ಒಂದು ನೈಜ ಉದಾಹರಣೆಯೊಂದಿಗೆ ಆರಂಭಿಸುತ್ತೇನೆ. ನನಗೆ ಪಿಯುಸಿಯಲ್ಲಿ ಇಬ್ಬರು ಸ್ನೇಹಿತರಿದ್ದರು. ಒಬ್ಬ ಸರಕಾರದ ದೃಷ್ಟಿಯಲ್ಲಿ ಮೇಲ್ವರ್ಗಕ್ಕೆ ಸೇರಿದ ಬಡ ಬ್ರಾಹ್ಮಣ, ಮತ್ತೊಬ್ಬ ಹಿಂದುಳಿದ ವರ್ಗಕ್ಕೆ ಸೇರಿದವನು, ಆದರೆ ಬಹಳಾ ಶ್ರೀಮಂತ. ಪಿಯುಸಿಯ ಪರೀಕ್ಷೆಯಲ್ಲಿ ಇಬ್ಬರಿಗೂ ತೊಂಬತ್ತು ಶೇಕಡಾ ಅಂಕ ಬಂದಿತ್ತು. ಅದ ನಂತರದ ಸಿಇಟಿಯಲ್ಲಿ ಬ್ರಾಹ್ಮಣ ವರ್ಗಕ್ಕೆ ಸೇರಿದವನಿಗೆ...
Featured
ಇಚ್ಛಾಶಕ್ತಿಯೆಂಬ ರೆಕ್ಕೆಗಳಿವೆಯಲ್ಲ..
‘ಮನುಷ್ಯನಿಗೂ ರೆಕ್ಕೆಗಳಿದ್ದಿದ್ದರೆ ಎಷ್ಟು ಚನ್ನಾಗಿರುತ್ತಿತ್ತು.’ ಕಿಟಕಿಯಿಂದಾಚೆ ನೋಡುತ್ತಿದ್ದವಳಿಗೆ ಪಕ್ಷಿಗಳ ಹಾರಾಟ ಕಂಡು ಯೋಚನೆಯೊಂದು ಬಂದಿತ್ತು. ‘ನನಗೂ ಕೂಡ ರೆಕ್ಕೆಗಳಿದ್ದಿದ್ದರೆ, ಅವುಗಳಂತೆ ಆಕಾಶದಲ್ಲಿ ಸ್ವಚ್ಚಂದವಾಗಿ ಹಾರಾಡಬಹುದಿತ್ತು’ ಎಂದು ಯೋಚಿಸುತ್ತಿದ್ದೆ. ಆದರೆ ಪಕ್ಕದಲ್ಲಿದ್ದ ಕ್ರಚಸ್ ವಾಸ್ತವವನ್ನು ನೆನಪಿಸುತ್ತಿತ್ತು. ನಡೆಯಲೂ ಆಗದವಳು ಹಾರುವ...
ಬ್ರಾಹ್ಮಣರೇ ಇಂದಿನ ಸಮಾಜದ ನಿಜವಾದ ದಲಿತರು
ನಿಜ. ಇದು ನಿಮಗೆ ಆಶ್ಚರ್ಯವಾದರೂ ಇದೆ ಸತ್ಯ. ಖ್ಯಾತ ಅಂಕಣಕಾರರಾದ ಫ್ರಾಂಕಾಯ್ಸ್ ಗೊತ್ಹಿಯರ್ ಬರೆದ ಅಂಕಣ ಹೇಳುವುದು ಇದನ್ನೇ ಬ್ರಾಹಣರ ಮೊದಲಿನ ಸ್ಥಿತಿ ಈಗ ಇಲ್ಲ ಅವರು ಜನಸಂಖ್ಯೆ, ವೋಟು ಬ್ಯಾಂಕ್ ದೃಷ್ಟಿಯಿಂದ ಹಾಗು ಆರ್ಥಿಕವಾಗಿಯೂ ಅವರು ಸಬಲರಲ್ಲ ಎಂಬುದನ್ನು ಹೇಳುತ್ತಾರೆ. ಅವರು ಕೊಟ್ಟಿರುವ ಅಂಕಿ ಅಂಶದ ಪ್ರಕಾರ ದೆಹಲಿಯಲ್ಲಿರುವ ಸುಲಭ ಶೌಚಾಲಯಗಳನ್ನು...
ಮತ್ತೂರಿನಲ್ಲಿ ಮೇಕೆ ಮಾಂಸ ತಿಂದ “ವಿಶ್ವಾಸಾರ್ಹ” ಪತ್ರಕರ್ತರು!
