ಭಾರತವನ್ನು ಶಕ್ತಿಯುತ, ಸ್ವಾವಲಂಬೀ ದೇಶವನ್ನಾಗಿ ಪುನರುತ್ಥಾನಗೊಳಿಸಿ ವಿಶ್ವಶಕ್ತಿಯನ್ನಾಗಿಸುವ ಕನಸುಗಳನ್ನು ಕಂಡಿದ್ದ ಮಹಾತ್ಮರನೇಕರು. ಹಿಂದೂಸ್ಥಾನದ ಸ್ಚಾತಂತ್ರ ಹೋರಾಟಕ್ಕಾಗಿ, ಧರ್ಮ ರಕ್ಷಣೆಗಾಗಿ, ನೆಲ, ಜಲ, ಸಂಸ್ಕತಿಯ ಅಭ್ಯುದಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ತಾಯಿ ಭಾರತಿಯ ಮಡಿಲಲ್ಲೇ ಸ್ಚಾರ್ಥರಹಿತವಾಗಿ ಹೋರಾಡಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ...
ಇತ್ತೀಚಿನ ಲೇಖನಗಳು
ದೊಡ್ಡಣ್ಣನಿಗೆ ಸವಾಲೊಡ್ಡಿದ ಕೆಚ್ಚೆದೆಯ ಸಾಹಸಿ ‘ಫಿಡೆಲ್ ಕ್ಯಾಸ್ಟ್ರೋ’
ಇವನ ಹೆಸರು ಕೇಳಿದೊಡನೆಯೇ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೇರಿಕಾ ಕೂಡಾ ಒಮ್ಮೆ ಬೆಚ್ಚಿ ಬೀಳುತ್ತದೆ. ನಿದ್ರೆಯಲ್ಲಿಯೂ ಕೂಡಾ ಈ ಹೆಸರು ಕೇಳಿದೊಡನೆ ಅಮೇರಿಕಾ ದೇಶ ತನ್ನ ನಿದ್ರೆಯನ್ನು ಅರ್ಧದಲ್ಲಿಯೇ ನಿಲ್ಲಿಸಿ ಬಿಡುತ್ತದೆ. ಇಂತಹ ಅಪ್ರತಿಮ ವ್ಯಕ್ತಿ ಯಾರು ? ಎನ್ನುವ ಭಾವನೆ ನಿಮ್ಮಿಲ್ಲಿ ಬಂದಿರಬಹುದು. ಹೌದು ಆತನೇ ಪುಟ್ಟ ಕ್ಯೂಬಾ ರಾಷ್ಟ್ರದ ‘ಫಿಡೆಲ್...
ಕನ್ನಡ ಧಾರಾವಾಹಿಗಳು ಮತ್ತು ಗೋಳು: ಬಿಡಿಸಲಾಗದ ಬಂಧ
ನನ್ನ ಈ ಬರಹ ಕನ್ನಡದ ಧಾರಾವಾಹಿಗಳಿಗೆ ಮೀಸಲು. ನಾನು ಧಾರಾವಾಹಿಗಳನ್ನು ನೋಡ್ತೀನಿ ಅಂತ ತಪ್ಪು ತಿಳೀಬೇಡಿ. ಸಾಮಾನ್ಯವಾಗಿ ೨-೩ ತಿಂಗಳಿಗೊಮ್ಮೆ ಊರಿಗೆ ಹೋಗುತ್ತೇನೆ. ಅಲ್ಲಿ ಮೊಬೈಲ್ ನೆಟ್ವರ್ಕ್ ಸರಿಯಾಗಿ ಸಿಗದೇ ಇರುವ ಕಾರಣ, ಬೇಡವೆಂದರೂ ಈ ಧಾರಾವಾಹಿಗಳ ಮಾತು ಕೇಳಿಸಿಕೊಳ್ಳುವುದು, ಒಮ್ಮೊಮ್ಮೆ ನೋಡುವುದು ಅನಿವಾರ್ಯವಾಗುತ್ತದೆ. ಈ ಧಾರಾವಾಹಿಗಳಲ್ಲಿ ನಾನು ಗಮನಿಸಿದ...
