ಪಾರಿ ಭಾಗ-೨ ಮನೆಗೆ ಬಂದ ಸಾವಿತ್ರಮ್ಮನವರು ಕುರ್ಚಿಯ ಮೇಲೆ ಪೆಚ್ಚು ಮೋರೆ ಹಾಕಿ ಕುಳಿತಿದ್ದ ಯಜಮಾನನನ್ನು ನೋಡಿ ಒಂದು ಕ್ಷಣ ಪೆಚ್ಚಾದರು.ಶಾಂತಸ್ವಾಮಿಯವರ ಬಗ್ಗೆ ಬಾಳಮ್ಮ-ಗೌರಮ್ಮ ಅಂದ ಮಾತುಗಳು ತಲೆಯಲ್ಲಿ ಕೊರೆಯುತ್ತಿದ್ದವಾದರೂ ಶಾಂತಸ್ವಾಮಿಯವರು ಬೇರೆ ಹೆಂಗಸರ ಸಂಗ ಬೆಳಸದಿರುವುದು ಸಾವಿತ್ರಮ್ಮನವರಿಗೆ ತುಸು ನೆಮ್ಮದಿ ನೀಡಿತ್ತು.ಅವರು ರಸಿಕರಾಗಿದ್ದರೂ ಅದು ಕೂಲಿ...
ಇತ್ತೀಚಿನ ಲೇಖನಗಳು
ಪೊಟ್ಟುಕಥೆ
ಪ್ರತೀ ತಿಂಗಳು ಮನೆಯಲ್ಲಿ ಸಾಮಾನ್ಯವಾಗಿ ನಡೆಯುವ ಪ್ರಸಂಗ ನನ್ನ ಹೇರ್ ಕಟಿಂಗ್ ಬಗ್ಗೆ ಸುಧೀರ್ಘ ಚರ್ಚೆ. ನಮ್ಮ ಕಾಲೇಜಿನಲ್ಲಿ ಪ್ರತೀ ದಿನ ಒಬ್ಬಬ್ಬರೂ ಒಂದಂದು ರೀತಿ ಹೇರ್ ಸ್ಟೈಲ್ ಮಾಡಿಕೊಂಡು ಬರುವಾಗ ನನಗೆ ಹೊಟ್ಟೆ ಉರಿಯುತ್ತಿತ್ತು. ಹೇರ್ ಕಟ್ ಮಾಡಿಸಿ ಒಂದು ತಿಂಗಳಾದ ಮೇಲೆ ಏನೋ ಅಲರ್ಜಿಯಿಂದ ಒಂದು ಸೀನು ಬಂದ್ರೆ ಸಾಕು ಶುರು ಆಗ್ತದೆ ಮಾಮೂಲಿ ವರಸೆ. “ಹೋಗು, ಬೇಗ...
ರಾಷ್ಟ್ರವಿರೋಧಿ ಚಿಂತನೆಗೆ ಹಲವು ಮುಖ…
ಇಷ್ಟು ದಿನ ಎಲ್ಲಿದ್ದರು ಇವರೆಲ್ಲ ? ಇವರೆಲ್ಲ ಯಾರು? ಭಾರತದ ಸಾರ್ವಭೌಮತೆಗೆ ಸದಾ ಧಕ್ಕೆ ತರುವವರು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ದೇಶದ ಮಾನವನ್ನು ಹರಾಜಾಕುವವರು, ದೇಶಕ್ಕಾಗಿ ಪ್ರಾಣ ಕೊಡುವ ಸಾವಿರಾರು ಸೈನಿಕರ ಆತ್ಮಸ್ಥೈರ್ಯವ ಕುಗ್ಗಿಸುವವರು, ದೇಶದ ಪ್ರಧಾನಿಯನ್ನು ಮನಬಂದಂತೆ ಹೀಯಾಳಿಸುತ್ತಿರುವವರು, ಜ್ಞಾನಾರ್ಜನೆಯ ಕೇಂದ್ರವಾದ ವಿಶ್ವ ವಿದ್ಯಾಲಯಗಳಲ್ಲಿ...
