ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೭ ಅವತರಿಸಿಹನು ಬೊಮ್ಮ ವಿಶ್ವದೇಹದೊಳೆನ್ನೆ | ಅವನ ವೇಷಗಳೇಕೆ ಮಾರ್ಪಡುತಲಿಹವು ? || ತವಕಪಡನೇತಕೋ ಕುರುಹ ತೋರಲು ನಮಗೆ | ಅವಿತುಕೊಂಡಿಹುದೇಕೊ ? – ಮಂಕುತಿಮ್ಮ || ೩೭ || ಪರಬ್ರಹ್ಮಕ್ಕೆ ಸಂಬಂಧಿಸಿದ ಪ್ರತಿಯೊಂದು ನಂಬಿಕೆಯ ಮೂಲಗಳನ್ನೆ ಶೋಧಿಸಿ ಕೆಣಕುತ್ತ, ಕವಿಯ ಪರಬ್ರಹ್ಮದ ಮೇಲಿನ ದೂರುಗಳು ಹೊಸಹೊಸ ಅಂಶಗಳ ರೂಪದಲ್ಲಿ...
ಇತ್ತೀಚಿನ ಲೇಖನಗಳು
ಪಿಲಿಬೈಲಲ್ಲಿ ಹಾಸ್ಯದ್ದೇ ಗತ್ತು ಗಮ್ಮತ್ತು…
ಚಿತ್ರ : ಪಿಲಿಬೈಲ್ ಯಮುನಕ್ಕ ತಾರಾಗಣ : ಪ್ರಥ್ವಿ ಅಂಬರ್, ಸೋನಾಲ್, ನವೀನ್ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜುರ್, ಸತೀಶ್ ಬಂದಲೆ ಮತ್ತಿತರರು. ನಿರ್ದೇಶನ : ಸೂರಜ್ ಶೆಟ್ಟಿ ****** ಹಿಂದಿನ ಎಕ್ಕಸಕ್ಕದ ಯಶಸ್ಸಿನ ಹಿನ್ನಲೆಯಿಟ್ಟುಕೊಂಡು ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ತೆರೆಗೆ ಬಂದ ‘ಪಿಲಿಬೈಲ್ ಯಮುನಕ್ಕ’, ಹಳೇ ಮಲಯಾಳಂ ಚಿತ್ರಗಳ...
ದೌಲತ್ತಿನ ಅಹಂಕಾರಕ್ಕೆ ಬಲಿಯಾದವರೆಷ್ಟೋ?
1999ರ ಏಪ್ರಿಲ್ 29ರಂದು ನಡೆದ ಘಟನೆ. ದಕ್ಷಿಣ ದೆಹಲಿಯಲ್ಲಿ ರೆಸ್ಟಾರೆಂಟ್ ಒಂದರಲ್ಲಿ ಪರಿಚಾರಿಕೆಯಾಗಿದ್ದ ಜೆಸ್ಸಿಕಾ ಲಾಲ್ ಕೆಲಸ ಮುಗಿಸಿ ಮನೆಗೆ ಹೋಗುವ ಸಮಯ. ಅದೇ ಹೊತ್ತಿನಲ್ಲಿ ರೆಸ್ಟಾರೆಂಟ್ ಗೆ ಬಂದಿದ್ದ ಕೆಲ ರಾಜಕಾರಣಿಗಳ ಮಕ್ಕಳು ಮದ್ಯ ಸರಬರಾಜು ಬೇಕು ಎಂದು ಈ ಹುಡುಗಿಗೆ ಆದೇಶಿಸಿದರು. ಸಾರಿ ಸರ್, ಈಗಾಗಲೇ ಸಮಯ ಮೀರಿದೆ ನಮ್ಮಲ್ಲಿ ಮದ್ಯವೂ ಖಾಲಿಯಾಯಿತು...
