2013 ರಲ್ಲಿ ಕನ್ನಡದಲ್ಲಿ ಒಂದು ಚಲನಚಿತ್ರ ಬಂದಿತ್ತು. ಅದರ ಹೆಸರು ಲೂಸಿಯಾ. ಪವನ್ ಕುಮಾರ್ ನಿರ್ದೇಶನದ ಈ ಚಿತ್ರ ಹಲವು ಪ್ರಶಸ್ತಿಗಳನ್ನು ಬಾಚಿತ್ತು ಮತ್ತು ವಿದೇಶಗಳಲ್ಲಿ, ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆ ಪಡೆದಿತ್ತು. ಈ ಚಿತ್ರದ ಮೂಲ ಆಧಾರ ಲ್ಯೂಸಿಡ್ ಡ್ರೀಮ್ಸ್ ಅನ್ನೋ ಕನಸಿನ ಒಂದು ವಿಧ. ಒಬ್ಬ ಪ್ರಸಿದ್ಧ ಸಿನಿಮಾ ತಾರೆ ಒಬ್ಬ...
ಇತ್ತೀಚಿನ ಲೇಖನಗಳು
ಗಾಂಧಿಬಜಾರ್’ನಲ್ಲಿ ಕಾಡಿದ ಮುಖಗಳು
ವಾರವೆಲ್ಲಾ ಫುಲ್ ಡೇ ಬಿಝಿ. ಬೆಳಗ್ಗೆ 8ಕ್ಕೆ ಮನೆ ಬಿಟ್ಟರೆ ಸಂಜೆ ಟ್ರಾಫಿಕ್ನಲ್ಲಿ ಸಿಕ್ಕಾಕೊಂಡು ಮನೆ ಸೇರುವ ಹೊತ್ತಿಗೆ ಮತ್ತೆ ಎಂಟು. ಅಡಿಗೆ ಮಾಡಿ,ತಿಂದಂತೆ ಮಾಡಿ ಮಲಗಿದ ಐದೇ ನಿಮಿಷದಲ್ಲಿ ಬೆಳಗು. ಸಾಕಪ್ಪಾ ಸಾಕು ಈ ಆಫೀಸ್ ಕಿರಿಕಿರಿ ಅಂತಿರುವಾಗ್ಲೇ ರಿಲ್ಯಾಕ್ಸ್ ಆಗೋಕೆ ಒಂದು ಸಂಡೇ. ಪ್ರತಿ ಭಾನುವಾರ ನಾವು ತಪ್ಪದೇ, ವಿಸಿಟ್ ಮಾಡೋ ಪ್ಲೇಸ್ಗಳಲ್ಲಿ ಒಂದು...
ಭಗತ್ ಸಿಂಗ್
ಅಕ್ಟೋಬರ್ 20, 1928…….. ಪಂಜಾಬಿನ ಲಾಹೋರ್….. ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಭಾರತದಲ್ಲಿ ಸ್ಥಾಪಿಸಲಾಗುವ ಸಂವಿಧಾನದ ರಚನೆಯ ಕುರಿತು ಚರ್ಚೆ ನಡೆಸಲು ಬ್ರಿಟಿಷರ ಏಳು ಸದಸ್ಯರ ತಂಡದ ಭಾರತದ ಲಾಹೋರಿಗೆ ಅದೇ ತಾನೆ ತಲುಪಿತ್ತು. ತಂಡದ ಅಧ್ಯಕ್ಷರಾಗಿದ್ದ ಸರ್ ಜಾನ್ ಸೈಮನ್ರವರ ಹೆಸರಲ್ಲಿ ಆಯೋಗವು ಸ್ಥಾಪಿತವಾಗಿತ್ತು. ಈ ಆಯೋಗ ಭಾರತ ತಲುಪುವ ಮೊದಲೇ...
ಜೇನು ತೋರುಗನ ಜೀವನವೇ ಸೋಜಿಗ!
ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬ ಪ್ರಶ್ನೆ ಹಳೆಯದಾಯಿತು. ಹೂವು ಮೊದಲೋ ಹಕ್ಕಿ ಮೊದಲೋ ಎಂಬ ಪ್ರಶ್ನೆ ಕೇಳಿ ತಲೆಯೊಳಗೆ ಹುಳ ಬಿಡುತ್ತಿದ್ದರು ನಮ್ಮ ಮೇಷ್ಟ್ರು. ಹೂವಿಗೆ ವರ್ಣ,ಸುವಾಸನೆ, ಆಕಾರ, ಸೌಂದರ್ಯ ಇತ್ಯಾದಿಗಳೆಲ್ಲ ಪ್ರಾಪ್ತಿಯಾಗುವುದು ಗಿಡವು ತನ್ನನ್ನು ತಾನು ಮದುವಣಗಿತ್ತಿಯಂತೆ ಸಿಂಗರಿಸಿಕೊಂಡು ಖುಷಿ ಪಡಲಿ ಎಂಬ ಕಾರಣಕ್ಕಲ್ಲ. ಅಥವಾ ಆ ಹೂವನ್ನು ಕಂಡು ಮೂಸಿ...
ರಾಫೆಲ್ ಒಪ್ಪಂದ- ಏಕ್ ಮಾರ್ ಚಾರ್ ತುಕಡಾ!
ಹದಿನಾರು ವರ್ಷಗಳ ಹಿಂದೆ ಭಾರತೀಯ ವಾಯು ಸೇನೆ ತಮ್ಮಲ್ಲಿರುವ ಮಿಗ್ ವಿಮಾನಗಳು ಹಳೆಯದಾಗಿವೆ. ಯುದ್ಧಕ್ಕೆ ಸಜ್ಜಾಗಿರಲು ಹೊಸ ತಂತ್ರಜ್ಞಾನವುಳ್ಳ ಯುದ್ಧ ವಿಮಾನಗಳ ಅವಶ್ಯಕತೆ ಇದೆ ಎಂದಿತ್ತು. ಹದಿನಾರು ವರ್ಷಗಳಿಂದ ಮೂಲೆಯಲ್ಲಿ ಬಿದ್ದಿದ್ದ ಯುದ್ಧ ವಿಮಾನದ ಖರೀದಿ ವಿಚಾರ ಕೊನೆಗೂ ಶುಕ್ರವಾರ ಶುಕ್ರದೆಸೆ ಕಂಡಿದೆ. ರಾಫೆಲ್ ಯುದ್ಧ ವಿಮಾನದ ಒಪ್ಪಂದವು, ಮೋದಿ ಫ್ರಾನ್ಸ್’ಗೆ...
ಅನ್ನದಾತನ ಆತ್ಮಬಲಕೆ ಅಕ್ಷಯಪಾತ್ರೆಯಿದು ಮಂಡ್ಯ.
ಜೀವನದಿ ಕಾವೇರಿಗೆ ಕಂಟಕ ಬಂದೆರಗಿದೆ ಎಂದರೆ ಮೊದಲು ಎಚ್ಚೆತ್ತು ಆರ್ಭಟಿಸುವ ನಾಡು ಮಂಡ್ಯ. ಕಾವೇರಿ ಕೊಳ್ಳದ ಹೋರಾಟ ಮಂಡ್ಯದಿಂದಲೇ ಶುರುವಾಗುವುದಾದರೂ ಅದೂ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಆವರಿಸಿಕೊಳ್ಳುತ್ತದೆ. ಸಾಂಘಿಕ ಸ್ವರೂಪವನ್ನೂ ಪಡೆದುಕೊಳ್ಳುತ್ತದೆ. ಪ್ರತಿಭಟನೆ,ಧರಣಿ, ಹರತಾಳ, ಮುಷ್ಕರಗಳು ಹೀಗೆ ಪ್ರತಿರೋಧದ ಹಲವು ಆಯಾಮಗಳಲ್ಲಿ ವ್ಯವಸ್ಥೆಗಳನ್ನೇ ಅಸ್ತವ್ಯಸ್ತ...