ಮೇ 4ರ ಮುಂಜಾನೆ ಮನೆ ಬಾಗಿಲಿಗೆ ಬಂದ ಪ್ರಜಾವಾಣಿಯ ಮುಖಪುಟದಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ಮತ್ತೂರು ಎಂಬ ಸಂಸ್ಕøತ ಗ್ರಾಮದಲ್ಲಿ ಗುಪ್ತವಾಗಿ ಸೋಮಯಾಗ ಮಾಡಲಾಗಿದೆ. ತಮಿಳುನಾಡು, ಆಂಧ್ರ ಮುಂತಾದ ಹೊರ ರಾಜ್ಯಗಳಿಂದ ಋತ್ವಿಜರು ಬಂದು ಇಲ್ಲಿ ಖಾಸಗಿಯಾಗಿ ಒಬ್ಬರ ಅಡಕೆ ತೋಟದಲ್ಲಿ ಯಾಗ ಮಾಡಿ ಎಂಟು ಮೇಕೆಗಳನ್ನು ಬಲಿ ಕೊಟ್ಟಿದ್ದಾರೆ. ಜೊತೆಗೆ ಭಟ್ಟಿ ಇಳಿಸಿದ ಕಳ್ಳು...
ನಿಮ್ಮ ಗೆಲುವಿಗೆ ಬೇಕಾಗಿರುವುದು – ಹತ್ತು ಸಾವಿರ ತಾಸುಗಳು.
‘ತಪಸ್ಸು’ ಎಂಬ ಪದವನ್ನು ನಾವು ಪುರಾಣಗಳಲ್ಲಿ ಓದಿದ್ದೇವೆ,ಕೇಳಿದ್ದೇವೆ. ಕೆಲವು ಋಷಿ, ಮುನಿ, ರಾಜರು ವರುಷಾನುವರುಷ ಚಳಿ,ಮಳೆ ಎನ್ನದೆ ತಪಸ್ಸು ಮಾಡಿ ಬೇಕಾದ ವರವನ್ನು ಪಡೆದುಕೊಂಡು ಶಕ್ತಿಶಾಲಿಯಾದ ಸಾಕಷ್ಟು ಕಥೆಯಿದೆ. ನನ್ನ ತಾಯಿಯೂ ಹೇಳುತ್ತಿದ್ದಳು, “ಮಗಾ ಓದು, ತಪಸ್ಸು ಮಾಡು ಮುಂದೆ ಸಿದ್ಧಿ ಪ್ರಾಪ್ತಿಯಾಗುತ್ತದೆ” ಎಂದು. ಈ ತಪಸ್ಸು...
ಗೋಸಾಕಾಣಿಕೆಯತ್ತ ಹೆಚ್ಚಬೇಕಿರುವ ಒಲವು
ಭಾರತ ಕ್ಷೀರೋತ್ಪಾದನೆಯಲ್ಲಿ ಮೊದಲ ಸ್ಥಾನಕ್ಕೆ ಬರಲು ಕಾರಣವಾದುದು ಗೋಸಾಕಾಣಿಕೆಯತ್ತ ಹೆಚ್ಚುತ್ತಿರುವ ಒಲವು. ಇಲ್ಲಿ ಎರಡು ಬಗೆಯ ಒಲವು ಹೆಚ್ಚು ಗಟ್ಟಿಯಾಗಿ ಕಂಡುಬರುತ್ತಿದೆ. ಒಂದು ಸಾಂಪ್ರದಾಯಿಕವಾಗಿ ಹೈನುಗಾರಿಕೆ ಮಾಡುತ್ತಿದ್ದವರು ಅದರಲ್ಲಿಯೆ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ಮುಂದುವರಿಯುತ್ತಿರುವುದು. ಇವರು ದೊಡ್ಡ ಮಟ್ಟಿನಲ್ಲಿ ಆಧುನಿಕತೆಯತ್ತ ಮುಖಮಾಡಲು ಅವರ...
ಸಿಟಿ ಆಫ್ ಜಾಯ್
ಭಾಷ್ಕೋರ್ ಬ್ಯಾನರ್ಜಿಗೆ ಕೋಲ್ಕತ ಅಂದರೆ ಜೀವ. ನಿವೃತ್ತಿಯ ನಂತರ ಮಗಳ ಕೆಲಸಕ್ಕೆ ಅನುಕೂಲವಾಗುತ್ತದೆಂದು ದೆಹಲಿಗೆ ಸ್ಥಾನ ಬದಲಾಯಿಸಿ ಕೂತರೂ ಅವನ ಜೀವವೆಲ್ಲ ಕೋಲ್ಕತ್ತದ ತನ್ನ ವಂಶಜರ ಮನೆಯಲ್ಲೇ. ಆ ಮನೆಯನ್ನು ಮಾರಿ ಬಿಡಿ, ಸಿಗೋಷ್ಟು ದುಡ್ಡು ಜೇಬಿಗಿಳಿಸಿಕೊಳ್ಳಿ ಎನ್ನುವ ಯಾವ ದಲ್ಲಾಳಿಯ ಮಾತನ್ನೂ ಆತ ಕೇಳಲಾರ. ಅಲ್ಲಿ ತನ್ನಮ್ಮನ ಪ್ರಾಣವೇ ಇದೆ; ಅದರ ಕೋಣೆಗಳ ಮೂಲೆ...
