ಅಂಕಣ

Featured ಅಂಕಣ

ಆರತಿ ತಟ್ಟೆಯ ಚಿಲ್ಲರೆಗೆ ಕೈ ಚಾಚುವ ನಿಮಗೇ ಇಷ್ಟಿರಬೇಕಾದರೆ…

“ದೇವಾಲಯಗಳು ಶೋಷಣೆಯ ಕೇಂದ್ರಗಳು. ವೈದಿಕಶಾಹಿ, ಪುರೋಹಿತಶಾಹಿ ವರ್ಗ ತಮ್ಮ ಹೊಟ್ಟೆ ಹೊರೆದುಕೊಳ್ಳಲು ಬುಡಭದ್ರವಿಲ್ಲದ ಮೂಢನಂಬಿಕೆಗಳನ್ನು ಸೃಷ್ಠಿಸಿ ಶೂದ್ರಾದಿಗಳ ಅಜ್ಞಾನವನ್ನೇ ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡು ಅವರ ದುಡಿಮೆಯನ್ನೆಲ್ಲಾ ತಮ್ಮ ಸೌಕರ್ಯ, ಸೌಖ್ಯಗಳಿಗಾಗಿ ಲೂಟಿ ಹೊಡೆಯುತ್ತಾ ಬರುತ್ತಿದ್ದಾರೆ. ಹೋಮ, ಪೂಜೆ, ಸತ್ಯನಾರಾಯಣವ್ರತ ಇತ್ಯಾದಿ ಅವೈಜ್ಞಾನಿಕವಾದ...

Featured ಅಂಕಣ

ಬಾನಾಡಿಗಳ ಲೋಕದಲ್ಲೊಂದು ಬಣ್ಣದ ಚಿತ್ತಾರ -ಭಾಗ-2- ಫ್ಲೇಮಿಂಗೋ (ರಾಜಹಂಸ)

ಪಕ್ಷಿಲೋಕದ ವಿಸ್ಮಯಗಳಲ್ಲೊಂದಾದ ಬಣ್ಣ ಬಣ್ಣದ ಬಳುಕುವ ಕತ್ತಿನ, ಸೌಂದರ್ಯ ದೇವತೆಯ ಸಂತಾನವೇನೋ ಎಂದೆನಿಸುವ ಪ್ರಕಾಶಮಾನವಾದ ಗುಲಾಬಿಗರಿಗಳಿಂದ ಸಮ್ಮೋಹಿತಗಳಿಸುವ ವಿಶಿಷ್ಟ ಪಕ್ಷಿಯೇ ಫ್ಲೇಮಿಂಗೋ. ಬಾನಾಡಿಗಳ ಲೋಕದ ಹಂಸಗಳ ರಾಜನೆಂದು ಗುರುತಿಸಲ್ಪಡುವ ಈ ಹಕ್ಕಿಗೆ ಕನ್ನಡದಲ್ಲಿ ರಾಜಹಂಸವೆಂದೂ, ಹಿಂದಿಯಲ್ಲಿ ಬೋಗ್ ಹಂಸ ಅಥವಾ ಚರಾಜ್ ಬಗ್ಗೋ ಹಾಗೂ ಮರಾಠಿಯಲ್ಲಿ ರೋಹಿತ್ ಅಥವಾ...

Featured ಅಂಕಣ

ಭಾವತೋಟದಲ್ಲಿ ಅರಳಿ ಮೆರೆದ ಆಶಾಲತಾ  

ಬರೋಬ್ಬರಿ ಇಪ್ಪತ್ತೈದು ಸಾವಿರ ಹಾಡುಗಳು ಅಥವಾ ಇನ್ನೂ ಹೆಚ್ಚಿರಬಹುದು. ಭಕ್ತಿಗೀತೆ, ಭಾವಗೀತೆ, ಹಾಗು ಚಿತ್ರಗೀತೆಗಳು. ರಾಗ, ತಾಳ, ಶ್ರುತಿಗಳ ಸೂಕ್ತ ಮಿಶ್ರಣದಿಂದ ಹಾಗು ಕೋಗಿಲೆಯೂ ಅಸೂಯೆಪಡುವಂತಹ ಇಂಪಾದ ಸ್ವರಗಳಿಂದ ಮೂಡಿದ ಹಾಡುಗಳಿವು. ಸೈನಿಕನ ಆತ್ಮಸ್ಥೈರ್ಯವನ್ನು ಬಡಿದೆಬ್ಬಿಸುವುದರಿಂದ ಹಿಡಿದು, ನಟನೆಯ ಮೂಲಕವೂ ಸಾಧ್ಯವಾಗದ ಭಾವಗಳನ್ನು ಪ್ರೇಕ್ಷಕನ ಚಿತ್ತದಲ್ಲಿ...

