ನಿನ್ನೆ ಸೂಪರ್ ಶನಿವಾರ, ಯಾಕೆ ಅಂದರೆ ನ್ಯೂಸ್ ಎನ್ನುವುದು ಭಾರತದಲ್ಲಿ ಪುನಃಸ್ಥಾಪನೆಯಾಯಿತು. ಅಂದರೆ, ‘ಅರ್ನಬ್ ಗೋಸಾಮಿ ಇಸ್ ಬ್ಯಾಕ್’! ನಾನಂತೂ ನ್ಯೂಸ್ ನೋಡುವುದನ್ನು ಬಿಟ್ಟು ಆರು ತಿಂಗಳಾಗಿತ್ತು. ನನ್ನೊಬ್ಬನ ವಿಷಯವಲ್ಲ , ದೇಶದ ಜನರಿಗೆ ಕಳೆದ ಆರು ತಿಂಗಳಿಂದ ಒಂಬತ್ತು ಗಂಟೆ ಆಗುತ್ತಿದ್ದಂತೆ ‘ಏನೋ ಮಿಸ್ಸಿಂಗ್’ ಅನಿಸ್ತುತ್ತಾ...
ಇತ್ತೀಚಿನ ಲೇಖನಗಳು
ಹೆಸರಲ್ಲಷ್ಟೇ ಅಲ್ಲ ಮೈದಾನದ ಒಳಗೆ ಮತ್ತು ಹೊರಗೂ “ಗಂಭೀರ”ನೀತ!
2009ರ ನ್ಯೂಜಿಲೆಂಡ್ ವಿರುದ್ಧದ ನೇಪಿಯರ್ ಟೆಸ್ಟ್. ದ್ರಾವಿಡ್, ಸಚಿನ್, ಲಕ್ಷ್ಮಣ್ ಉತ್ತಮ ಆಟದ ಹೊರತಾಗಿಯೂ ಭಾರತ ಫಾಲೋ ಆನ್ ಪಡೆದಿತ್ತು. ಇನ್ನೂ ಎರಡು ದಿವಸಗಳ ಆಟ ಬಾಕಿ ಉಳಿದಿದ್ದರಿಂದ ಮತ್ತು ನ್ಯೂಜಿಲೆಂಡ್ ಚಳಿಯಲ್ಲಿ ಆಡುವುದು ಬಹಳ ಕಷ್ಟವಾಗಿದ್ದರಿಂದ ಭಾರತೀಯರು ಪಂದ್ಯ ಉಳಿಸಿಕೊಳ್ಳುವುದು ಅಸಾಧ್ಯ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಊಹಿಸಲಸಾಧ್ಯವಾದ ರೀತಿಯಲ್ಲಿ...
ಸಾವಿರಾರು ಗೋವುಗಳ ಜೀವ ಉಳಿಸುತ್ತಿರುವ ಗೋಪ್ರಾಣಭಿಕ್ಷೆ
ತೀವ್ರ ಬರದಿಂದ ಕಂಗೆಟ್ಟಿರುವ ಸಾವಿರಾರು ಗೋವುಗಳಿಗೆ ಸರ್ಕಾರ ಮಲೆಮಹದೇಶ್ವರ ಬೆಟ್ಟದ ಸುತ್ತಲೂ ಹಾಕಿರುವ ಬೇಲಿ, ಬರವೆಂಬ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಕಾಡಿನೊಳಗೆ ಮೇಯಲು ಹೋಗಲಾಗದೆ, ಗ್ರಾಮಗಳಲ್ಲಿ ಮೇವಿಲ್ಲದೆ ಅಲ್ಲಿನ ಗೋವುಗಳು ಸಾವಿನಂಚಿಗೆ ತಲುಪಿದೆ. ನೂರಾರು ಗೋವುಗಳು ಹಸವಿನಿಂದ ಈಗಾಗಲೇ ಪ್ರಾಣ ಬಿಟ್ಟಿವೆ. ಕೆಲವಷ್ಟಕ್ಕೆ ನಡೆಯುವ ಶಕ್ತಿಯೂ ಇಲ್ಲ...