ನಾನೂ ನಿಮ್ಮಂತಯೇ.. ಭಿನ್ನ ಅಲ್ಲ!
ಆಗತಾನೆ ಬ್ಲಡ್’ಟೆಸ್ಟ್ ಮುಗಿಸಿ ಖುರ್ಚಿಯಲ್ಲಿ ಕುಳಿತು ನನ್ನ ಸರದಿಗಾಗಿ ಕಾಯುತ್ತಿದ್ದೆ. ೪ನೇ ಕೀಮೋಗಾಗಿ ಆಸ್ಪತ್ರೆಗೆ ಬಂದಿದ್ದ ನಾನು, ಅಡ್ಮಿಷನ್ ಆಗಿ ವೀಲ್ಚೇರ್ ಬರುವವರೆಗೂ ಅಲ್ಲೇ ಕಾಯಬೇಕಿತ್ತು. ಸುತ್ತಲೂ ಕಣ್ಣಾಡಿಸುತ್ತಾ ಉಳಿದ ಪೇಷೆಂಟ್’ಗಳನ್ನು ನೋಡುತ್ತಿದ್ದವಳಿಗೆ ಕಣ್ಣಿಗೆಬಿದ್ದದ್ದು ಸುಮಾರು ೩-೪ ವರ್ಷದ ಸುಂದರವಾದ ಪುಟ್ಟಮಗು. ತನ್ನ ತಾಯಿಯ ಮಡಿಲಲ್ಲಿದ್ದ...
ಶಿಸ್ತಿಲ್ಲದ ಜೀವನ ನೀರಿಲ್ಲದ ವನಕಾನನ
ನಮ್ಮ ತೋಟದ ಮನೆಯ ಸುತ್ತಮುತ್ತ ಏನಿಲ್ಲವೆಂದರೂ 10-15 ಸಣ್ಣ ತೊಟ್ಟಿಗಳಿವೆ. ಅವುಗಳಲ್ಲಿ ನಾವು ವಿಧ ವಿಧನಾದ ತಾವರೆಗಳನ್ನು ಬೆಳೆಸಿದ್ದೇವೆ. ಅದಲ್ಲದೆ ಅಜೋಲ,ಬಜೆ, ಅಂತರ್ಗಂಗೆಯಂಥ ಹಲವು ಜಲಾಶ್ರಿತ ಬೆಳೆಗಳಿವೆ. 365ದಿನವೂ ಇದರಲ್ಲಿ ನೀರು ಭರ್ತಿ. ನನ್ನರಿವಿಗೆ ಬಂದಂತೆ ಈ ನೀರಿನ ಒಡನಾಟವನ್ನು ಪಿಕಳಾರ (Bulbul)) ಮತ್ತು ಮಡಿವಾಳ (oriental magpie robin) ಹಕ್ಕಿಗಳು...
ಯುಗದ ಹುಟ್ಟಿನ ಹಿಂದೆ ಜಗದ ಯಾವ ಗುಟ್ಟಿದೆ?
ಭೂಮಿ ಅಥವಾ ಈ ವಿಶ್ವದ ಪ್ರಾಯ ಎಷ್ಟು? ಬೈಬಲ್ ಪ್ರಕಾರ, ಭೂಮಿಯನ್ನು ದೇವರು ಆರು ದಿನಗಳಲ್ಲಿ ಸೃಷ್ಟಿಸಿದ. ಮತ್ತು ಈ ಸೃಷ್ಟಿಕಾರ್ಯ ಸುಮಾರು 6,000 ವರ್ಷಗಳ ಹಿಂದೆ ನಡೆಯಿತು. ಭೂಮಿಯನ್ನು ಮೊದಲು ಸೃಷ್ಟಿಸಿದ ದೇವರು ನಂತರ ಚಂದ್ರ, ಸೂರ್ಯ, ನಕ್ಷತ್ರಾದಿಗಳನ್ನು ಸೃಷ್ಟಿಸಿ ಕೊನೆಗೆ ಹಗಲು-ರಾತ್ರಿಗಳನ್ನೂ ಜೀವರಾಶಿಯನ್ನೂ ಹುಟ್ಟಿಸಿ ಸೃಷ್ಟಿಯ ಮೊದಲ ಗಂಡುಹೆಣ್ಣುಗಳಾದ ಆಡಂ...