ಮಂಕುತಿಮ್ಮನ ಕಗ್ಗ ೦೭೭: ತನ್ನ ಹೊಳಹೊಳಪುಗಳ ನೆನೆನೆನೆದು ಮೈಮರೆತ | ರನ್ನವೋ ಬ್ರಹ್ಮ; ನೋಡವನು ನಿಜಪಿಂಛ || ವರ್ಣದೆಣಿಕೆಯಲಿ ತನ್ನನೆ ಮರೆತ ನವಿಲವೊಲು | ತನ್ಮಯನೊ ಸೃಷ್ಟಿಯಲಿ – ಮಂಕುತಿಮ್ಮ || ೦೭೭ || ನಾವು ಮಾಡುವ ಕೆಲಸದಲ್ಲಿ ನಮಗೆ ಆನಂದ, ಸಂತೃಪ್ತಿ ಸಿಗುವಂತಿದ್ದರೆ ಆ ಕೆಲಸ ಮಾಡಲು ಉತ್ಸಾಹ ತಂತಾನೆ ಒದಗಿಬರುತ್ತದೆ – ನಿರಂತರವಾಗಿ. ಆ ಕಾರ್ಯದ...
ಇತ್ತೀಚಿನ ಲೇಖನಗಳು
ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ !
ಸಮಾನಾರ್ಥಕ ಸ್ಪಾನಿಷ್ ಗಾದೆ Donde hay humo, hay calor. ಜಗತ್ತಿನಾದ್ಯಂತ ಮನುಷ್ಯನ ಮೂಲ ನಡವಳಿಕೆ ಇಂದಿಗೂ ಸೇಮ್ ! ವೇಷ , ಭಾಷೆ , ಆಹಾರ, ವಿಚಾರ ಬದಲಾದಂತೆ ಕಂಡರೂ ಮನುಷ್ಯನ ಮೂಲಭೂತಗುಣಗಳು ಮಾತ್ರ ಅಚ್ಚರಿ ಹುಟ್ಟಿಸುವಂತೆ ದೇಶ ಕಾಲ ಮೀರಿ ಒಂದೇ ಎನ್ನುವುದು ಮಾತ್ರ ಸತ್ಯ . ಸ್ಪೇನ್ ದೇಶದಲ್ಲಿ ನನ್ನ ಮೊದಲ ವರ್ಷಗಳು ಅಲ್ಲಿನ ಭಾಷೆ ಕಲಿತು ಆಗಷ್ಟೇ ಅಲ್ಲಿನ...
ನೀವು ಉಡುಪಿ ಕೃಷ್ಣನ ದರ್ಶನ ಮಾಡಬೇಕೆಂದಿದ್ದರೆ ನೇರವಾಗಿ ಉಡುಪಿಗೇ ಹೋಗಿ.
ಹಲವು ವರ್ಷಗಳ ಹಿಂದೆ ನಾವು ಮನೆಯ ಸಮೀಪದಲ್ಲಿರುತ್ತಿದ್ದ ಮಾವಿನ ಮರದಿಂದ ಹಣ್ಣುಗಳನ್ನು ತಂದು ಅವುಗಳನ್ನು ಹಿಂಡಿ, ಜೊತೆಗೆ ಬೆಲ್ಲ ಮತ್ತು ಸ್ವಲ್ಪ ಏಲಕ್ಕಿ ಸೇರಿಸಿ ನಮಗೆ ತೃಪ್ತಿಯಾಗುವವರೆಗೂ ಕುಡಿಯುತ್ತಿದ್ದೆವು. ಮನೆಗೆ ಬರುವ ಅತಿಥಿಗಳಿಗೂ ಮಾವಿನ ರಸವೇ ಪ್ರಧಾನ ಆತಿಥ್ಯ. ಮಾವಿನ ಹಣ್ಣುಗಳ ಸೀಸನ್ ಪ್ರಾರಂಭವಾಗಿ ಮುಗಿಯುವವರೆಗೂ ಅದೇ ನಮ್ಮ ಪ್ರಧಾನ ಪಾನೀಯವಾದರೆ ನಂತರ...