ಆಸ್ತಿ ಹೇಳಿದ ಕಥೆ
ನಾನು ‘ಆಸ್ತಿ’. ನನ್ನಲ್ಲಿ ಹೇಳುವುದಕ್ಕೆ ಸಾಕಷ್ಟು ಕಥೆಗಳಿವೆ. ಅದರಲ್ಲಿ ಒಂದನ್ನಾದರೂ ಹೇಳಿ ಒಂದಷ್ಟು ಹಗುರಾಗುವ ಇರಾದೆ ನನ್ನದು. ‘ಆಸ್ತಿ’ ಎಂದು ಉಚ್ಚರಿಸುವ ಗಡಿಬಿಡಿಯಲ್ಲಿ ‘ಅಸ್ಥಿ’ ಎಂದು ಉಚ್ಚರಿಸಿ ನಾಲಗೆ ಕಚ್ಚಿಕೊಳ್ಳುವವರಿಗೆ ಏನೂ ಹೇಳಲಾರೆ. ಅಸ್ಥಿ ಆಸ್ತಿ ಇದರಲ್ಲಿ ವ್ಯಾಕರಣವ್ಯತ್ಯಾಸ ಗುರುತಿಸುವ ಕಾರ್ಯವನ್ನು ಕನ್ನಡವ್ಯಾಕರಣ ಪಂಡಿತರಿಗೆ ಬಿಟ್ಟುಬಿಡುತ್ತೇನೆ...
“ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ” ಕಣ್ಮರೆ ಆಗುತ್ತಿರುವ...
ಮೊನ್ನೆ ನಮ್ಮ ಮನೆಗೆ ಯಾರೋ ಅತಿಥಿಗಳು ಬಂದಿದ್ದರು. ಅವರ ಜೊತೆ ಒಂದು ಸಣ್ಣ ಮಗು ಕೂಡ ಬಂದಿತ್ತು. “ಏನ್ ಪುಟ್ಟ,ಎಷ್ಟನೇ ಕ್ಲಾಸು” ಅಂತಾ ಕೇಳಿದೆ. “ಎಲ್.ಕೆ.ಜಿ,ಅಂಕಲ್” ಅಂತಾ ಹೇಳ್ತು. ಇಷ್ಟು ಸಣ್ಣ ಪ್ರಾಯದಲ್ಲೇ ಅಂಕಲ್ ಮಾಡ್ತಲಾ ಅನ್ನೋ ಬೇಜಾರಲ್ಲೇ, “ಒಂದು ಹಾಡು ಹೇಳು ನೋಡೋಣ” ಅಂತಾ ಕೇಳಿದೆ. ಅದಕ್ಕೇ “ರೈನ್,ರೈನ್...
ಕುಂ.ವೀ.ಅವರಿಗೆ ಒಂದಷ್ಟು ಪ್ರಶ್ನೆಗಳು
ಕನ್ನಡದ ಶ್ರೇಷ್ಠ ಸಹಿಷ್ಣು ಸಾಹಿತಿಗಳಾದ ಕುಂ.ವೀರಭದ್ರಪ್ಪನವರಿಗೆ ನಮಸ್ಕಾರಗಳು. ಇತ್ತೀಚಿಗೆ ತಾವು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವೊಂದರಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡುತ್ತಾ “ರಾಮಚಂದ್ರಾಪುರ ಮಠದ ಸ್ವಾಮೀಜಿಗಳಿಗೆ ಸೆಗಣಿ ಅಂದರೆ ಗೊತ್ತಿಲ್ಲ,ಆದರೆ ಹಸುಗಳ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುತ್ತಾರೆ,ಕನ್ನಡ ಗೋಪಾಲಕರಿಂದ ಉಳಿದಿದೆ”...
