ಹೊತ್ತು ಹುಟ್ಟಿ ನೆತ್ತಿ ಮೇಲೆ ಬಂದಾಯ್ತು. ನಮ್ಮನೆ ಸೋಂಬೇರಿಗಿನ್ನು ಹಾಸಿಗೆ ಬಿಡೋ ಹೊತ್ತಾಗಲಿಲ್ಲ ಅನ್ನೋ ಸಿಹಿ ತುಂಬಿದ ಬೈಗುಳ ನಮ್ಮನೆ ಶಾರದಮ್ಮನ ಬಾಯಿಂದ ಕೇಳಿದ ಮೇಲೇನೆ ಗೊತ್ತಾಗ್ತಿದ್ದಿದ್ದು, ನಿನ್ನೆ ಮರಳ ದಂಡೆಯ ಮೇಲೆ ಕುಳಿತು ಕೈ ಬೀಸಿ ಕಳಿಸಿಕೊಟ್ಟ ಭಾಸ್ಕರ ಮತ್ತೆ ಬಂದಿದ್ದಾನೆ ಬೆಳಗೋಕೆ ಅಂತ. ಸಮುದ್ರದ ಆಚೆಗಿನ ತುದಿಯಲ್ಲಿ ಎಲ್ಲೋ ಮನೆ ಮಾಡಿ ನೆಮ್ಮದಿಯಾಗಿ...
ಇತ್ತೀಚಿನ ಲೇಖನಗಳು
‘ವೈವಿಧ್ಯತೆ’ ಜಗತ್ತಿನ ಸೌಂದರ್ಯವರ್ಧಕವಾದರೆ, ಭಾರತ ಅದರ ‘ಮೇಕಪ್ ಕಿಟ್’
‘ಪರೀಕ್ಷೆ ಸಮೀಪಿಸುತ್ತಿದ್ದಂತೆ, ಸಿನಿಮಾ ನೋಡಬೇಕು, ಕಥೆ, ಕಾದಂಬರಿಗಳನ್ನ ಓದಬೇಕೆಂಬ ಹಂಬಲ ಹೆಚ್ಚಾಗುತ್ತೆ’. ನ್ಯೂಟನ್, ಐನಸ್ಟೈನ್ರು ರಚಿಸದೆ ಬಿಟ್ಟಿರುವ ಈ ಪ್ರಮೇಯ ಬಹುಶಃ ಬಹುಪಾಲು ವಿದ್ಯಾರ್ಥಿಗಳಿಗೆ ಅನ್ವಯಿಸುತ್ತೆ. ‘ನನ್ನ ಲ್ಯಾಪಟಾಪ್ನಲ್ಲಿ ನೋಡದೆ ಇರೋ ಮೂವಿಗಳನ್ನೆಲ್ಲಾ ನೋಡಿ ಮುಗ್ಸುದು ಎಕ್ಷಾಮ್ ಟೈಮಲ್ಲೆ’ ಎಂದು ಗೆಳೆಯನಾಡಿದ ಮಾತು ಈ ಪ್ರಮೇಯಕ್ಕೆ...
ಅಮಲು ದಾರಿಗಳಿಂದ ಹೆಜ್ಜೆ ಬದಲಿಸೋಣ
ಡಿಸೆಂಬರ್ 31 ಆದೊಡನೆ ಅಮಲು ಸೇವಿಸಿ ಕುಣಿದು ಕುಪ್ಪಳಿಸುವ ಮಂದಿಯೇ ಹೊಸ ವರ್ಷಕ್ಕೆ ಮಾದಕ ವ್ಯಸನಿಗಳಾಗೋದಿಲ್ಲ ಎಂಬ ಪ್ರತಿಜ್ಞೆ ಮಾಡುವಿರಾ? ಈ ಘಟನೆ ನಡೆದು ಸುಮಾರು 15 ವರ್ಷಗಳಾದವು. ಆಗ ನಾನು ಶಿಕ್ಷಣದ ಕಾಶಿ ಎಂಬಂಥ ಜಾಗದಲ್ಲಿ ಉದ್ಯೋಗದಲ್ಲಿದ್ದೆ. ಅಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳದ್ದೇ ಪಾರಮ್ಯ. ಕೆಲವೊಮ್ಮೆ ಹಸಿವಾದಾಗ ರಾತ್ರಿ ಊಟಕ್ಕೂ...
ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವುದು ಸರಿಯೇ??
ಅನಾಣ್ಯೀಕರಣವಾಗಿ ಒಂದು ತಿಂಗಳ ಬಳಿಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಾನು ಸಂಸತ್ತಿನಲ್ಲಿ ಮಾತನಾಡಿದರೆ ಭೂಕಂಪನವಾಗಬಹುದು ಮತ್ತು ಅನಾಣ್ಯೀಕರಣ ಭಾರತದ ಇತಿಹಾಸದಲ್ಲೇ ಬಹಳ ದೊಡ್ಡ ಹಗರಣ ಎಂಬ ಹೇಳಿಕೆಯನ್ನು ಕೊಡುತ್ತಾರೆ. ದೇಶದೆಲ್ಲೆಡೆ ರಾಹುಲ್ ಅವರ ಈ ಭೂಪಂಕನದ ಹೇಳಿಕೆಯ ಟ್ರೋಲ್ ಹರಿದಾಡತೊಡಗಿತು. ಇಷ್ಟಕ್ಕೇ ಸುಮ್ಮನಾಗದೆ ಕೆಲದಿನಗಳ ನಂತರ ಮೋದಿಯವರ ಮೇಲೆ...
ಯಾರು ಮಹಾತ್ಮ?- ೭
ಅರವಿಂದರು ತಮ್ಮ “ಇಂಡಿಯಾಸ್ ರೀಬರ್ತ್”ನಲ್ಲಿ “ಭಾರತದ ದೌರ್ಬಲ್ಯಕ್ಕೆ ಮುಖ್ಯ ಕಾರಣ ವಿಷಯನಿಷ್ಠತೆ, ಬಡತನ, ಧರ್ಮ ಅಥವಾ ಆಧ್ಯಾತ್ಮಿಕತೆಯ ಕೊರತೆಯಲ್ಲ, ಯೋಚನಾಶಕ್ತಿಯ ಕೊರತೆ, ಮಾತೃಭೂಮಿಯ ಅರಿವಿನ ಬಗ್ಗೆ ಪಸರಿಸಿದ ಅಜ್ಞಾನ ಕಾರಣ. ವೈಚಾರಿಕ ಅಸಾಮರ್ಥ್ಯ, “ಅಲೋಚನಾ ಭಯ”ವನ್ನು ಎಲ್ಲೆಲ್ಲೂ ಕಾಣುತ್ತಿದ್ದೇನೆ” ಎಂದಿದ್ದಾರೆ...
ವಾರಸ್ದಾರನಾಗಿ ಚಿತ್ರಾಲಿ
ಡ್ರಾಮಾದ ಮೂಲಕ ನೂರಾರು ಪ್ರೇಕ್ಷಕರ ಮನ ಗೆದ್ದಿರುವ ಈ ಪುಟಾಣಿಗೆ ಕೇವಲ ಐದು ವರುಷ! ತನ್ನ ವಯಸ್ಸಿಗೆ ಮೀರಿದ ಅದ್ಭುತ ನಟನೆ ಆಕೆಯದು ಎಂದರೆ ತಪ್ಪಾಗಲಾರದು. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ರಾಮಾ ಜ್ಯೂನಿಯರ್ಸ್ ಎಂಬ ರಿಯಾಲಿಟಿ ಶೋನಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ ಮುದ್ದು ಹುಡುಗಿಯ ಹೆಸರು ಚಿತ್ರಾಲಿ. ಮಂಗಳೂರು ಬೋಳಾರ್ ತೇಜ್ ಪಾಲ್ ಸುವರ್ಣ...
