ಖಂಡಾಂತರ ವಲಸೆ ಹೋಗುವ ಹಕ್ಕಿಗಳ ಬಗ್ಗೆ ಇತ್ತೀಚೆಗೆ ಒಂದು ಡಾಕ್ಯುಮೆಂಟರಿ ನೋಡುತ್ತಿದ್ದಾಗ ಅದರಲ್ಲಿದ್ದ ಸಂಗತಿಯೊಂದು ಗಮನ ಸೆಳೆಯಿತು. ಅದೇನೆಂದರೆ ಕೆಲ ಹಕ್ಕಿಗಳು ಯಾವ ಗಡಿರೇಖೆಗಳ ತಲೆನೋವೂ ಇಲ್ಲದೆ ಸಾವಿರಾರು ಮೈಲಿಗಳ ದೂರಪ್ರಯಾಣ ಮಾಡುತ್ತವೆ. ಒಂದು ಜಾತಿಯ ಕೊಕ್ಕರೆಗಳು ಉತ್ತರಧ್ರುವದಿಂದ ಹೊರಟು ಯುರೋಪಿನ ಹಲವು ನದಿ-ಕೆರೆ-ಸಮುದ್ರಗಳಲ್ಲಿ ಇಷ್ಟಿಷ್ಟು ದಿನವೆಂಬಂತೆ...
ಇತ್ತೀಚಿನ ಲೇಖನಗಳು
ಮಾತುಗಳು ಸಾಯುತ್ತದೆ ಸಂಬಂಧಗಳ ಕತ್ತು ಹಿಸುಕಿದಾಗ…!
“ನಿರಾಳತೆ” ಎಂಬ ಪದಕ್ಕೆ ಆಗಷ್ಟೇ ಅರ್ಥ ಕಂಡು ಕೊಂಡಿದ್ದೆ.ಅದಕ್ಕೆ ಸಾಕ್ಷಿಯಾಗಿ ಒಂದು ಕಂಪನಿಯಲ್ಲಿ ಕೆಲಸವೂ ಗಿಟ್ಟಿಸಿಕೊಂಡೆ.ಏನ್ ಮಾಡಲೀ ಲೈಫ್ ನ ಎಷ್ಟೇ ಬ್ಯುಸಿ ಮಾಡ್ಕೊಂಡ್ರೂ ಒಂದು ಚುಕ್ಕೆ ನಿನ್ನ ನೆನಪಿನ ಹೆಸರಿನಲ್ಲಿ ಒಡೆತನ ಮಾಡ್ತಾ ಇದೆ. “ಆದ ಘಟನೆಗಳೆಲ್ಲಾ ಒಂದು ಚಿಕ್ಕ “ಕನಸು” ಅಂತ ನೀನೇನೋ ಹೇಳ್ಬಿಟ್ಟೆ..ನಾನೂ...
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೨೮ ಸೃಷ್ಟಿರುಚಿಗಳ ದ್ವಂದ್ವದಲಿ – ದಿಟವಾವುದು, ಸಟೆಯಾವುದು ಇಲ್ಲಿ ? ____________________________________________________ ಕಾರುಣ್ಯ ಸರಸ ಸೌಂದರ್ಯ ರುಚಿಗಳೆ ಸೃಷ್ಟಿ | ಕಾರಣಮೆನಿಪ್ಪವೊಲು ತೋರ್ಪುದೊಂದು ಚಣ || ಕಾರ್ಪಣ್ಯ ಕಟುಕತೆಗಳೆನಿಪುದಿನ್ನೊಂದು ಚಣ | ತೋರದಾವುದು ದಿಟವೊ – ಮಂಕುತಿಮ್ಮ || ೨೮ ||...
