ಇತ್ತೀಚಿನ ಲೇಖನಗಳು

ಅಂಕಣ

ಏನಾದರಾಗಲಿ ಆ ಒಂದು ಪಂದ್ಯ ನಮ್ಮದಾಗಲಿ!

ಆ ಒಂದು ಪಂದ್ಯಕ್ಕಾಗಿ ವಿಶ್ವದೆಲ್ಲೆಡೆ ಇರುವ ಭಾರತೀಯ ಕ್ರಿಕೆಟ್ ಪ್ರೇಮಿಗಳು ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಮೈದಾನದಲ್ಲಿ ಆ ಪಂದ್ಯವನ್ನು ನೇರವಾಗಿ ವೀಕ್ಷಿಸಲು ಅದೆಷ್ಟೇ ದೊಡ್ಡ ಮೊತ್ತವನ್ನೂ ನೀಡಲು ತಯಾರಾಗಿರುತ್ತಾರೆ. ಸದಾ ಧಾರವಾಹಿಗಳನ್ನು ತೋರಿಸಿ ಬೇಸೆತ್ತ ಮನೆಯ ಟಿವಿಗಳು ಆ ಪಂದ್ಯವನ್ನು ವೀಕ್ಷಕರಿಗೆ ತೋರಿಸಲು ಹಾತೊರೆಯುತ್ತಿರುತ್ತವೆ. ಹಳ್ಳಿ ಮತ್ತು...

ಅಂಕಣ

ಆಲಿವರ್ ಸ್ಯಾಕ್ಸ್ ಎಂಬ ನರತಜ್ಞನ ಅದ್ಭುತ ಪುಸ್ತಕವಿದು..!

 ನೀವು ಕಣ್ಣುಮುಚ್ಚಿ ಕುಳಿತಿದ್ದೀರೆಂದು ಭಾವಿಸಿ. ನೀವು ಕಣ್ಣು ಮುಚ್ಚಿಕೊಂಡಿದ್ದರೂ ಕೂಡ ನಿಮ್ಮ ದೇಹ ಯಾವ ಭಂಗಿಯಲ್ಲಿದೆ ಎಂಬುದನ್ನ ಗ್ರಹಿಸಬಲ್ಲಿರಿ ತಾನೆ? ಕಣ್ಣು ಮುಚ್ಚಿಕೊಂಡಿದ್ದರೂ ಪ್ರತಿ ತುತ್ತು ಕೈಯ್ಯಿಂದ ಬಾಯಿಗೆ ಹೋಗುತ್ತದೆ ತಾನೆ? ನಮ್ಮ ಕೈ, ಕಾಲು, ಬೆರಳುಗಳು ಯಾವ ಭಂಗಿಯಲ್ಲಿದೆ, ಏನು ಮಾಡುತ್ತಿವೆ ಎನ್ನುವುದನ್ನು ನೋಡದಿದ್ದರೂ ಗ್ರಹಿಸಬಲ್ಲಿರಿ ತಾನೆ...

ಅಂಕಣ

‘ವೀರ್’ ಎನ್ನುವ ಹೆಸರು ಬಂದಿದ್ದು ಯಾರನ್ನೋ ಓಲೈಸಿದ್ದಕ್ಕಾಗಿ...

ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಸತ್ಯಾಸತ್ಯೆತೆಯನ್ನು ತಿಳಿಯದ ಹೆಡ್ಡರು ಮಾತ್ರ ಸಾವರ್ಕರರ ಕೊಡುಗೆಯನ್ನು ಪ್ರಶ್ನಿಸಬಲ್ಲರು. ನೆನಪಿರಲಿ, ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅನೇಕ ನಾಯಕರಿಗೆ, ಜನ ಪ್ರೀತಿ, ಗೌರವಾದರಗಳಿಂದ ಆಯಾ ನಾಯಕರ ಗುಣ, ವ್ಯಕ್ತಿತ್ವ, ವಿಶೇಷತೆಗಳಿಗೆ ಅನುಗುಣವಾದ ಹೆಸರನ್ನಿಟ್ಟು ಆದರದಿಂದ ಕಾಣುತ್ತಿದ್ದರು. ಆ ಕಾರಣವಾಗಿಯೇ...

