ಮಾನವನ ಅಳಿವು ಉಳಿವಿನ ಬಗೆಗಿನ ವಾದ-ಸಂವಾದಗಳು ಇಂದು ನೆನ್ನೆಯದಲ್ಲ. ಪ್ರತಿಯೊಂದು ಹೊಸ ಆವಿಷ್ಕಾರಗಳ ಸಾಧಕಗಳನ್ನು ಹೊರತುಪಡಿಸಿ ಅವುಗಳ ಬಾಧಕಗಳನಷ್ಟೇ ನೋಡಿದಾಗ ಭಾಗಶಃ ಹೆಚ್ಚಿನ ಅವಿಷ್ಕಾರಗಳು ಆತನ ಉಳಿವಿಗೇ ಕುತ್ತು ತರವಂತಿರುತ್ತವೆ ಎಂಬುದು ಜಗಜ್ಜನಿತ ವಿಚಾರ. ಅದು ನ್ಯೂಕ್ಲಿಯರ್ ಬಾಂಬಿನಿಂದ ಹಿಡಿದು ಇಂದಿನ ಮೊಬೈಲ್ ಫೋನುಗಳವರೆಗೂ ಪ್ರಸ್ತುತ. ನೈಸರ್ಗಿಕವಾಗಿ...
ಇತ್ತೀಚಿನ ಲೇಖನಗಳು
ಮೆರವಣಿಗೆ
ಚಂದದ ಊರಲಿ ಸುಂದರ ತೇರಲಿ, ನಡೆಯಿತು ಒಂದು ಮೆರವಣಿಗೆ | ದೊರೆಗಳು ಕುಳಿತರು ಉಪ್ಪರಿಗೆಯಲ್ಲಿ ಜೈಕಾರ, ಹೂಗಳ ಮಳೆಸುರಿಯಿತಲ್ಲಿ || ಎಲ್ಲೆಲ್ಲೂ ಹರ್ಷದ ಉದ್ಘಾರ ! ಬಂದವರೆಲ್ಲ ಸಂಭ್ರಮಿಸಿದರು ಭೂಮಿಗಿಳಿದ ನಾಖವೆಂಬ ಉತ್ಪ್ರೇಕ್ಷೆಯಲ್ಲಿ | ಆ ನಾಖದೊಳೊಂದು ನರಕವೂ ಇತ್ತು ? ಅದು ಬಾಸವಾಯಿತು ಹೊಟ್ಟೆ ಬೆನ್ನಿಗಂಟಿದ ಮನುಜರಲಿ | ದೊರೆಗಳ ಗೊಣಗು ದಣಿಗಾಳ ಗುಡುಗು ನೊಂದರು...
ಸೈಬರ್ ಸುರಕ್ಷತೆ ಕೇವಲ ಸರಕಾರದ ಜವಾಬ್ದಾರಿಯೇ?
ಜಗತ್ತು ಬಹಳ ವೇಗವಾಗಿ ಅಭಿವೃದ್ಧಿಯತ್ತ ದಾಪುಗಾಲಿಕ್ಕುತ್ತಿದೆ. ಭವಿಷ್ಯದಲ್ಲಿ ಮಾನವನ ಕೆಲಸಗಳನ್ನು ಮಾಡಲು ರೋಬೋಟ್ಗಳು ಸದ್ದಿಲ್ಲದೇ ತಯಾರಾಗುತ್ತಿವೆ. ಆಟೊಮೇಶನ್, ಕೃತ್ರಿಮ ಜಾಣ್ಮೆ, ಕ್ಲೌಡ್ ಕಂಪ್ಯೂಟಿಂಗ್, ಮಷೀನ್ ಲರ್ನಿಂಗ್ ಮುಂತಾದ ತಂತ್ರಜ್ಞಾನಗಳು ಬಹಳ ವೇಗವಾಗಿ ಬೆಳೆಯುತ್ತಿದೆ. ನಮ್ಮ ಸುತ್ತಮುತ್ತಲಿನ ಎಲ್ಲಾ ಸಾಧನಗಳನ್ನು ಜೋಡಿಸಿ ಅವುಗಳ ಚಟುವಟಿಕೆಗಳನ್ನು...
ದೇವೇಗೌಡರೇ, ನೀವು ನಿಜವಾದ ಜಾತ್ಯಾತೀತ ಆಗುವುದು ಯಾವಾಗ? ?