ವಾಜಪೇಯಿಗೆ ಬಂದಂತಹ ಸ್ಥಿತಿ ಮೋದಿಗೂ ಬರಬಾರದಲ್ಲಾ?!
ಮೊರಾರ್ಜಿ ದೇಸಾಯಿಯವರು ಪ್ರಧಾನಮಂತ್ರಿಯಾಗಿದ್ದಾಗ ನೋಟಿನ ಅಪಮೌಲ್ಯ ಮಾಡಿದ್ದರೂ ಆವಾಗಿನ ಮತ್ತು ಈವಾಗಿನ ಭಾರತಕ್ಕೆ ತುಂಬಾನೇ ವ್ಯತ್ಯಾಸ ಇದೆ. ಆವತ್ತಿನಿಂದ ಈವತ್ತಿಗೆ ಭಾರತ ತುಂಬಾನೇ ಬೆಳೆದಿದೆ.ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಇಂತಹಾ ಒಂದು ನಿರ್ಧಾರ ತೆಗೆದುಕೊಂಡಿರುತ್ತಿದ್ದರೆ ಇಪ್ಪತ್ತನಾಲ್ಕು ಪಕ್ಷಗಳ ತಮ್ಮ ಸಮ್ಮಿಶ್ರ ಸರಕಾರ ಕ್ಷಣ ಮಾತ್ರದಲ್ಲಿ...
ನವ್ಹೆಂಬರ್ ೯,೨೦೧೬ರ ಮೊದಲು
ಕಪ್ಪು ಕಾಂಚಾಣಾ ಕುಣಿಯುತಲಿತ್ತೊ ಕಾಲಿಗೆ ಬಿದ್ದವರ ತುಳಿಯುತಲಿತ್ತೊ ಬಡವರ ಧಮಣಿಯ ರಕುತವ ಹೀರಿತ್ತೊ ಧನಿಕರ ಬೊಜ್ಜಲ್ಲಿ ಬಚ್ಚಿಕೊಂಡಿತ್ತೊ ಮೇಜಿನ ಅಡಿಯಲ್ಲಿ ಸರಿದಾಡುತಿತ್ತೊ ವಿದೇಶಿ ಬ್ಯಾಂಕಿನ ಖಾತೆಯಲ್ಲಿತ್ತೊ ಕಪ್ಪು ಕಾಂಚಾಣಾ….! “ಯುವರಾಜ”ನ ಗದ್ದುಗೆಲಿ ಸದ್ದು ಮಾಡಿತ್ತೊ “ಅಮ್ಮ”ನ ಸೆರಗಿನ “ಗಂಟ”ಲ್ಲಿ ಇತ್ತೊ...
ಆ ಊರಿನ ಮನೆಗಳಿಗೆ ಬೀಗವೇ ಇಲ್ಲ!
ನೋಟು ಅಮಾನ್ಯ ಮಾಡಿರುವ ಕ್ರಮ ವಿರೋಧಿಸಿ ದೇಶಾದ್ಯಂತ ಹರತಾಳ ಮಾಡುತ್ತಿದ್ದಾರೆ ಇವತ್ತು ಒಂದು ಗುಂಪಿನ ಮಂದಿ. ಆ ಸುದ್ದಿ ಬಂದಾಗ, ನನ್ನ ಗಮನವನ್ನು ಮೊದಲು ಸೆಳೆದದ್ದು ಹರತಾಳವೆಂಬ ಶಬ್ದ. ತಾಳವೆಂಬುದು ವಿಷ್ಣು ಭಕ್ತರ, ಅಂದರೆ ವೈಷ್ಣವರ ವಾದ್ಯ. ಹರನದೇನಿದ್ದರೂ ಡಮರು, ಡೋಲು ಮುಂತಾದ ಚರ್ಮ ವಾದ್ಯಗಳು. ಹಾಗಿದ್ದ ಮೇಲೆ ಹರನಿಗೂ ತಾಳಕ್ಕೂ ತಾಳ ಮೇಳ ಕೂಡಿ ಬಂದದ್ದು ಹೇಗೆ...
