ಸಿನಿಮಾ – ಕ್ರೀಡೆ

ಸಿನಿಮಾ - ಕ್ರೀಡೆ

ಇಂಜಿನಿಯರಿಂಗ್’ನಿಂದ ನಟನಾಗೋವರೆಗೆ ಅಶ್ವಿನ್ ಹಾಸನ್ ಪಯಣ

ಅಶ್ವಿನ್ ಹಾಸನ್, ಇಂಜಿನೀಯರಿಂಗ್ ಪದವಿ ಇದ್ದೂ ಸಾಫ್ಟ್ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿ , ತಮ್ಮ ನಟನಾ ಸಾಮರ್ಥ್ಯವನ್ನು ಕಿರುತೆರೆ ,ಬೆಳ್ಳಿತೆರೆ ಮತ್ತು ನಾಟಕಗಳಲ್ಲಿ ಸಾದರಪಡಿಸುತ್ತ ಜೀವನದಲ್ಲಿ ಸಂತೃಪ್ತಿಯನ್ನು ಕಂಡುಕೊಳ್ಳುತ್ತಿರುವ ವ್ಯಕ್ತಿ. ನಟನೆ ಮೇಲಿನ ಮೋಹ ಜೀವನದಲ್ಲಿ ಯಾವುದೆಲ್ಲಾ ತಿರುವುಗಳನ್ನು ತಂದೊಡ್ಡಿದೆ  ಎನ್ನುವುದನ್ನು ಅವರ ಮಾತಿನಲ್ಲೇ ಕೇಳೋಣ ನೀವು...

ಸಿನಿಮಾ - ಕ್ರೀಡೆ

ಧೋನಿಯ ಕಾಲೂ ಎಳೆಯುತ್ತೆ ಕಾಲ!!

ಅದು ಭಾರತೀಯ ಕ್ರಿಕೆಟ್’ನ ಅತ್ಯಂತ ಕಷ್ಟಕರವಾದ ಕಾಲಘಟ್ಟ. ಭಾರತದ ಆ ಕಾಲದ ಯಶಸ್ವೀ ನಾಯಕ ಗಂಗೂಲಿ ಮತ್ತು ಕೋಚ್ ಚಾಪೆಲ್ ನಡುವಿನ ಡ್ರೆಸ್ಸಿಂಗ್ ರೂಮ್ ಭಿನ್ನಾಭಿಪ್ರಾಯ ಭಾರತ ತಂಡವನ್ನು ಇನ್ನಿಲ್ಲದಂತೆ ಕಾಡಿತ್ತು. ಗಾಯಕ್ಕೆ ಬರೆ ಎಳೆದದ್ದು ೨೦೦೭ ರ ವಿಶ್ವಕಪ್’ನ ಹೀನಾಯ ಸೋಲು. ಕೆಲವೇ ತಿಂಗಳುಗಳಲ್ಲಿ ಪ್ರಥಮ ಚುಟುಕು ವಿಶ್ವಕಪ್ ಪ್ರಾರಂಭ!!. ದಿಗ್ಗಜರಾದ ತೆಂಡುಲ್ಕರ್...

Featured ಸಿನಿಮಾ - ಕ್ರೀಡೆ

ವಿಜಯೋತ್ಸವದ ಅಬ್ಬರದಲ್ಲಿ ಸಾಕ್ಷಿ ಮಲಿಕ್ ಅವರ ಕೋಚ್’ನ್ನು ಮರೆತೇ ಬಿಟ್ಟರಾ?!

ಒಂದೆಡೆ ರಿಯೋ ಒಲಂಪಿಕ್’ನಲ್ಲಿ ಬೆಳ್ಳಿ ಪದಕ ಪಡೆದ ಪಿ.ವಿ.ಸಿಂಧು ಕೋಚ್ ಪುಲ್ಲೆಲ ಗೋಪಿಚಂದ್’ಗೆ ಪ್ರಶಸ್ತಿ, ಪುರಸ್ಕಾರ ಸುರಿಮಳೆಯಾಗುತ್ತಿದ್ದರೆ ಇನ್ನೊಂದೆಡೆ ಕಂಚಿನ ಪದಕ ಗೆದ್ದ ಸಾಕ್ಷಿ ಮಲಿಕ್ ಅವರ  ಕೋಚ್ ಕುಲದೀಪ್ ಮಲಿಕ್ ಅವರನ್ನು ಯಾರು ಕೇಳುವವರಿಲ್ಲವಾಗಿದ್ದಾರೆ. ಪುಲ್ಲೆಲ ಗೋಪಿಚಂದ್ ಸಿಂಧು ಅವರ ಜೊತೆ ಸನ್ಮಾನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರೆ...