Featured ಅಂಕಣ

ಸವಾಲುಗಳಿಗೇ ಸವಾಲೊಡ್ದಿದ ಆರೋನ್..!

        “ನೋ..ನೋ.. ನನಗೆ ನೋವಾಗುತ್ತದೆ, ಬೇಡ” ಎಂದು  ಆಸ್ಪತ್ರೆಯಲ್ಲಿ ಮಲಗಿದ್ದ ಒಂಭತ್ತು ವರ್ಷದ ಹುಡುಗ ಕೂಗಾಡುತ್ತಿದ್ದ. ಡಾಕ್ಟರ್ ಹಾಗೂ ನರ್ಸ್ ಆತನ ಪಕ್ಕ ಅಸಹಾಯಕರಾಗಿ ನಿಂತಿದ್ದರು. ಆಪರೇಷನ್ ಆಗಿ ಹಲವು ದಿನ ಕಳೆದ ನಂತರ ಹೊಲಿಗೆ ಬಿಚ್ಚಲು ಪ್ರಯತ್ನಿಸುತ್ತಿದ್ದರು ಆ ಡಾಕ್ಟರ್. ಆದರೆ ಆ ಪುಟ್ಟ ಹುಡುಗ ಬಿಟ್ಟರೆ ತಾನೆ! ನೋವಾಗುವುದು ಸಹಜವೇ, ಯಾಕೆಂದರೆ...

ಅಂಕಣ

ಪರಿ ಪರಿ ಕಾಡುವ ಪರೀಕ್ಷೆ

ಈ ಮಾರ್ಚ್ ಎಫ್ರಿಲ್ ತಿಂಗಳು ಹಬ್ಬ, ಜಾತ್ರೆಗಳ ಸೀಸನ್ ಅಷ್ಟೇ ಅಲ್ಲ, ಪರೀಕ್ಷೆಯ ಪರ್ವ ಕಾಲವೂ ಹೌದು. ಹಿಂದೆಲ್ಲಾ ಪರೀಕ್ಷೆಯೆಂದರೆ ಅದು ಕೇವಲ ಮಕ್ಕಳಿಗಷ್ಟೇ ಎಂಬ ಭಾವನೆಯಿತ್ತು. ಪೋಷಕರು  ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ನಿರಾಳರಾಗಿರುತ್ತಿದ್ದರು. ಪ್ರಸ್ತುತ ಪರೀಕ್ಷಾ ಕಾಲದಲ್ಲಿ ಸ್ವತಃ ವಿದ್ಯಾರ್ಥಿಗಳಾದರೂ ನಿರಾಳರಾಗಿದ್ದಾರು, ಆದರೆ ಪೋಷಕರು...

ಅಂಕಣ

ಅವಳು ಬದುಕ ಕಲಿಸಿದವಳು

 ಬದುಕಿನಲ್ಲಿ ಪ್ರೀತಿಯೇ ಮುಖ್ಯಾನ!? ಅಥವಾ ಬದುಕುವುದು ಮುಖ್ಯಾನ!? ಅನ್ನೋದರ ಗೊಂದಲಕ್ಕೆ ಅರ್ಜುನ್’ರವರ ನೈಜ ಘಟನೆಗಳ ಆಧಾರಿತ ಕಾದಂಬರಿ ತಕ್ಕ ಮಟ್ಟಿಗೆ ಉತ್ತರಿಸುತ್ತದೆ.ಸಾಧಾರಣ ಕಥೆಯಂತಿದ್ದರೂ ಜೀವನದ ಪಾಠ ಮತ್ತು ಮಾನಸಿಕ ಹೋರಾಟವನ್ನು ಕಾದಂಬರಿ ತೆರೆದಿಡುತ್ತದೆ.. ಕಾದಂಬರಿಯಲ್ಲಿ ಜೀವಂತ ಪಾತ್ರಗಳಿಗೆ “ಅವಳು” ಎಂದು ಉಲ್ಲೇಖಿಸಿದ್ದು ವಿಶೇಷ...

ಅಂಕಣ

ನನ್ನ ಪ್ರೀತಿಯ ಪಾರಿವಾಳಕ್ಕೆ

ಪ್ರೀತಿಯ ಪರಿ, ಆಗಾಗ್ಗೆ ಊರು, ಏರಿಯಾ, ಮನೆ ಬದಲಾಯಿಸುತ್ತಿರುತ್ತಲೇ ಇರುವ ನಮ್ಮಂಥವರ ನೆಲೆ ಎಲ್ಲೂ ಗಟ್ಟಿಯಾಗುವುದೇ ಇಲ್ಲ; ಆದರೆ ಬಗೆಬಗೆಯ ಅನುಭವಗಳು ಮಾತ್ರ ಮೂಟೆಯಷ್ಟಿರುತ್ತದೆ. ನಿನ್ನೊಡನೆ ಆದ ಸ್ನೇಹ ಮಾತ್ರ ಹಿಂದೆಂದೂ ಆಗಿರದ ವಿಶಿಷ್ಠ ಅನುಭವ, ಅನುಭೂತಿ. ಪರಿ, ನಾನು ನಿನ್ನನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಮೊದಲ ದಿನ ನೀನು ಜೊತೆಗಾರನೊಡನೆ ನಮ್ಮ ಮನೆ...