ಪಾರಿ ಭಾಗ-೨
ಕಲ್ಲಳ್ಳಿ ನೂರು ಮನೆಗಳಿರುವ ಪುಟ್ಟ ಹಳ್ಳಿ..ಮಾದಿಗ,ಉಪ್ಪಾರ,ಲಂಬಾಣಿ,ಕೊರವ, ಭೋವಿ..ಹೀಗೆ ಇವರೆಲ್ಲರದೊಂದು ಕೇರಿ..ಇನ್ನುಳಿದ ಎರಡು ಕೇರಿಗಳು ಗೌಡರು,ಹಿರೇಮಠರು,ಲಿಂಗಾಯಿತರು ಬ್ರಾಹ್ಮಣರ ಒಂದೆರಡು ಮನೆಗಳು.. ಹೀಗೆ ಜಾತಿಯಲ್ಲಿ ಮೇಲು ಅನ್ನಿಸಿಕೊಂಡವರವು.. ಪಾರಿ- ಭಾಗ ೧ ಆ ಚಿಕ್ಕ ಹಳ್ಳಿಯಲ್ಲಿ ಈ ಪ್ರೀತಿ-ಪ್ರೇಮದ ಪ್ರಕರಣಗಳು ಈ ಹಿಂದೆ ನಡೆದದ್ದಿಲ್ಲ..ಹಿಂದಿನಿಂದ ಬಂದ...
ವರಶರಾವತೀ ತೀರದಲಿ ಮಿಂಚಿ ಮರೆಯಾದ ನಕ್ಷತ್ರ -ಕಣ್ಣೀಮನೆ.
ಸರಿಸುಮಾರು ಹತ್ತೋ ಹನ್ನೆರಡು ವರ್ಷದ ಹಿಂದಿನ ನೆನಪಿನ ಬುತ್ತಿಯನ್ನು ಬಿಚ್ಚಿಡಹೊರಟಿದ್ದೇನೆ ಇಂತಿ ನಿಮ್ಮ ಪ್ರೀತಿಯ ಗೆಳೆಯ ಪ್ರಮೋದ. ಬನ್ನಿ ಬುತ್ತಿಯನ್ನು ಹಂಚಿತಿನ್ನೋಣವಂತೆ! ವರ್ಷ 2005 ಇರಬೇಕು. ಅದೊಂದು ದಿನ ಸರಿಯಾಗಿ ಘಂಟೆ 4:30 ಕ್ಕೆ ನಮ್ಮ ಕನ್ನಡ ಶಾಲೆಯ ದಿನಚರಿ ಮುಗಿದಿತ್ತು. ನಾನು ಮತ್ತು ನನ್ನ ಜೀವದ ಗೆಳೆಯ ಊರ ಸುತ್ತಮುತ್ತಲಿನ ಗುಡ್ಡ ಬೆಟ್ಟ ಅಲೆದಾಡಿ...
ಅವಳು ಸ೦ಭಾಳಿಸುವಳು
ಅಡುಗೆ ಮನೆಯ ತನಕ ಓಡಿ ಹಾಲುಕ್ಕದ೦ತೆ ಉಳಿಸುವಳು ಚಿಕ್ಕಪುಟ್ಟ ಮಾಮೂಲಿಕ್ಷಣಗಳ ಸೇರಿಸುವುದರಲಿ ಭಗ್ನ ಕನಸುಗಳ ದುಃಖ ಮರೆಯುವಳು ಸಮಯದಲಿ ಅನ್ನ ಹತ್ತದ೦ತೆ ತಡೆಯುವಳು ಎಷ್ಟೋಆಸೆಗಳನು ತಾನೇ ಸುಟ್ಟು ಬೂದಿ ಮಾಡುವಳು ಚಿಕ್ಕ ಗಾಜಿನತಟ್ಟೆ ಒಡೆಯದ೦ತೆ ಜಾಗ್ರತೆವಹಿಸುವಳು ಒಡೆದ ಮಹತ್ವಾಕಾ೦ಕ್ಷೆಗಳ ಸೌಧ ತಾನೇ ಉರುಳಿಸುವಳು ಬಟ್ಟೆಯಲಿರುವ ಕಲೆಗಳ ಉಳಿಯದ೦ತೆ ಹೋಗಲಾಡಿಸುವಳು ತಾಜಾ...
