ಇತ್ತೀಚಿನ ಲೇಖನಗಳು

ಕಥೆ

ಸ್ವರ್ಣಗೌರಿ

“ಯಾಕೇ ಸ್ವರ್ಣೀ…ಏನಾಯ್ತೇ….ಸ್ವರ್ಣಿ,ಸ್ವರ್ಣೀ…ಮೊದ್ಲು ಅಳು ನಿಲ್ಸಿ ಏನಾಯ್ತು ಅಂತ ಹೇಳೇ…ಕರು ಬಿಡ್ಬೇಕು ಕಣೇ…ಹೊತ್ತಾಗ್ತಿದೆ..ಬೆಳಕು ಹರಿಯೋ ಹೋತ್ಗೇನೆ ಯಾಕೆ ಅಳ್ತಾ ಕೂತಿದ್ಯಾ” ಏನೋ ಆದವಳಂತೆ ಅಳುತ್ತಾ ,ಅದು ಬಿಕ್ಕಳಿಸಿ ಅಳುತ್ತಾ ಬಂದ ತಂಗಿ ಸ್ವರ್ಣಗೌರಿಯನ್ನು ಸಮಾಧಾನದಿಂದಲೇ ಮಾಧವ ಕೇಳುತ್ತಿದ್ದ...

ಕಥೆ ಕಾದಂಬರಿ

ಕರಾಳ ಗರ್ಭ- ಭಾಗ 6

ನಾನು ಮಹಾ ನ್ಯಾಯ ನೀತಿ ಅನ್ನುವ ಪ್ರಾಣಿ, ಜೋಕ್ ಮಾಡುವುದು ಬಿಟ್ಟರೆ ಅದೊಂದೆ ನನಗೆ ಪರಮ ಪ್ರಿಯವಾಗಿರುವುದು..ನನಗೆ ಮೃದುಲಾ ಕಡೆಯವರ ಮೇಲೆ ಸಿಟ್ಟು ಉಕ್ಕಿತ್ತು…ನನ್ನ ಕಕ್ಷಿದಾರರೇ ಆಗಿ ಬಂದು, ವಿಷಯ ಗುಪ್ತವಾಗಿರಲಿ ಎಂದು ನನ್ನಿಂದ ವಾಗ್ದಾನ ಪಡೆದವರು, ನನ್ನಿಂದಲೇ ಬ್ಲ್ಯಾಕ್’ಮೈಲರನ್ನು ಗುಪ್ತವಾಗಿಟ್ಟಿದ್ದಕ್ಕೆ….. ಆದರೆ ಇದಕ್ಕೂ ಹೆಚ್ಚಿನ ಶಾಕ್ ನನಗೆ...

ಅಂಕಣ

ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು..

ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು. ಈ ಗಾದೆಯ ಒದೆ ತಿಂದವರು ಅದೆಷ್ಟೋ ಜನ. ಕೆಲವೊಮ್ಮೆ ಅದ್ಯಾವುದೋ ಒಂದು ಸಮಯದಲ್ಲಿ ಒಂದು ಕೆಟ್ಟ ಮಾತನಾಡಿ ಬಿಡುತ್ತೇವೆ ಕೊನೆಗೆ ಮನಸ್ಸು ಹದಗತಿಗೆ ಬಂದಾಗಲೋ ಅಥವಾ ಬಲ್ಲವರು ಹಿಡಿದು ಜಾಢಿಸಿದಾಗಲೋ ನಮ್ಮ ಆ ಕೆಟ್ಟ ಮಾತಿನ ಪರಿಣಾಮ ಅರಿತು ಪರಿತಪಿಸುತ್ತೇವೆ. ಕಾಣೆ ಮೀನು ಕೆಲಸ ಇಲ್ದೆ ವಿವೇಕಾನಂದರ ಬಗ್ಗೆ ಬರೆದಿತ್ತಲ್ಲ...

ಅಂಕಣ

ಹೀಗೊಂದು ದಿನ..

ಛೆ! ಎದ್ದಿದ್ದೇ ತಡವಾಯ್ತು. ಇನ್ನೇನು ೩೦ ನಿಮಿಷಗಳಲ್ಲಿ ತಯಾರಾಗಬೇಕು, ಇಲ್ಲವೆಂದರೆ ಕಛೇರಿಯ ಬಸ್ಸು ತಪ್ಪಿ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಮೊನ್ನೆ ಹೀಗೇ ಆಗಿತ್ತು, ಅದೂ ಇದೂ ಅಂತ ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಏಳುವಷ್ಟರಲ್ಲಿ ಸಾಕಾಗಿ ಹೋಗಿತ್ತು. ಹೆಂಗೋ ಗಡಿಬಿಡಿಯಲ್ಲಿ ನಿತ್ಯಕರ್ಮ, ಮಜ್ಜನಾದಿಗಳನ್ನು ಮುಗಿಸಿ ಬೀದಿಗೆ ಬಿದ್ದಾಗ ಬಸ್ಸು ಬರಲು ಇನ್ನೂ...

ಅಂಕಣ

ಅಭಿವ್ಯಕ್ತಿಗೆ ಅಂತರ್ಜಾಲ ತಾಣ ಸೂಕ್ತ ವೇದಿಕೆ

ಉಜಿರೆ, ಆ.30: ಬರೆಯಬೇಕೆಂಬ ಹಂಬಲವಿರುವ ಯುವಬರಹಗಾರರು ಅಂತರ್ಜಾಲ ತಾಣಗಳನ್ನು ಬಳಸಿಕೊಂಡು ವಿವಿಧ ಬಗೆಯ ಓದುಗರನ್ನು ತಲುಪುವುದರ ಕಡೆಗೆ ಆದ್ಯತೆ ನೀಡಬೇಕು ಎಂದು ರೀಡೂ ಕನ್ನಡ, ಇಂಗ್ಲಿಷ್ ಅಂತರ್ಜಾಲ ತಾಣದ ಸಂಪಾದಕ ಶಿವಪ್ರಸಾದ್ ಭಟ್  ಹೇಳಿದರು. ಉಜಿರೆಯ ಎಸ್‍ಡಿಎಂ ಸ್ನಾತಕೋತ್ತರ ಕೇಂದ್ರದ ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮ ವಿಭಾಗವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ...

ಅಂಕಣ

Jio ಜೀ ಭರ್ ಕೆ…

ಮುಖೇಶ್ ಅಂಬಾನಿ ಇಂದು ವಾರ್ಷಿಕ ಷೇರುದಾರರ ಸಭೆಯಲ್ಲಿ ಜಿಯೊದ ಉದ್ದೇಶಗಳನ್ನು ಮತ್ತು ವಿಶೇಷತೆಗಳನ್ನು ಹೇಳುತ್ತಾ ಅದನ್ನು ಅನಾವರಣಗೊಳಿಸಿದ್ದಾರೆ. ಇಂದು ಅವರು ನೀಡಿದ ಕೊಡುಗೆಗಳು ಮತ್ತು ಅದರ ವಿಶೇಷತೆಗಳು ನಮ್ಮಲ್ಲಿ ಹೊಸ ಕುತೂಹಲವನ್ನು ಮೂಡಿಸಿರುವುದಂತೂ ಸತ್ಯ… ಡಿ.31ರ ತನಕ ಡಾಟಾ ಮತ್ತು ಧ್ವನಿ ಕರೆಗಳು ಪೂರ್ತಿ ಉಚಿತ. ಆ ಬಳಿಕವೂ ಭಾರತದೆಲ್ಲೆಡೆ ಜಿಯೋ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