ಈಗ ಒಂದು ಸುದ್ದಿ ಓಡಾಡುತ್ತಿದೆ. ಅದೇ ಅಡಿಕೆ ನಿಷೇಧದ ಸುದ್ದಿ. ಇದಕ್ಕೆ ಇಂಬು ಕೊಡುವಂತಹ ಒಂದು ವಿದ್ಯಮಾನ ಡಿಸೆಂಬರ್ 22, 2017 ರಂದು ನಡೆದಿದೆ(ಅಂದು ನಡೆದ ಈ ಘಟನೆ ಈಗ ಹೇಗೆ ಮುನ್ನೆಲೆಗೆ ಬಂತು? ಇದೂ ಕೂಡ ವಿಚಿತ್ರವೇ ಹೌದು). ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆಯಾದ ಶ್ರೀಮತಿ ಅನುಪ್ರಿಯ ಪಟೇಲ್ ಡಿಸೆಂಬರ್ 22 ರಂದು ನಡೆದ ಲೋಕಸಭೆಯ ಪ್ರಶ್ನೋತ್ತರ...
ಅಂಕಣ
ಅವರವರ ಭಾವ .. ಅವರವರ ಭಕುತಿ !
ನಮ್ಮಲ್ಲಿ ಮಾತ್ರ ಹೀಗೆ ಅಂತ ಹೇಳ್ತಿದೀನಿ ಅಂದ್ಕೋಬೇಡಿ .., ಜಗತ್ತಿನ ಎಲ್ಲಾ ಕಡೆ ಸೇಮ್ . ವಿವಾದ ಹೆಚ್ಚು ಜನರನ್ನ ಸೆಳೆಯುತ್ತೆ . ಒಂದೊಳ್ಳೆ ಮೆಸೇಜ್,ಒಂದೊಳ್ಳೆ ಜೋಕ್ ಕೊಳ್ಳುವರಿಲ್ಲದೆ ಕೊಳೆತು ಹೋಗುತ್ತೆ . ಒಂದೊಳ್ಳೆ ಸಾಹಿತ್ಯದ ಪುಸ್ತಕ ನಲವತ್ತು ಪರ್ಸೆಂಟ್ ಡಿಸ್ಕೌಂಟ್’ನಲ್ಲಿ ಮಾರಬೇಕು (ಭೈರಪ್ಪ ಅವರ ಕೃತಿ ಹೊರತುಪಡಿಸಿ ) ಅಶ್ಲೀಲ ಸಾಹಿತ್ಯವನ್ನು ಹುಡುಕಿಕೊಂಡು...
ಪಾಠ ಕಲಿಯಲು ಎಷ್ಟು ಪದ್ಮಾವತಿಯರು ಸಾಯಬೇಕು?
ಸಂಜಯ್ ಲೀಲಾ ಬನ್ಸಾಲಿಯವರ ‘ಪದ್ಮಾವತ್’, ಚಿತ್ರದ ಸುತ್ತ ಅನವಶ್ಯಕ ವಿವಾದಗಳು ಸುತ್ತಿಕೊಂಡಿದೆ. ಚಿತ್ರದಲ್ಲಿನ ಚರ್ಚೆಯಾಗಬೇಕಿರುವ ವಿಷಯವೇ ಬೇರೆ. ನಡೆಯುತ್ತಿರುವ ವಿವಾದವೇ ಬೇರೆ. ಇತಿಹಾಸಕ್ಕೆ ಚ್ಯುತಿ ಬಾರದಿರಲಿ ಎಂಬ ಕಾರಣದಿಂದ ಇತಿಹಾಸ ತಜ್ಞರಾದ ಸತ್ಯೋಜಾತ ಭಟ್ಟರವರು ಫೇಸ್’ಬುಕ್’ನಲ್ಲಿ ಹಂಚಿಕೊಂಡ ನಿಜವಾದ ಇತಿಹಾಸದ ಘಟನೆಯನ್ನು ಅವರ ಭಾಷೆಯಲ್ಲಿಯೇ...
ಅಲ್ಲಿ ಪ್ರಶ್ನೆಯಿಲ್ಲ… ಇಲ್ಲಿ ಉತ್ತರವೇ ಇಲ್ಲ!