ಮುಸಲ್ಮಾನಳಾಗಿ ಸ್ವಧರ್ಮಕ್ಕೆ ಮರಳಿದ ಹಿಂದುವಿನ ಕಥೆ
ಹೊಟ್ಟೆತುಂಬಿದ ಹಾಲುಗಲ್ಲದ ಮಗು ತನ್ನ ಪುಟ್ಟ ಕೈಗಳಿಂದ ಬೊಂಬೆಯನ್ನು ಹಿಡಿದು, ಮನಸ್ಸು ಬಂದಷ್ಟು ಹೊತ್ತು ಅದನ್ನು ತಿರುಗಿಸಿ ಮುರುಗಿಸಿ ನೋಡುತ್ತಾ, ಬಣ್ಣಬಣ್ಣದ ಆಟಿಕೆಗಳನ್ನು ಅತ್ಯುತ್ಸಾಹದಿಂದ ನೆಲಕ್ಕೆ ಬಡಿದು, ಹಾಗೆ ಬಡಿದಾಗ ಉಂಟಾದ ಸಣ್ಣ ಸದ್ದನ್ನೂ ಸಂಭ್ರಮಿಸುವ ಮನಸ್ಸು ಮಾಡುತ್ತದಲ್ಲಾ, ಆ ಸಮಯಕ್ಕೆ ಮಗುವಿಗೆ ಅಮ್ಮ, ಅಪ್ಪ, ಅಜ್ಜಿ, ತಾತ, ಅಕ್ಕ.. ಎಂಬ ಎರಡಕ್ಷರದ...
ಬೆಂಗಳೂರಿಗೆ ಬೆಂಗಳೂರೇ ಶತ್ರು
ಬೆಂಗಳೂರಿಗೆ ಬೆಂಗಳೂರೇ ಶತ್ರು ಎಂದು ಹೇಳಿದರೆ ತಪ್ಪಾಗಲಾರದು. ಮಳೆಯ ಅಬ್ಬರ ಹೆಚ್ಚುತ್ತಿದೆ. ಮನೆ ಸೇರಲು ಜನರ ಪರದಾಟ ಗಮನೀಯ. ಪ್ರಶಾಂತವಾದ ಬೆಂಗಳೂರು ರಸ್ತೆಗಳು ಇಂದು ರಣರಂಗ ಆಗಿರುವುದರಲ್ಲಿ ಎಲ್ಲರ ಪಾತ್ರವಿದೆ! ಜಾಗತೀಕರಣದ ಹಾದಿಯಲ್ಲಿ ನಡೆದ ಭಾರತ ೧೯೯೨ರಲ್ಲಿ ಇಟ್ಟ ಒಂದು ದೊಡ್ಡ ಹೆಜ್ಜೆಯಿಂದಾಗಿ ಇಂದು ಬೆಂಗಳೂರು ಸಿಲಿಕಾನ್ ವ್ಯಾಲಿ ಆಗಿ ಬೆಳೆದು ನಿಂತಿದೆ...
ಗೌರಿಯ ಕೊಂದವನು ಹಣೆಗೆ ಕುಂಕುಮ ಇಟ್ಟಿದ್ನಾ?
ಗೌರಿ ಹತ್ಯೆಯಾದಾಗ ಕೊಲೆಗಾರರ ಮುಖ ಸಿಸಿ ಕ್ಯಾಮೆರಾದಲ್ಲಿ ಕಂಡಿರಲಿಲ್ಲ. ಸುತ್ತಮುತ್ತಲಿನ ಮನೆಯವರು ಮಾತ್ರವಲ್ಲ, ಆ ರಸ್ತೆಯಲ್ಲಿ ಪ್ರತಿ ದಿನ ವಾಕಿಂಕ್ ಹೋಗುವವರು, ಆಕೆಯ ಕಚೇರಿಯ ಸಿಬ್ಬಂದಿ ಹೀಗೆ ಯಾರೂ ಕೂಡ ಹಂತಕರನ್ನು ಕಂಡಿಲ್ಲ. ಕಡೇ ಪಕ್ಷ ‘ಹಂತಕರನ್ನು ನಾನು ಹಿಂದಿನಿಂದ ನೋಡಿದ್ದೇನೆ’ ಎನ್ನುವವರಾದರೂ ಯಾರಾದರೂ ಸಿಕ್ಕಿದ್ರಾ..? ಊಹೂಂ… ಇಲ್ಲ! ಈ ನಡುವೆ ಅ...