ಎಲ್ಲಾ ವರಿಗಳನ್ನೂ ಕಳೆಯುವ ಗಣನಾಥ ಮಾನವರನ್ನು ಆವರಿಸಿಕೊಂಡಿರುವ ಪರಿ ಅಗಣಿತ. ಗುಡಾಣದಂಥ ಉದರವನ್ನುಳ್ಳ ಈತ ಭಕ್ತ ಗಡಣದ ವಿಘ್ನಗಳನ್ನು ನಿವಾರಿಸುವಲ್ಲಿ ಉದಾರಿ ಎಂಬ ನಂಬಿಕೆಯಿದೆ. ಹಾಗಾಗಿ ಬರವೇ ಬರಲಿ, ದರ ಗಗನನಕ್ಕೇರಲಿ ಚೌತಿಯ ಸಂಭ್ರಮಕ್ಕೆ ಮಾತ್ರ ಚ್ಯುತಿಯಿಲ್ಲ. ಬಡವ-ಬಲ್ಲಿದರೆನ್ನದೆ, ಹಿರಿಯರು ಕಿರಿಯರು ಎಂಬ ಬೇಧ ಭಾವವಿಲ್ಲದೆ ಎಲ್ಲೆಡೆಯಲ್ಲೂ, ಎಲ್ಲರೂ ಆಚರಿಸುವ...
ಇತ್ತೀಚಿನ ಲೇಖನಗಳು
ಅರವತ್ತರಲ್ಲಿ ಅರಳೊ ಮರಳೊ
ನಮ್ಮಲ್ಲಿ ಒಂದು ಗಾದೆ ಇದೆ ಅದೇನೆಂದರೆ, ಅರವತ್ತಕ್ಕೆ ಅರಳೊ ಮರುಳೊ ಈಗ್ಯಾಕೆ ಬೇಕಿತ್ತು ಇಂತಹ ಆಸೆ, ಕೈಲಾಗಲ್ಲ, ಆಸೆ ಬಿಡಲ್ಲ. ಆದರೆ ನನಗೆ ಇದನ್ನು ಮೆಟ್ಟಿ ನಿಲ್ಲಬೇಕೆನ್ನುವ ಛಲ ಅರವತ್ತರ ಯೌವ್ವನದಲ್ಲಿ. ಯಾರಾದರೂ ಕೇಳಿದರೆ ನಕ್ಕಾರು ಅನ್ನುವ ಯೋಚನೆ ನಾನು ಮಾಡುವುದಿಲ್ಲ ಬಿಡಿ. ಯಾಕಂದ್ರೆ ನನಗಿದು ತಪ್ಪು ಅನಿಸಲಿಲ್ಲ ಇದುವರೆಗೂ. 1978 ರಿಂದ ಸುಮಾರು...
ಮೆಟ್ರೋದಲ್ಲಿ ಕನ್ನಡ ಮಾತ್ರ ಬೇಕು ಅಂದವರೇ, ಇಂದಿರಾಳ ಬಗ್ಗೆ ಮೌನವೇಕೆ
ಒಂದು ತಿಂಗಳ ಹಿಂದಿನ ಮಾತು. ಬೆಂಗಳೂರು ಮೆಟ್ರೋದಲ್ಲಿ ಹಿಂದಿ ಹೇರಿಕೆ ಆಗ್ತಾ ಇದೆ ಅಂತ ಆಕಾಶ ಭೂಮಿಯನ್ನ ಒಂದು ಮಾಡಲಾಗಿತ್ತು. ಕನ್ನಡ ಸಂಘಟನೆಗಳು, ಪ್ರಗತಿಪರರು, ಜೀವಪರರು ಅಂತ ಸುಮಾರು ಜನ ಸೇರಿ ಕರ್ನಾಟಕದಲ್ಲಿ ಕನ್ನಡ ಬಿಟ್ಟು ಬೇರೇನಕ್ಕು ಜಾಗ ಇಲ್ಲ ಅಂದಿದ್ರು. ಕಬಾಲಿ ಅನ್ನುವ ರಜನಿಯ ಚಲನಚಿತ್ರ ಬಿದುಗಡೆಯಾದ ಸಮಯದಲ್ಲಿ ಕರ್ನಾಟಕದಲ್ಲಿ ಅನ್ಯಭಾಷಾ ಚಲನಚಿತ್ರಗಳಿಗೆ...