ಎರಡು ರಾಜ್ಯಗಳು. ಎರಡೂ ಒಂದೇ ದೇಶದ ಅಂಗಗಳು. ಆದರೆ ಒಂದು ಉತ್ತರ ಇನ್ನೊಂದು ದಕ್ಷಿಣ; ಭೌಗೋಳಿಕವಾಗಿಯೂ, ಆಡಳಿತಾತ್ಮಕವಾಗಿಯೂ. ಒಂದು ಇದ್ದ ಕಪ್ಪು ಕಲೆಗಳನ್ನು ತೊಳೆದು ಶುಭ್ರಗೊಳಿಸುತ್ತ ಅಘನಾಶಿನಿಯಾಗುವತ್ತ ಸಾಗಿದ್ದರೆ, ಇನ್ನೊಂದು ಪಥ ಬದಲಿಸಿ ಕೆಂಗೇರಿ ಮೋರಿಯಾಗುವತ್ತ ಹೊರಳುತ್ತಿದೆ. ಒಂದೆಡೆ ಆರಕ್ಷಕ ಪಡೆ ಗೂಂಡಾಗಳನ್ನು, ಸಮಾಜವಿದ್ರೋಹಿಗಳನ್ನು ಬೆನ್ನತ್ತಿ...
ಪ್ರತಿ ಪಯಣ ನೂತನ…
ಅದೊಂದು ಭಾನುವಾರದ ಮುಂಜಾನೆ. ರಾಶಿ ಭವಿಶ್ಯದಲ್ಲಿ ದೂರಪ್ರಯಾಣದಿಂದ ದೇಹಾಯಾಸ ಎಂದಿತ್ತು. ಹಾಗೆಂದು ಅದನ್ನು ಓದಿ ಮನೆಯಲ್ಲಿಯೇ ಇರಲು ಸಾಧ್ಯವೇ? ಹೊರಟಿದ್ದೆ, ನನ್ನ ಪಯಣದ ಸಹಪಾಠಿ ಫಾಸ್ಟ್ ಟ್ರ್ಯಾಕ್ ಬ್ಯಾಗ್ ಅನ್ನು ಬೆನ್ನ ಮೇಲೆ ಕೂರಿಸಿಕೊಂಡು. ಮುಂಜಾನೆಯಾದ್ದರಿಂದ ಬಸ್ಸಿನಲ್ಲಿ ಆಸನವನ್ನು ಅರಸುವ ಪ್ರಮೇಯ ಬರಲಿಲ್ಲ. ಎಂದಿನಂತೆ ನನ್ನಿಷ್ಟದ ಕಿಟಕಿ ಪಕ್ಕದ ಆಸನದಲ್ಲಿ...
ಹೊಟ್ಟೆಗೂ ಒಳಿತು- ಹವಾಮಾನವೂ ತಂಪು, ಗ್ಲೋಬಲ್ ವಾರ್ಮಿಂಗ್ ಗೆ ಸ್ಪಾನಿಷ್ ಮದ್ದು!
ಹಸಿರು ಮನೆ, ಅಥವಾ ಸಸ್ಯಗಳನ್ನು ಬೆಳೆಸುವ ಗಾಜಿನ ಮನೆಗೆ ಇಂಗ್ಲಿಷಿನಲ್ಲಿ ಗ್ರೀನ್ ಹೌಸ್ ಎನ್ನುತ್ತಾರೆ. ಸ್ಪ್ಯಾನಿಷ್’ನಲ್ಲಿ ಅದಕ್ಕೆ ‘ಇನ್ವೆರನದೆರೋ’ ಎನ್ನುತ್ತಾರೆ. ಯಾಕೆ ಈ ಮಾತು ಬಂತೆಂದರೆ, 1980ರಿಂದ ಸ್ಪೇನ್ ದೇಶದ ಒಂದು ರಾಜ್ಯ, ಅಂದಲುಸಿಯಾದ ಒಂದು ನಗರ ಅಲ್ಮೆರಿಯ ಸಮೀಪ, ಸರಿ ಸುಮಾರು 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಗ್ರೀನ್ ಹೌಸ್ ಗಳನ್ನು...
ಕ್ಯಾಲ್ಕ್ಯುಲಸ್’ನಲ್ಲಿ ನ್ಯೂಟನ್ ಹಾಗೂ ಲೆಬ್ನಿಸ್ ಇಬ್ಬರಿಗೂ ‘ಬಾಸ್’ಕರನೀತ.. !
