ಇನ್ನೂ ನೆನಪಿದೆ, ನನ್ನ ಕೆಲವು ಗೆಳೆಯರು ಒಳ್ಳೊಳ್ಳೆ ಕೆಲಸ ಬಿಟ್ಟು ಆಂದೋಲನ ಸೇರಿದ್ದರು. ಅವರ ತ್ಯಾಗ, ಪರಿಶ್ರಮದ ಫಲ ಆ ಯಶಸ್ಸು. ಆದರೆ ಅದರ ಲಾಭ ಪಡೆದುಕೊಂಡವರು ಕೆಲವು ನಾಟಕೀಯ ಖಾಸ್ ಆದಮಿಗಳು. ಮೊದಲು ನರಿಗಳ ಬುದ್ಧಿ ಗೊತ್ತಾಗಲಿಲ್ಲ, ಹೀಗಾಗಿ ಆಪ್ ಪಕ್ಷ ಹುಟ್ಟುಕೊಂಡಾಗ,ಅವರು ದೆಹಲಿಯಲ್ಲಿ ಆಡಳಿತಕ್ಕೆ ಬಂದಾಗ ಅವರ ಮೇಲೆ ಜನರಿಗೆ ಮೋದಿಜಿಯವರಿಗಿಂತ ಹೆಚ್ಚು ನಂಬಿಕೆ...
ಇತ್ತೀಚಿನ ಲೇಖನಗಳು
ಶಿಕ್ಷಣ ವ್ಯವಸ್ಥೆ ಶಿಕ್ಷಕರ ಗೌರವ ಕುಸಿಯಲು ಹಲವು ಕಾರಣಗಳು.
ಅದೊಂದು ಕಾಲವಿತ್ತು. ಕಡು ಬಡವರಿಗೆ ಸರ್ಕಾರಿ ಶಾಲೆ. ಮಧ್ಯಮ ವರ್ಗದವರಿಗೆ ಖಾಸಗೀ ಶಾಲೆ. ಸ್ವಲ್ಪ ಅನುಕೂಲಸ್ಥರಿಗೆ ಕಾನ್ವೆಂಟ್. ಇನ್ನೂ ಶ್ರೀಮಂತರಿದ್ದರೆ ಅವರಿಗೆ ಸಿ.ಬಿ.ಎಸ್.ಸಿ ಇತ್ಯಾದಿ ದೊಡ್ಡ ದೊಡ್ಡ ಹೆಸರಿನ ಶಾಲೆಗಳು. ಆದರೆ ಎಲ್ಲವೂ ನಮ್ಮ ಆರ್ಥಿಕತೆಗೆ ನಿಲುಕುವಷ್ಟೆ ಶುಲ್ಕವಿರುತ್ತಿತ್ತು. ಶಿಕ್ಷಕರೇ ನಮ್ಮ ಪಾಲಿನ ಪಂಡಿತರಾಗಿದ್ದರು. ಕಲಿಸಿದ ಶಿಕ್ಷಕ ಇಡೀ...
ನೀ ಮರೆತರೂ ನಾ ಮರೆಯುವುದಿಲ್ಲ ನಿನ್ನ
गुरु ब्रम्हा गुरु विष्णू गुरुः देवो महेश्वरा I गुरु शाक्षात परब्रम्हा तस्मै श्री गुरुवे नमः II ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಮುಂದೆ ಗುರಿ ಹಾಗೂ ಹಿಂದೆ ಗುರು ಇರಬೇಕೆಂಬ ಮಾತು ಈ ಕಲಿಯುಗಕ್ಕೆ ಅನ್ವಯಿಸುವುದಿಲ್ಲ ಅನ್ನಿಸುತ್ತದೆ. ಈಗಿನ ಕಾಲದ ವಿದ್ಯಾರ್ಥಿಗಳಿಗೆ ಸರಿಯಾದ ಗುರಿಯೇ ಇರುವುದಿಲ್ಲ. ಏನೋಒಂದು ಪದವಿ ಅಂತ...
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೩ ___________________________________ ತಿರು ತಿರುಗಿ ತೊಳಲುವುದು ತಿರಿದನ್ನವುಣ್ಣುವುದು | ಮೆರೆದು ಮೈ ಮರೆಯುವುದು ಹಲ್ಲ ಕಿರಿಯುವುದು || ಮರಳಿ ಕೊರಗಾಡುವುದು ಕೆರಳುವುದು ನರಳುವುದು | ಇರವಿದೇನೊಣರಗಳೆ? – ಮಂಕುತಿಮ್ಮ || ೦೨೩ || ಇಡೀ ಬದುಕಿನ ಕಿತ್ತಾಟವೆಲ್ಲ ನಾಲ್ಕೆ ಸಾಲುಗಳಲ್ಲಿ ಎಷ್ಟು ಸೊಗಸಾಗಿ...
ಶಬರಿಮಲೈ ಮತ್ತು ಮಹಿಳಾ ಸಮಾನತೆ- 1
ಶನಿ ಶಿಂಗಣಾಪುರದಲ್ಲಿ ಸ್ತ್ರೀಯರ ಪ್ರವೇಶಕ್ಕಾಗಿ ಹೋರಾಡಿದವರು ಶನಿಯ ಭಕ್ತರಲ್ಲದಿದ್ದರೂ ಕೋರ್ಟಿನಲ್ಲಿ ಅವರ ಪರವಾಗಿ ತೀರ್ಪು ಬಂದಿದೆ. ಕೋರ್ಟಿನ ತೀರ್ಪಿಗೆ ಸ್ಥಳೀಯವಾಗಿ ಕೆಲ ಗ್ರಾಮಸ್ಥರ ವಿರೋಧದ ಹೊರತಾಗಿ ಅಲ್ಲಿ ದೊಡ್ಡಮಟ್ಟದಲ್ಲಿ ವಿರೋಧ ಎದುರಾಗಲಿಲ್ಲ. ಸ್ವಲ್ಪಮಟ್ಟಿಗಿನ ವಿರೋಧ ತೋರಿದ ಗ್ರಾಮಸ್ಥರನ್ನು ಹಾಗೂ ಭಕ್ತರನ್ನು ಆರ್ಟ್ ಆಫ್ ಲಿವಿಂಗ್ ಮತ್ತು ಆರ್ ಎಸ್...
ತಂತ್ರಜ್ಞೆ ಮಂತ್ರಜ್ಞೆ ಗೌರಿ
ತಾಯಿ ಗೌರಿ ತಂತ್ರಜ್ಞೆ ಅದ್ಭುತ ಮಂತ್ರಜ್ಞೆ ತಂತ್ರ ಮಂತ್ರ ಯಂತ್ರ ಜತೆ ಕೂಡಿಸಲದೆ ಗಣಪತಿಯಾಯ್ತೆ || ಶಕ್ತಿಯವಳು ಶಿವನ ಸತಿ ಅದ್ಭುತ ಕಲಾಕೃತಿ ಮೈ ಬೆವರು ಅರಿಶಿನ ಕೊಳೆ ಕಸದಿಂದ ರಸ ಬಾಲನಾದ ಕಲೆ || ಉಮೆಯವಳು ಅಭಿಯಂತೆ ಜೀವಕೆ ನೀರ್ಜಿವ ಬೆರೆತೆ ಸೃಜಿಸಿರಬೇಕು ದೇವ ಜೀವಿಯ ಮಗನ ಹೆಸರಲಿ ತಾಂತ್ರಿಕ ವಿಜಯ || ಅಲೆಮಾರಿ ಪರಶಿವನಾತ ಗೌರಮ್ಮನಿಗೆ...