ಕ್ವಿಟ್ ಇಂಡಿಯಾ ಕತೆ – 4: ಮಹಾನ್ ನಾಯಕರ ಗೈರುಹಾಜರಿಯಲ್ಲಿ ಜನರೇ...
ಕ್ವಿಟ್ ಇಂಡಿಯಾ ಕತೆ – 1 ಕ್ವಿಟ್ ಇಂಡಿಯಾ ಕತೆ – 2 ಕ್ವಿಟ್ ಇಂಡಿಯಾ ಕತೆ – 3 ಬ್ರಿಟಿಷರಿಗೆ ಸವಾಲಾದದ್ದು ಯಾರು? ಯಾರು ಅವರನ್ನು ಬೆಂಬಲಿಸಿದರು ಮತ್ತು ಯಾರು ವಿರೋಧಿಸಿದರು ಎಂಬ ವಿಚಾರದಲ್ಲಿ ಇತ್ತೀಚೆಗೆ ಒಂದು ಸುತ್ತಿನ ಚರ್ಚೆ ಎದ್ದವು. ಕ್ವಿಟ್ ಇಂಡಿಯಾ ಚಳವಳಿಯನ್ನು ಕಾಂಗ್ರೆಸ್ ಒಳಗಿನ ಅನೇಕರು – ಸಿ. ರಾಜಗೋಪಾಲಾಚಾರಿ, ಮೌಲಾನಾ...
ಛಲ ಬಿಡಿದ ತ್ರಿವಿಕ್ರಮ ಸುಶೀಲ್ ಮೋದಿ!
2015ರಲ್ಲಿ ಬಿಜೆಪಿಯ ಚಾಣಾಕ್ಷ ಅಮಿತ್ ಶಾ ಲೆಕ್ಕಾಚಾರ ತಲೆಕೆಳಗಾಗದೆ ಇರುತ್ತಿದ್ದರೆ ಸುಶೀಲ್ ಕುಮಾರ್ ಮೋದಿ(ಸುಮೋ) ಬಿಹಾರದ ಮುಖ್ಯಮಂತ್ರಿಯಾಗಬೇಕಾಗಿತ್ತು. ನರೇಂದ್ರ ಮೋದಿ ಅಲೆಯಲ್ಲಿ ಬಿಹಾರ ಚುನಾವಣೆಯನ್ನೆದುರಿಸಿದ್ದ ಬಿಜೆಪಿ ಒಂದು ವೇಳೆ ಬಹುಮತ ಪಡೆದಿದ್ದಲ್ಲಿ ಸುಶೀಲ್ ಕುಮಾರ್ ಮೋದಿಯವರ ಹೆಸರು ಮುಖ್ಯಮಂತ್ರಿ ರೇಸಿನಲ್ಲಿ ಮೊದಲ ಸ್ಥಾನದಲ್ಲಿರುತ್ತಿತ್ತು...
ಕ್ವಿಟ್ ಇಂಡಿಯಾ ಕತೆ – 3: ಸೇನೆ ಸೇರಲೊಪ್ಪದವರ ಗದ್ದೆಗೆ ನೀರು...
ಕ್ವಿಟ್ ಇಂಡಿಯಾ ಕತೆ – 2 ಎರಡು ವರ್ಷದ ಹಿಂದೆ (2015 ಜುಲೈ) ಆಕ್ಸ್’ಫರ್ಡ್ ಯೂನಿಯನ್ ಎಂಬ ಯುರೋಪಿಯನ್ ಸಂಸ್ಥೆಯೊಂದರ ಚರ್ಚಾಕೂಟದಲ್ಲಿ ಪಾಲ್ಗೊಳ್ಳುತ್ತ ಭಾರತದ ಸಂಸದ ಶಶಿ ತರೂರ್, ಪ್ರಪಂಚದಲ್ಲಿ ನಡೆದುಹೋದ ಎರಡು ಮಹಾಯುದ್ಧಗಳಲ್ಲಿ ಭಾರತ ಇಂಗ್ಲೆಂಡಿಗೆ ಹೇಗೆ ಸಹಾಯ ಮಾಡಿತು ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಅವರು ಹೇಳಿದ ಮತ್ತು ಅಧಿಕೃತ ದಾಖಲೆಗಳಲ್ಲಿ...