ಕರಾಳ ಗರ್ಭ ಭಾಗ – 11
ನಾನೆಂದೆ: “ ಆ..ಮತ್ತೆ ನಿಮ್ಮ ಈಗಿನ ಪತಿ ರಾಮನ್…ಅವರು?’ ನನ್ನತ್ತಲೇ ನೋಡುತ್ತಾ ರಚನಾ ನುಡಿದರು..”ನೀವೇನಾದರೂ ಇನ್ಸ್ಪೆಕ್ಟರ್ ಶ್ರೀನಿವಾಸನ್’ರವರ ಫೋಟೋ ನೋಡಿದ್ದಿದ್ದರೆ ಖಂಡಿತಾ ಹೋಲಿಕೆ ಹೇಳಿಬಿಡುತ್ತಿದ್ದಿರಿ, ನನ್ನ – ಮೃದುಲಾ ಬಗ್ಗೆ ಹಿಡಿದಿರಲ್ಲಾ ಹಾಗೆ!…ಶ್ರೀನಿವಾಸನ್’ರವರ ಮಗನೇ ನನ್ನ ಗಂಡ ರಾಮನ್!. ಅಪ್ಪನ ಮಾತಿಗೆ ಎದುರು ಹೇಳದೇ ನನ್ನ ಕುತ್ತಿಗೆಗೆ ಮುಂದಿನ...
ನೈತಿಕತೆಗೀಗ ಡೇಂಜರ್ ಝೋನ್!
ಸರಿ ರಾತ್ರಿ (ಅದು ಮಧ್ಯರಾತ್ರಿ 12 ಗಂಟೆ) ಮಹಿಳೆಯೊಬ್ಬಳು ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋದಾಗ ಯಾವುದೇ ಅಪಾಯ ಆಕೆಗೆ ಸಂಭವಿಸಿಲ್ಲ ಎಂದಾದರೆ ನಮಗೆ ಸ್ವಾತಂತ್ರ್ಯ ದೊರಕಿದ್ದು ಅರ್ಥಪೂರ್ಣ ಎನಿಸುತ್ತದೆ. ನಮ್ಮ ದೇಶದ ತುಂಬಾ ಪಾಪ್ಯುಲರ್ ವಾಕ್ಯವಿದು. ಹೌದಾ? ಎಲ್ಲಾದರೂ ಉಂಟೇ? ಮೇಲಿನ ವಾಕ್ಯ ಓದಲು, ಬಾಯಿಪಾಠದ ಭಾಷಣ, ಲೇಖನಗಳಿಗಷ್ಟೇ ಮೀಸಲು ಎಂಬುದು ಎಲ್ಲರಿಗೂ...
ಸಣ್ಣ ಕತೆಗಳ ಸಂಕಲನ ‘ಹೆಗ್ಗುರುತು’ – ಒಂದು ವಿಮರ್ಶೆ
‘ಹೆಗ್ಗುರುತು’-(ಸಣ್ಣ ಕತೆಗಳ ಸಂಕಲನ) ಲೇಖಕರು: ಕೆ.ಸತ್ಯನಾರಾಯಣ, ಪ್ರಕಾಶಕರು: ಮನೋಹರ ಗ್ರಂಥ ಮಾಲಾ, ಧಾರವಾಡ, ಪ್ರಥಮ ಮುದ್ರಣ: 2012, ಪುಟಗಳು: 160, ಬೆಲೆ: ರೂ.120-00 ಕೆ.ಸತ್ಯನಾರಾಯಣ ಮೂವತ್ತು ವರ್ಷಗಳಿಂದ ಸಣ್ಣ ಕತೆಗಳನ್ನು ಬರೆಯುತ್ತ ಬಂದಿದ್ದಾರೆ. ಸೂಕ್ಷ್ಮವಾಗಿ ಗಮನಿಸಬೇಕಾದ ಕನ್ನಡದ ಸಣ್ಣ ಕತೆಗಾರರಲ್ಲಿ ಇವರೂ ಒಬ್ಬರು. ಕತೆಗಳಲ್ಲದೆ ಇವರು...