ಸಿನಿಮಾ - ಕ್ರೀಡೆ

ಇವರು ಯಾವತ್ತೂ ಹೃದಯದಲ್ಲಿ ನೆಲೆಯಾಗಿರುತ್ತಾರೆ

ನೆನ್ನೆ ಸಿಂಧು ಅವರ ಬ್ಯಾಡ್ಮಿಂಟನ್ ನೋಡ್ತಾ ಇದ್ದೆ.. ಪ್ರತಿ ಪಾಯಿಂಟ್’ಗೂ ಆಕೆ ಮಾಡ್ತಾ ಇದ್ದ ಹೋರಾಟ ನೋಡ್ತಾ ಇದ್ರೆ ಮೈ ಜುಂ ಅಂತಿತ್ತು.. ಆಕೆ ಆಡಿದ ಶೈಲಿ, ಆಟವನ್ನು ಮುಂದುವರಿಸುತ್ತಿದ್ದ ರೀತಿ ಎಲ್ಲವೂ ಅದ್ಭುತ.. ಎರಡನೇ ಸೆಟ್’ನ ಕೊನೆಗೆ ಹನ್ನೊಂದು ನೇರ ಅಂಕಗಳು.. 10-10ಕ್ಕೆ ಸಮವಾಗಿದ್ದ ಆಟ, ಮುಗಿದಾಗ 21-10.. ಅದರಲ್ಲೂ ಕೊನೇಯ ಸ್ಮ್ಯಾಶ್...

ಸಿನಿಮಾ - ಕ್ರೀಡೆ

`ರುಸ್ತುಂ’ ಎಂಬ Judicial thriller

ವ್ಯಕ್ತಿಯೊಬ್ಬರ ಜೀವನದಲ್ಲಿ ನಡೆದ ಘಟನೆಯನ್ನು ಆಧರಿಸಿ ಚಲನಚಿತ್ರ ನಿರ್ಮಿಸುವುದು ಅಷ್ಟೊಂದು ಸುಲಭವಲ್ಲ.ಸ್ವಲ್ಪ ಏರುಪೇರಾದರೂ ತನಗೆ ನೋವಾಗುವಂತೆ,ಅವಮಾನವಾಗುವಂತೆ ತೋರಿಸಿದ್ದಾರೆ ಎಂದು  ನಿರ್ದೇಶಕರನ್ನು ಆ ವ್ಯಕ್ತಿ ಬಯ್ಯಬಹುದು.ಹಾಗಂತ ನೇರಾನೇರ ಆ ಘಟನೆಯನ್ನೇ ತೆರೆಯ ಮೇಲೆ ತಂದರೆ ಅದು ವೀಕ್ಷಕರಿಗೆ ರುಚಿಸದೇ ಇರಬಹುದು.ಭಾರತೀಯ ನೌಕಾಪಡೆಯ ನಿವೃತ ಅಧಿಕಾರಿ ಕೆ.ಎಮ್...

ಸಿನಿಮಾ - ಕ್ರೀಡೆ

ಲವ್, ಲೈಫ್ ಮತ್ತು ರಾಜಕುಮಾರ

ಚಿತ್ರ : ದಬಕ್ ದಬಾ ಐಸಾ (ತುಳು) ತಾರಾಗಣ : ನವೀನ್ ಪಡೀಲ್, ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಶೀತಲ್ ನಾಯಕ್ ನಿರ್ದೇಶನ : ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ : ಜಯಕಿರಣ ಫಿಲಂಸ್ ಚಿತ್ರ ಆರಂಭವಾದ ಕೆಲ ನಿಮಿಷಗಳಲ್ಲಿ ಬರುವ ಒಂದು ದೃಶ್ಯದಲ್ಲಿ ನಾಯಕ ಪಾತ್ರಧಾರಿ ಪ್ರಯಾಣಿಕರೊಬ್ಬರ ಪರ್ಸ್ ಕದ್ದ ಕಳ್ಳನೊಬ್ಬನನ್ನು ಹಿಡಿದು ಬುದ್ದಿವಾದ...

ಸಿನಿಮಾ - ಕ್ರೀಡೆ

ತಿಥಿ ಚಿತ್ರದ ಪೋಷಕನಟಿ ಪೂಜಾ ಎಸ್. ಎಮ್. ಸಂದರ್ಶನ

ಹೊಸಬರ ತಂಡ ನಿರ್ಮಿಸಿದ ತಿಥಿ ಚಿತ್ರ ರಾಷ್ಟ್ರಾದ್ಯಂತ ಜನಮನ್ನಣೆ ಗಳಿಸಿರುವುದು ಗೊತ್ತೇ ಇದೆ. ಅದರಲ್ಲೊಂದು ಪಾತ್ರ ಮಾಡಿ ಅತ್ಯುತ್ತಮ ಪೋಷಕನಟಿ ಪ್ರಶಸ್ತಿ ಪಡೆದಿರುವಂತಹ ಪೂಜಾ ಎಸ್. ಎಮ್. /ಕಾವೇರಿ ಅವರ ಸಂದರ್ಶನ ಇಲ್ಲಿದೆ. ಲೇಖಕ: ಹಲೋ ಪೂಜಾ.. ನಮಸ್ತೆ, ನಾನು ನಾಗರಾಜ್ ನಿನ್ ಕ್ಲಾಸ್ ಮೇಟ್. ಪೂಜಾ: ಹ್ಮ್, ನಮಸ್ತೆ ನಾಗರಾಜ್ ಗೊತ್ತಾಯ್ತು ಹೇಳಿ, ಲೇಖಕ: ಮೊಟ್ಟ...

