ರಾತ್ರಿ ಮಲಗಿದ್ದರೂ ನಿದ್ದೆಹತ್ತಲಿಲ್ಲ. ಜಾನಿ ಮತ್ತು ಅವನ ಪ್ರಿಯತಮೆ ಶಾಂತಿಯ ಕೊಲೆಗಳು ನನ್ನ ಕಣ್ಣಿಗೆ ಕಟ್ಟಿದಂತಾಗಿ “ನೀನು ನಮ್ಮನ್ನುಉಳಿಸಲು ಆಗುತ್ತಿರಲಿಲ್ಲವೇ’ ಎಂದು ಚುಚ್ಚಿ ಚುಚ್ಚಿ ಕೇಳಿದಂತಾಯಿತು. ಕಡೇ ಪಕ್ಷ ಅವರ ಕೊಲೆಗಾರನನ್ನಾದರೂ ನಾನು ಪತ್ತೆ ಹಚ್ಚಿ ಕಾನೂನಿಗೆ ಕೊಡಬೇಕೆಂಬ ಛಲ ಹುಟ್ಟಿತು. ಮುಂದಿನ ದಿನ ಬೆಳಿಗ್ಗೆ ನಾನು ಕಾಫಿ ತಿಂಡಿ...
ಇತ್ತೀಚಿನ ಲೇಖನಗಳು
ಆದಿಕವಿ ಶ್ರೀ ವಾಲ್ಮೀಕಿ ಮಹರ್ಷಿ…
ವಾಲ್ಮೀಕಿ ಮಹರ್ಷಿಯ ಪರಿಚಯ – ತಂದೆ : ಪ್ರಚೇತಸೇನ. – ಮೂಲನೆಲೆ : ಕರ್ನಾಟಕದ ಕೋಲಾರ ಜಿಲ್ಲೆ, ಮುಳಬಾಗಿಲು ತಾಲೂಕಿನ ಹವಣಿ ಎಂಬ ಪ್ರದೇಶ. – ವಾಲ್ಮೀಕಿ ರಾಮಾಯಣದಲ್ಲಿ ಕಂಡು ಬರುವ ಪ್ರಮುಖ ಕರ್ನಾಟಕದ ಪ್ರದೇಶಗಳು : ಹಂಪಿ ಬಳಿ ಇರುವ ಪಂಪಾ ಸರೋವರ, ಮಾತಂಗ ಬೆಟ್ಟ, ಶಬರಿ ಆಶ್ರಮ, ಸುಗ್ರೀವನು ವಾಸವಾಗಿದ್ದ ಋಷಿಮುಖ ಪರ್ವತ. ವಾಲ್ಮೀಕಿಯು...
‘ಪ್ರಕಾಶ’ಮಾನವಾಗುವುದೂ ಕಷ್ಟವೇ !
ಒಬ್ಬ ಅಭೂತಪೂರ್ವ ನಟ ! ಕಷ್ಟ ಪಟ್ಟು ಮೇಲೆ ಬಂದವರು ಎಲ್ಲಾ ಸರಿ. ಆದರೆ , ಒಂದು ಹೇಳಿಕೆ ! ಎಷ್ಟೋ ಜನರ ಅಭಿನಯ,ಅಹೋರಾತ್ರಿಯ ಕೆಲಸವನ್ನ ಸಿನಿಮಾಪ್ರಿಯರು ಓರೆಗಣ್ಣಿಂದಲೂ ನೋಡ್ತಿಲ್ಲ. ಕ್ಯಾರೇ ಅನ್ನಂಗಿಲ್ಲ ಜನ ಅನ್ನೋ ಪರಿಸ್ಥಿತಿ ಇದೊಳ್ಳೆ ರಾಮಾಯಣಕ್ಕೆ ಒದಗಿ ಬಂತಲ್ವೇ? ಇನ್ನೇನು ಚಿತ್ರಕ್ಕೆ ಒಂದೆರಡು ದಿನಗಳಲ್ಲೇ ಭಾರೀ ಪ್ರಶಂಸೆ ವ್ಯಕ್ತವಾಗತ್ತೆ , ಇರೋ ಪರೀಕ್ಷೆಗಳು...