ಈ ಕಥೆ ಕೇವಲ ಕಾಲ್ಪನಿಕ
ಹೌದು ಈ ಕಥೆ ಕೇವಲ ಕಾಲ್ಪನಿಕ.. ಆದರೆ ಕಥೆಯಲ್ಲಿ ಬರುವ ಪಾತ್ರಗಳು..?? ತಿಳಿದೊ ತಿಳಿಯದೆಯೋ ಯಾರಿಗಾದರೂ ಹೋಲಿಕೆಯಾಗಬಹುದೇನೊ.. ಹಾಗೇನಾದರೂ ಆದಲ್ಲಿ ಒಂದು ಕ್ಷಮೆ ಇರಲಿ.. ಇಲ್ಲಿ ನಾನು ಎಂಬ ಪಾತ್ರ ನಾನಲ್ಲ, ನನ್ನಲ್ಲಿ ಹುಟ್ಟಿದ ಕಲ್ಪನೆಯ ಕಥೆಗೆ ರೂವಾರಿ ಅಷ್ಟೇ.. ಬರೆದು ಮುಗಿದ ಬರಿದು ಹಾಳೆಯ ಭವಿತದ ಪುಟ ಈ ಕಥೆ. ಇದರ ಪ್ರೇರಣೆ ನೂರು ಜನರ ಬದುಕಿನ ಸೋಲು ಎಂಬ ವಿಷಾದ...
ಒಲಿಂಪಿಕ್ಸ್ : ಕ್ಷಣಾರ್ಧದಲ್ಲಿ ಭಗ್ನವಾದ ಕನಸುಗಳು…
ವಿಶ್ವದ ಘಟಾನುಘಟಿ ಕ್ರೀಡಾಪಟುಗಳ ನಡುವೆ ಓಟಕ್ಕೆ ಅಣಿಯಾಗುತ್ತಿದ್ದ ಆಕೆಗಿನ್ನು ೨೦ ರ ಹರೆಯ. ಆಕೆಯ ಜೀವನದ ಸರ್ವಶ್ರೇಷ್ಠ ಓಟಕ್ಕೆ ಕ್ಷಣಗಣನೆ ಆರಂಭವಾಗಿತ್ತು. ದೇಶದ ಕೋಟ್ಯಂತರ ಜನರ ಶುಭ ಆರೈಕೆಯೂ ಅವಳ ಮೇಲೆ. ಓಟ ಶುರುವಾಯಿತು.. ಇನ್ನೇನು ಗುರಿ ತಲುಪಲು ಕೆಲವೇ ಹೆಜ್ಜೆಗಳು ಬಾಕಿ ಇವೆ. ಅದಷ್ಟು ಭಾರತೀಯರ ಕನಸು ನನಸಾಗಲು ಇನ್ನು ಕೆಲವೇ ಕ್ಷಣಗಳು ಉಳಿದಿವೆ. ತನ್ನೆಲ್ಲ...
ಜೀವನದಲ್ಲಿ ನೋಡಲೇಬೇಕಾದ ಪುಣ್ಯ ಸ್ಥಳಗಳು
ಜೀವನದಲ್ಲಿ ಸಾಯುವುದರೊಳಗೆ ಒಮ್ಮೆಯಾದರೂ ಶ್ರೀ ಕಾಶೀ ವಿಶ್ವನಾಥನ ದರ್ಶನ ಮಾಡಬೇಕೆಂಬುದು ಹಿಂದೂಗಳ ಬಯಕೆ, ಇಂತಹ ಬಯಕೆ ನನ್ನಲ್ಲಿಯೂ ಇತ್ತು. ಆದರೇ ಇಷ್ಟು ಸಣ್ಣ ವಯಸ್ಸಿಗೇ ಆ ಭಾಗ್ಯ ದೊರಕುವುದೆಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ಮಾವನ ಮಗ ಉತ್ತರಖಾಂಡದಲ್ಲಿಯೇ ವ್ಯಾಸಾಂಗ ಮಾಡುತ್ತಿರುವುದರಿಂದ ಅವನ ಸಹಾಯದಿಂದ ಕಾಶೀ, ಹರಿದ್ವಾರ, ಋಷಿಕೇಷ, ಡೆಹ್ರಾಡೂನ್, ಮಥುರಾ...