ಸಿನಿಮಾ - ಕ್ರೀಡೆ

ನಮ್ಮ ನಡುವಿನ ವಾಸ್ತವವು ಅಸಾಧಾರಣ ಕಥೆಯಾದಾಗ….

ಅಪ್ಪನನ್ನು ವಿಪರೀತ ಪ್ರೀತಿಸೋರು, ಅಪ್ಪನ ಇಗ್ನೋರ್ ಮಾಡಿದವರು, ಅಪ್ಪನ ಕನಸಿಗೆ ನೀರೆರೆಯುತ್ತಿವವರು ಎಲ್ಲರೂ ನೋಡಲೇಬೇಕಾದ ಸಿನಿಮಾ “ಗೋಧಿ ಬಣ್ಣ ಸಾಧಾರಣ ಮೈಕಟ್ಟು”. ಬಿಡುಗಡೆಗೆ ಮೊದಲೇ ಒಂದಿಷ್ಟು ಹಾಡುಗಳು ನನ್ನನ್ನೂ ವಿಪರೀತವಾಗಿ ಕಾಡಿತ್ತು. ರಕ್ಷಿತ್ ಶೆಟ್ಟಿ ಅವರು ಬರೆದ ” ಈ ಸಂಜೆಗೆ ಆ ಬಾನನು…” ಹಾಡು ಕೂಡ ಸ್ಮೃತಿ ಪಟಲದಲದಲಿ...

ಸಿನಿಮಾ - ಕ್ರೀಡೆ

ಗೋಧಿ ಬಣ್ಣ, ಸಾಧಾರಣ ಮೈಕಟ್ಟು ಹಾಗೂ ಅಸಾಧಾರಣ ಹಾಡುಗಳು

ಕೆಲವೊಮ್ಮೆ ದಟ್ಟ ಮರುಭೂಮಿಯಲ್ಲಿಯೂ ಓಯಸಿಸ್ ಸಿಕ್ಕಿಬಿಡುತ್ತದೆ.ಹಾಗೇ ಆಗಿದೆ ಈಗಿನ ಕನ್ನಡ ಸಿನಿಮಾ ಹಾಡುಗಳ ಅವಸ್ಥೆ  ಕೂಡ. ಮೊದಲೇ ಪೈರಸಿಯಿಂದಾಗಿ ಕಂಗೆಟ್ಟು ಹೋಗಿರುವ ಮ್ಯೂಸಿಕ್ ಇಂಡಸ್ಟ್ರಿ ಒಂದೆಡೆ ಆದರೆ, ಒಂದೇ ತೆರನಾದ ಗೆದ್ದೆತ್ತಿನ ಬಾಲ ಹಿಡಿದು ಬರುತ್ತಿರುವಂತಹ ಕ್ಲೀಷೆ ಭರಿತ ಹಾಡುಗಳು ಇನ್ನೊಂದೆಡೆ. ಸಿನೆಮಾ ಹಾಡುಗಳ ಮಟ್ಟಿಗೆ ಇದು ಯಾವುದೇ ಮರುಭೂಮಿಗೂ ಕಮ್ಮಿ...

ಸಿನಿಮಾ - ಕ್ರೀಡೆ

ಸ್ಟಿಲ್‌ ಫ್ರೇಮಿನ ‘ತಿಥಿ’

ವಾಟ್ಸಾಪು… ಫೇಸ್‌ಬುಕ್… ಟ್ವಿಟರ್‌ಗಳಲ್ಲೆಲ್ಲಾ ಈಗ ತಿಥಿಯದ್ದೇ ಮಾತು. ಇಂಥಾ ಸಿನಿಮಾ ಮಿಸ್‌ ಮಾಡ್ಕೊಳೋದಾ ಅಂದ್ಕೊಂಡು ನಾನೂ ಸಿನಿಮಾಗೆ ಹೋಗಿದ್ದಾಯ್ತು. ಲಿಫ್ಟಲ್ಲಿ ಹೋಗ್ತಿದ್ದ ಹಾಗೇ ಅದ್ಯಾವುದೋ ಮೂಲೆಯಿಂದ ಮುರಿದು ಬೀಳುತ್ತಿದ್ದ ಕರ ಕರ ಕರ ಸೌಂಡು ಕೇಳಿ ತಿಥಿ ಈಗ್ಲೇ ಶುರುವಾಗೋಯ್ತಾ ಅನ್ಸಿತ್ತು. ಆಮೇಲೆ 5.15ಕ್ಕೆ ತಿಥಿ ಶುರುವಾಗತ್ತೆ ಅಂದಿದ್ದ ಸಿನೆಪೊಲಿಸ್‌ನವರು...