ಮರೆಯಿರೆಂದರೆ ಮರೆಯಲಿ ಹ್ಯಾಂಗ ಚಿಕುನ್’ಗುನ್ಯವ?
ಅದು 2008ರ ಮೇ-ಜೂ ತಿಂಗಳು. ನಾನಾಗ ವಿದ್ಯಾರ್ಥಿ ಜೀವನದ ಮಹತ್ತರ ಕಾಲಘಟ್ಟವೆಂದೇ ಪರಿಗಣಿಸಲ್ಪಟ್ಟಿರುವ ಸೆಕೆಂಡ್ ಪಿಯುಸಿಯಲ್ಲಿದ್ದೆ. ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಕುಂತಲಾ ಶೆಟ್ಟಿಯವರ ಬಂಡಾಯದಿಂದಾಗಿ ನನ್ನೂರು ಪುತ್ತೂರು ರಾಜ್ಯಾದ್ಯಂತ ಹೆಸರುವಾಸಿಯಾಗಿತ್ತು. ಭರ್ಜರಿಯಾಗಿಯೇ ನಡೆದ ಆ ಚುನಾವಣೆಯನ್ನು ಮುಗಿಸಿಕೊಂಡು ಪುತ್ತೂರು ಆಗಷ್ಟೇ...
ಕೈಯ ಹಿಡಿದು ಹೆಜ್ಜೆ ಬೆಸೆದು…
ಮೊನ್ನೆ ನನ್ನ ಇಂಗ್ಲಿಷ್ ಪುಸ್ತಕವನ್ನು ಓದಿ ಮುಗಿಸಿದ ಕಸಿನ್ ನನಗೆ ಕರೆ ಮಾಡಿ “ ಹಳೆಯದೆಲ್ಲ ಮತ್ತೆ ನೆನಪಾಯಿತು.. ನಿನ್ನ ನೋಡಬೇಕು ಅನಿಸುತ್ತಿದೆ” ಎಂದ. ಅದಕ್ಕೂ ಒಂದೆರಡು ದಿನದ ಹಿಂದಷ್ಟೆ ನನ್ನ ಗೆಳತಿಯೊಬ್ಬಳು ನನ್ನ ಹತ್ತಿರ ಮಾತನಾಡುತ್ತಾ ಹಳೆಯದನ್ನೆಲ್ಲಾ ಮೆಲುಕು ಹಾಕುತ್ತಿದ್ದಳು. ಆ ಘಟನೆ ನೆನಪಿದೆಯ? ಆ ದಿನಗಳು ಹೇಗಿತ್ತಲ್ಲವಾ ಎಂದೆಲ್ಲಾ ಹೇಳುತ್ತಾ...
ಲಾಲಿಪಾಪ್
ಅದು ನಗರದ ಹೊರವಲಯದಲ್ಲಿದ್ದ ಐಷಾರಾಮಿ ಅಪಾರ್ಟ್ಮೆಂಟ್ ’ಸ್ಕೈ ಲೈನ್’. ಹೆಸರೇ ಸೂಚಿಸುವ೦ತೆ ಆಕಾಶದೆತ್ತರ ಎದ್ದು ನಿ೦ತಿತ್ತು. ಅದರ ಹತ್ತನೇ ಮಹಡಿಯ ಫ್ಲಾಟ್ ಒಂದರಲ್ಲಿ ವಾಸವಾಗಿದ್ದಳು ಕರುಣಾ. ಸಮಯ ಬೆಳಗ್ಗೆ ಎಂಟು ಗಂಟೆ ಕಳೆದು ಐದು ನಿಮಿಷ. ಗಂಡ ಇನ್ನೂ ರಾತ್ರಿ ಶಿಫ್ಟ್ ಮುಗಿಸಿ ಬರಬೇಕಷ್ಟೆ. ಕರುಣಾಳು ಬೆಳಗ್ಗಿನ ಶಿಫ್ಟ್ ಗೆ ಹೊರಡುತ್ತಿದ್ದಳು. ಗಂಡ, ಹೆಂಡತಿ ಇಬ್ಬರೂ...