ಕಾಲ ಸುಮಾರು ಹನ್ನೆರಡನೆಯ ಶತಮಾನದ ಮಧ್ಯಭಾಗ. ಖಗೋಳಶಾಸ್ತ್ರ ಹಾಗೂ ಗಣಿತಾಧ್ಯಯನದಲ್ಲಿ ಪರಿಣತಿಯನ್ನು ಹೊಂದಿದ್ದ ಈತ, ತನ್ನ ಮಗಳ ಮದುವೆಯ ಕುರಿತು ಚಿಂತಾಗ್ರಸ್ತನಾಗಿರುತ್ತಾನೆ. ಕಾರಣ, ಮಗಳ ಜಾತಕದ ಪ್ರಕಾರ ಆಕೆ ಕೈಯಿಹಿಡಿಯುವ ಗಂಡು ಮದುವೆಯಾದ ಕೆಲವೇ ದಿನಗಳ ಒಳಗೆ ಜೀವ ಕಳೆದುಕೊಳ್ಳುತ್ತಾನೆಂಬುದಾಗಿರುತ್ತದೆ. ಆಕೆಯ ಮದುವೆಯ ಭಾಗ್ಯವೇ ಹಾಗಿರುವಾಗ ಯಾರು ತಾನೇ ಏನನ್ನು...
ಕ್ಷಮಿಸುವುದಕ್ಕೂ ಧೈರ್ಯ ಬೇಕು!
ನೀವು ನಿಕ್ ವುಜಿಸಿಕ್ ಬಗ್ಗೆ ಕೇಳಿರಬಹುದು. ಆತನ ಸಾಕಷ್ಟು ವೀಡಿಯೋಗಳನ್ನು ನೋಡಿರಬಹುದು. ಆತನ ಬದುಕು ಎಂತವರನ್ನೂ ಪ್ರೇರೇಪಿಸುವಂತದ್ದು. ಸಣ್ಣ ಸಣ್ಣ ಕೊರತೆಗಳಿಗೆ ಕೊರಗುತ್ತಾ ದೂಷಿಸುತ್ತ ಇರುವವರು ಒಮ್ಮೆ ನಿಕ್’ನನ್ನು ನೋಡಲೇಬೇಕು. ಕೈ ಕಾಲುಗಳೆರಡೂ ಇಲ್ಲದೇ ಇದ್ದರೂ ಅದನ್ನು ಮೀರಿ ಬೆಳೆದು ಇಂದು ಇತರರಿಗೆ ಸ್ಫೂರ್ತಿ ತುಂಬುತ್ತಿದ್ದಾನೆ. ಆತನ ‘ಸ್ಟ್ಯಾಂಡ್...
ಹಸಿದ ಹೊಟ್ಟೆಗೆ ತಂಗಳು ಪರಮಾನ್ನ ! ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು !!
ಬದುಕು ಎಷ್ಟು ವಿಚಿತ್ರ ಅಲ್ವಾ ? ಒಬ್ಬ ವ್ಯಕ್ತಿಯ ಎರಡು ಸನ್ನಿವೇಶದಲ್ಲಿ ನಿಲ್ಲಿಸಿ ನೋಡಿ ಅವನ ವರ್ತನೆ ಹೇಗೆ ಬದಲಾಗುತ್ತದೆ ಎನ್ನುವುದು ತಿಳಿಯುತ್ತದೆ . ದಿನ ,ವಾರದ ಕಥೆಯಿರಲಿ ಒಂದಷ್ಟು ತಾಸು ತಿನ್ನಲು ಸಿಗದಿದ್ದರೆ ಮನುಷ್ಯನ ಸ್ವಭಾವ ಬದಲಾಗುವುದು ಕಾಣಬಹದು . ಹೀಗೆ ಬಹಳ ಹಸಿದು ತಿಂದರೆ ತಿಂದ ಪದಾರ್ಥ ಹೆಚ್ಚು ರುಚಿಸುತ್ತದೆ . ಹಸಿಯದೆ ಮೃಷ್ಟಾನ್ನ ತಿಂದರೂ...
ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ನಮೋ ಸರಕಾರ..!!
ಸ್ವತಂತ್ರ ಭಾರತದ ಇತಿಹಾಸದಲ್ಲಿ ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯ ವಿಚಾರದಲ್ಲಿ ವಿರೋಧದ ನಡುವೆಯೂ ಬಹುಶಃ ಮೋದಿಜೀ ಸರಕಾರ ತೆಗೆದುಕೊಂಡಷ್ಟು ಕಠಿಣ ನಿಲುವು ಯಾರೂ ತೆಗೆದುಕೊಂಡಿಲ್ಲ. ಬಟ್ಟೆ ಪಾದರಕ್ಷೆಗೆ 20% ರಿಂದ 30 % ಡಿಸ್ಕೌಂಟ್ ಕೊಟ್ಟದನ್ನು ಕೇಳಿರಬಹುದು ಅದರೇ ಮೋದಿಜೀ ಡಿಸ್ಕೌಂಟ್ ಕೊಟ್ಟದ್ದು ಜೀವವನ್ನೇ ಉಳಿಸಬಲ್ಲಂತಹ ಜೀವರಕ್ಷಕ ಸ್ಟಂಟ್ಸ್ಗಳಿಗೆ..ಅದೂ...