್ಗಿಯವರ ಕೊಲೆಯಾಗಿದೆಯಂತೆ; ಇಬ್ಬರು ಅಪರಿಚಿತರು ಅವರ ಮನೆಗೆ ಬಂದು ಹಣೆಗೆ ಗುಂಡಿಟ್ಟು ಪರಾರಿಯಾಗಿದ್ದಾರಂತೆ ಎಂಬ ಸುದ್ದಿ ಬಂತು. ಟಿವಿ ಚಾಲೂ ಮಾಡಿದರೆ ಅಷ್ಟರಲ್ಲಾಗಲೇ ಅದನ್ನು ಬ್ರೇಕಿಂಗ್ ನ್ಯೂಸ್ ಎಂದು ಎಲ್ಲ ಸುದ್ದಿವಾಹಿನಿಗಳೂ...
ದಮಯಂತಿ ತಾಂಬೆಯ ಸಂಘರ್ಷ ಯಾವುದೇ ಯುದ್ಧಖೈದಿಗಿಂತ ಭಿನ್ನವೇ?
೧೯೭೧ರ ಡಿಸೆಂಬರ್ ತಿಂಗಳು, ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿದ್ದ ಸಂದರ್ಭ. ರೇಡಿಯೋದಲ್ಲಿ ಯುದ್ಧದ ಕುರಿತು ಸುದ್ದಿಗಳನ್ನು ಕೇಳಲೆಂದು ಕುಳಿತಿದ್ದ ದಮಯಂತಿ ತಾಂಬೆಗೆ ಸಿಕ್ಕ ಸುದ್ದಿ ಫ್ಲೈಟ್ ಲೆಫ್ಟಿನೆಂಟ್ ವಿಜಯ್ ವಸಂತ್ ತಾಂಬೆ ಸೆರೆ ಸಿಕ್ಕಿದ್ದಾರೆಂಬ ಸುದ್ದಿ. ಈಗ ೨೦೧೭, ಸುಮಾರು ೪೫ ವರ್ಷಗಳೇ ಕಳೆದು ಹೋಗಿವೆ, ಈ ೪೫ ವರ್ಷಗಳಲ್ಲಿ ಸರಕಾರಗಳು...
ಮತ್ತೊಮ್ಮೆ ಮಾಡಲಾದೀತೇ ಇಂಥದೊಂದು ಮೂವಿ…?
ವರ್ಷ 1997. ಮುಂಬೈ ನಗರದ ಬಾಡಿಗೆ ಮನೆಯೊಂದರ ಕೋಣೆಯಲ್ಲಿ ಚಿತ್ರಕಥೆಯೊಂದಕ್ಕೆ ಅಂತಿಮ ಸ್ಪರ್ಶ ದೊರೆತಿತ್ತು. ಆ ಕಥೆಯ ಜನಕ ಒಬ್ಬ ನಿರ್ದೇಶಕನೂ ಹೌದು. ನಿರ್ದೇಶಕನಾಗಿ ತಾನು ಮಾಡಿದ ಎರಡು ಚಿತ್ರಗಳ ಫಲಿತಾಂಶಕ್ಕೆ ಆತನ ಬಾಡಿಗೆ ಮನೆಯೇ ಸಾಕ್ಷಿ. ಆದರೆ ಅಂದು ಬರೆದು ಮುಗಿಸಿದ ಚಿತ್ರಕಥೆಯ ಮೇಲೆ ಎಲ್ಲಿಲ್ಲದ ವಿಶ್ವಾಸ ಆತನಿಗೆ. ಕಥೆ ಅಂದಿಗೆ ಸುಮಾರು ನೂರು ವರ್ಷಗಳ ಹಿಂದಿನ...