ಅಂಕಣ

೦೫೧. ಬಾಹ್ಯಾಡಂಬರದ ಬೆಡಗಿನ ಬಿಗಿ ಕಟ್ಟಿನಲಿ ಸಿಕ್ಕಿಬಿದ್ದ ಜೀವದ ಪಾಡು..

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೧: ಸೆಳೆಯುತಿರ್ಪುವದೊಂದು ಹೊರಬೆಡಗಿನೆಳೆಗಳೆ | ನ್ನೊಳಗಿನಸುವೆಲ್ಲವನು ಕಟ್ಟಿನಿಂ ಬಿಗಿದು || ಎಳೆದಾಟವೇಂ ಋಣಾಕರ್ಷಣೆಯೋ ? ಸೃಷ್ಟಿ ವಿಧಿ | ಯೊಳತಂತ್ರವೋ ? ನೋಡು – ಮಂಕುತಿಮ್ಮ || ೦೫೧ || ನಾವೆಲ್ಲ ಅಸಾಧಾರಣ ಅಂತಃಶಕ್ತಿಯ ವರ ಪಡೆದು ಭುವಿಗಿಳಿದ ಜೀವಿಗಳೆ.. ಆದರೆ, ನಮ್ಮೊಳಗಿನ ಅದ್ಭುತ ಸಾಮರ್ಥ್ಯವನ್ನೆಲ್ಲ ಕಬಳಿಸಿ...

ಅಂಕಣ

ಮತ್ತೊಂದು ಕುರುಕ್ಷೇತ್ರಕ್ಕೆ ಸಜ್ಜಾಗುತ್ತಿದೆಯೇ ವಿಶ್ವ?

ಅಂದು ದ್ವಾಪರಯುಗದಲ್ಲಿ ಅಳಿವಿನಂಚಿಗೆ ಹೋಗಿದ್ದ ಧರ್ಮವನ್ನು,ನ್ಯಾಯವನ್ನು ಉಳಿಸಲು ಭಗವಾನ್ ವಿಷ್ಣು ಸ್ವತಃ ಶ್ರೀ ಕೃಷ್ಣನ ಅವತಾರವೆತ್ತಿ ಕುರುಕ್ಷೇತ್ರ ಯುದ್ಧಕ್ಕೆ ಮುನ್ನುಡಿ ಬರೆದು ದುಷ್ಟ ಸಂಹಾರ ಮಾಡಿ ಶಿಷ್ಟರಿಗೆ ನ್ಯಾಯ ಒದಗಿಸಿ ಸತ್ಯ ,ನ್ಯಾಯ ಧರ್ಮವೇ ಪ್ರಪಂಚದಲ್ಲಿ ಶ್ರೇಷ್ಠ ಎಂದು ಲೋಕಕ್ಕೆ ಭಗವದ್ಗೀತೆಯ ಮುಖಾಂತರ ಸಂದೇಶ ನೀಡುತ್ತಾನೆ. ಆಗ ಹೀಗಾಗಿ ಆಗ ನಡೆದದ್ದು...

ಅಂಕಣ

ಜೀವನದಲ್ಲಿ ಪರೀಕ್ಷೆಯೇ ಹೊರತು, ಪರೀಕ್ಷೆಗಳೇ ಜೀವನವಲ್ಲ…

 ಅನೂಪ್ ಪಠ್ಯೇತರ ಚಟುವಟಿಕೆಗಳಲ್ಲಿ ತುಂಬಾ ಚುರುಕಾಗಿದ್ದ, ಸಾಮಾನ್ಯವಾಗಿ ಶಾಲೆಯ ಎಲ್ಲಾ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಹಾಗೂ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ಆತನ ಭಾಗವಹಿಸುವಿಕೆ ಇದ್ದೇ ಇರುತ್ತಿತ್ತು. ಆದರೆ ಆತ ಓದಿನ ವಿಷಯದಲ್ಲಿ ಮಾತ್ರ ಹಿಂದೆ ಉಳಿದಿದ್ದ. ಪರೀಕ್ಷೆಗಳಲ್ಲಿ ಅಂತೂ-ಇಂತೂ ಪಾಸಾಗುತ್ತಿದ್ದನಷ್ಟೆ. ಮನೆಯಲ್ಲಿ ಅವನ ಬೇರಾವ ಚಟುವಟಿಕೆಗಳಿಗೂ...