ಅಂಕಣ

ಆಸ್ಕರ್ ನಾಮಾಂಕಿತ ಇವನ ಚಿತ್ರಗಳನ್ನು ವಿದೇಶಗಳಲ್ಲಿ ತೋರಿಸಿ ನಮ್ಮ ಮಾನ...

ಇಂದಿಗೆ ಸುಮಾರು 65 ವರ್ಷಗಳ ಹಿಂದೆ ಮೂವತ್ತು ವರ್ಷದ ಯುವಕನೊಬ್ಬ ಬಂಗಾಳಿ ಬರಹಗಾರರಾದ ಭೀಹುತಿ ಭೂಷಣ್ ಬಂಡೋಪಾಧ್ಯಾಯ್ ಅವರ ಕಾದಂಬರಿಯನ್ನು ಆಧರಿಸಿ ಚಿತ್ರವೊಂದನ್ನು ನಿರ್ದೇಶಿಸುವ ಕನಸನ್ನು ಕಟ್ಟಿಕೊಳ್ಳತೊಡಗುತ್ತಾನೆ. ಚಿತ್ರನಿರ್ದೇಶನ, ಚಿತ್ರಕಥೆ ಬರೆಯುವುದು ಎಲ್ಲವೂ ಅವನ ಬಹುಕಾಲದ ಕನಸು. ಕನಸೇನೋ ಸರಿ, ಸಾಧಿಸುವುದೂ ಬಲು ದಿಟ, ಆದರೆ ತನ್ನ ಮೊದಲ ಆರಂಭಕ್ಕೆ...

ಅಂಕಣ

ದೇಹ ಮುಪ್ಪಾದರೂ ಕಲೆ ಸುಕ್ಕಾಗದು ಎಂದು ತೋರಿಸಿಕೊಟ್ಟವರಿವರು!!

ಮೊನ್ನೆ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್ ಮಾಡ್ತಾ ಇತ್ತು. ಮೈದಾನದಲ್ಲಿರೋ ದೊಡ್ಡ ಪರದೆಯಲ್ಲಿ ಪಂದ್ಯ ನೋಡುತ್ತಿದ್ದ ವೃದ್ಧ ದಂಪತಿಗಳನ್ನು ಎರಡು ಮೂರು ಬಾರಿ ತೋರಿಸಿದರು. ಒಂದು ಕ್ಷಣ ಅವರನ್ನು ನೋಡಿ, ಅರೇ ಇವರನ್ನೆಲ್ಲೋ ನೋಡಿದ್ದೇನಲ್ಲ ಎಂದು ಯೋಚಿಸತೊಡಗಿದೆ. ಆಮೇಲೆ ಹೊಳೆಯಿತು ಅವರು ವೊಡಾಫೋನ್ ಕಪಲ್ಸ್ ಅಂತ! ಕಳೆದ ಐದಾರು...

ಕವಿತೆ

ಕೆಂಪು ಕವಿಯ ಅಳಲು

ಒಗ್ಗದವನು ಆಳಿದರೆ ಸಹಿಸುವುದೆ ಬೇಗೆ ಹಳೆ ತೆವಲುಗಳಿಗೆ ತೆರೆ ಎಳೆಯುವುದು ಹೇಗೆ! ಮೊನ್ನೆವರೆಗೂ ಜನರ ಅಮಾಯಕರೆಂದೆ ಬಗೆದೆ ನಿರಾಸೆ ದಾರಿಗುಂಟ ಕೈಹಿಡಿದು ನಡಿಸಿದೆ ಯಾವ ದೇಶದ ಚರಿತ್ರೆ ಹೆಮ್ಮೆಯದಿತ್ತೊ ಅಲ್ಲಿ ಕಪ್ಪು ಚುಕ್ಕೆಗಳ ಎಣಿಸಿ ತೋರಿಸಿದ್ದೆ ಹಳ್ಳಗಳ ತೋಡಿ ವಿಭಜನೆಯ ತೃಪ್ತ ಹಂಬಲದಲ್ಲಿ ದೊಂಬಿದಾಸರ ಅವರೊಳಗೆ ಇರಿಸಿಯೇ ಇದ್ದೆ! ಸತ್ಯ ಚರಿತ್ರೆಯ ಪುಟಗಳಿಗೆ ಮಸಿ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