ಕೃಷಿಕ್ ಸರ್ವೋದಯದ ಬೆಳ್ಳಿ ಮಹೋತ್ಸವದ ಕಾರ್ಯಕ್ರಮದಲ್ಲಿ ಇಬ್ಬರು ಒಕ್ಕಲಿಗ ರಾಜಕಾರಣಿಗಳು (ಒಕ್ಕಲಿಗರ ನಾಯಕರು ಎಂದು ಹೇಳುತ್ತಿಲ್ಲ) ಪರಸ್ಪರ ಸಂತಾಪ ವ್ಯಕ್ತಪಡಿಸಿದ್ದಾರೆ. ದೇವೇಗೌಡರು ಡಿಕೆಶಿಯವರನ್ನು ಉದ್ದೇಶಿಸಿ “ನಿಮ್ಮನ್ನು ಸುಲಭವಾಗಿ ಮುಖ್ಯಮಂತ್ರಿ ಮಾಡುತ್ತಾರೆ ಎಂದುಕೊಳ್ಳಬೇಡಿ. ಒಕ್ಕಲಿಗರನ್ನು ಎರಡನೇ ದರ್ಜೆಯಯಲ್ಲಿಯೇ ಇರಿಸುತ್ತಾರೆ. ಮೊದಲಿನ ದರ್ಜೆಗೆ...
ಉಪವಾಸಕ್ಕಿಂತ ಬೇರೆ ಔಷಧಿಯಿಲ್ಲ ! ಲಂಘನಮ್ ಪರಮೌಷಧಮ್ !. Comer hasta...
ನಮ್ಮ ಪೂರ್ವಜರ ಬದುಕು ಅವರ ಚಿಂತನೆಗಳು ಅಂದಿನ ನುಡಿಗಟ್ಟುಗಳಲ್ಲಿ ಗಾದೆಗಳಲ್ಲಿ ಅನುರಣಿಸುತ್ತವೆ . ಅಂತಹ ಗಾದೆಗಳನ್ನ ಹೇಳಿದ ಅವರ ಅನುಭವ ಎಷ್ಟಿರಬಹದು ? ಎಲ್ಲಕ್ಕೂ ಮಿಗಿಲಾಗಿ ಅವುಗಳ ಸರ್ವಕಾಲಿಕತೆ ಹುಬ್ಬೇರುವಂತೆ ಮಾಡುತ್ತದೆ . ನಮ್ಮ ಹಿಂದೂ ಸಂಸ್ಕೃತ್ತಿಯಲ್ಲಿ ಹಸಿವಾಗದೆ ತಿನ್ನುವುದು ವಿಕೃತಿ ಎನ್ನಲಾಗಿದೆ . ಏನು ತಿನ್ನಬೇಕು ಎಷ್ಟು ತಿನ್ನಬೇಕು ಎನ್ನುವುದು ನಮ್ಮ...
ಅಯ್ಯಯ್ಯೋ! ಅಸುರ ದಸರಾವಂತೆ?!!
ನಾಡಹಬ್ಬ ಮೈಸೂರು ದಸರಾದ ಸಂಭ್ರಮ ಎಲ್ಲೆಡೆ ಕಳೆಗಟ್ಟುತ್ತಿದೆ. ಹೊಳೆಯುವ ಹೊನ್ನ ಅಂಬಾರಿ ಜಂಬೂ ಸವಾರಿಗೆ ಸಜ್ಜುಗೊಂಡಿದೆ. ಒಂದಷ್ಟು ದಿನಗಳಿಗಷ್ಟೇ ಸೀಮಿತವಾಗಿ ರಾಜ ಮನೆತನದವರ ವೈಭೋಗ ಮರುಕಳಿಸುತ್ತಿದೆ. ವೈವಿಧ್ಯಮಯ ಕಾರ್ಯಕ್ರಮಗಳಿಗಾಗಿ ಮೈಸೂರು ಸೂರು ಒದಗಿಸುವ ಮೂಲಕ ನೋಡುಗರ ಮನಸೂರೆಗೊಳ್ಳಲು ತವಕಿಸುತ್ತಿದೆ. ಈ ವಿಜ್ರಂಭಣೆಯನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು...