ಅಂಕಣ

ಅಂಕಣ

ತನಗೆ ತಾನೆ ತೂಗುಮಂಚ ತಾಗುತ್ತಿತ್ತು ದೂರದಂಚ

1. ಕಂಪೌಂಡ್ ಗೋಡೆಯ ಮೇಲೇ ಮನೆಯ ಲಿಂಟಲ್ ಎಬ್ಬಿಸುವ ಬೆಂಗಳೂರಲ್ಲಿ ಜನರ ಕನಸುಗಳಲ್ಲಾದರೂ ವಿಶಾಲ ಮನೆಗಳು ಕಾಣಿಸಿಕೊಂಡಾವೇ ಎಂದು ನಾನು ಅಚ್ಚರಿ ಪಡುವುದುಂಟು. ಬೆಂಗಳೂರಿಗೆ ಬಂದ ಮೊದಲಲ್ಲಿ ಮನೆ ಹುಡುಕುತ್ತಿದ್ದಾಗ ಏಳೆಂಟು ಮನೆಗಳನ್ನು ನೋಡಿಯೂ ನನಗೆ ಸಮಾಧಾನವಾಗಿರಲಿಲ್ಲ. ಕೆಲವು ಮನೆಗಳಲ್ಲಿ ಇಡೀ ಪಾಯವೇ ನಮ್ಮ ಹಳ್ಳಿ ಮನೆಯ ಪಡಸಾಲೆಗಿಂತ ಚಿಕ್ಕದಿತ್ತು. ಇನ್ನು ಕೆಲವು...

ಅಂಕಣ

೦೪೮. ಒಂದು ಮುಷ್ಠಿ ತ್ರಾಸು, ಸಮಷ್ಟಿ ಬೆರೆತರೆ ಲೇಸು..!

ಒಂದಿಹುದುಪಾಯವೋರೊರ್ವನರೆಗಣ್ಣುಗಳು | ಮೊಂದೊಂದು ಸತ್ಯಾಂಶಕಿರಣಗಳ ಪಿಡಿದು || ಒಂದುಗೂಡಿದೊಡವರ್ಗಳರಿವನೆಲ್ಲವನಾಗ | ಮುಂದು ಸಾಗುವೆವಿನಿತು – ಮಂಕುತಿಮ್ಮ || ೦೪೮ || ಈ ಪದ್ಯವು ಹಿಂದಿನ ಪದ್ಯದ ಮುಂದಿನ ಭಾಗವೆನ್ನಬಹುದು. ಅಲ್ಲಿ ಅರೆಗಣ್ಣಿನ ಪ್ರಸ್ತಾಪವಾಗಿ ಅದರಿಂದಾದ ಕುಂದು ಕೊರತೆಯನ್ನು ಎತ್ತಿ ತೋರಿಸುವ ಪ್ರಧಾನ ಆಶಯವಾಗಿದ್ದರೆ, ಇಲ್ಲಿ ಮನುಜ ಕುಲ ಅದನ್ನು...

ಅಂಕಣ

ಬೈಕ್ ಸವಾರರಿಗೊಂದು ಸವಾಲ್

ನಮಗೆ ಇಡೀ ವ್ಯವಸ್ಥೆಯೇ ಸರಿಯಿಲ್ಲ ಅನಿಸುತ್ತದೆ. ಸರ್ಕಾರವನ್ನೋ, ಆಡಳಿತವನ್ನೋ ದೂರುತ್ತಲೇ ಇರುತ್ತೇವೆ. ರಾಜಕಾರಣಿಗಳನ್ನು ದೂರುತ್ತೇವೆ. ಸರ್ಕಾರಿ ಅಧಿಕಾರಿಗಳನ್ನು ಬೈದುಕೊಳ್ಳುತ್ತೇವೆ. ಎಲ್ಲವೂ ಸರಿ. ನಮಗಾಗುವ ಅನ್ಯಾಯ, ತೊಡಕುಗಳ ವಿರುದ್ಧ ಪ್ರತಿಭಟನೆ, ಧಿಕ್ಕಾರ, ವ್ಯಂಗ ಎಲ್ಲವೂ ಸರಿಯೇ. ನ್ಯಾಯಕ್ಕಾಗಿ ಹೋರಾಡುವ ಹಕ್ಕು ಪ್ರಜಾಪ್ರಭುತ್ವದಲ್ಲಿ ಇದ್ದೇ ಇದೆ. ನಾವು...

ಅಂಕಣ

ಕಮ್ಯೂನಿಷ್ಟ್ ಕ್ರೌರ್ಯವನ್ನು ಬರೆದವನು ಯಾವುದೇ ರಾಜಕೀಯ ಪಕ್ಷದವನಾಗಿರಬೇಕಿಲ್ಲಾ..

ಇತ್ತೀಚೆಗೆ ಕೇರಳದಲ್ಲಾಗುವ ಕಮ್ಯೂನಿಷ್ಟ ಕಗ್ಗೊಲೆಗಳನ್ನು ಮತ್ತು ಅವರ ವಾದವನ್ನು ಕರ್ನಾಟಕಕ್ಕೂ ತಿಳಿಯಲಿ ಮಾತ್ರವಲ್ಲ ಇದು ರಾಷ್ಟ್ರೀಯ ನಾಯಕರ ಗಮನಕ್ಕೂ ಬರಲಿ,ನೀರು,ಭಾಷೆ ಮಾತ್ರವಲ್ಲಾ ಜೀವ ಉಳಿಸಿ, ಎನ್ನುವ  ಯುವ ಮನಸ್ಸುಗಳ ಆಗ್ರಹವನ್ನು ಲೋಕ ತಿಳಿಯಲಿ ಎನ್ನುವ ಉದ್ದೇಶದಿಂದ ಸಾಮಾಜಿಕ ತಾಣಗಳಲ್ಲಿ ಟ್ರೆಂಡ್ ಮಾಡುವ ಯುವಕರನ್ನು ಯಾವುದೋ ರಾಜಕೀಯ ಪಕ್ಷಗಳ...

ಅಂಕಣ

ಚಕ್ರತೀರ್ಥರ ಚಕ್ರದ ಗಾಳಿ ತೆಗೆಯಲು ಹೊರಟವರಾರು?

ಪತ್ರಿಕೆಗಳಲ್ಲಿ ಲೇಖನ ಮತ್ತು  ವಿಮರ್ಶಣೆಯ ವರದಿಗಳನ್ನು ಬರೆಯುವಂತಹ ರೋಹಿತ್ ಚಕ್ರತೀರ್ಥರನ್ನು ಕೇಸು ಹಾಕಿ ನಿಯಂತ್ರಿಸುತ್ತಿರುವವರಿಗೆ ತಮ್ಮ ಬಗ್ಗೆ ವಿಮರ್ಶಣೆ ಮಾಡದಂತೆ ನೇರವಾಗಿ ಪ್ರಾಮಾಣಿಕತೆಯಿಂದ ಜೀವಿಸೋಣವೆಂದು ಶಪಥ ಮಾಡಲು ಸಾಧ್ಯವೇ..? ಲೋಕ ಬದಲಾಗಲೆಂದು ಬಹಳಷ್ಟು ಜನ ಪತ್ರಿಕೆಯನ್ನು ಪ್ರಾರಂಬಿಸಿದವರನ್ನು ನೋಡಿರುವ ನಮಗೆ ನಾವೇ ಬದಲಾಗೋಣವೆಂದು, ಅದರೊಂದಿಗೆ...

Featured ಅಂಕಣ

ಆದಿಯೋಗಿಯು ಆತ್ಮವನ್ನಾವರಿಸಿದಾಗ

“ಶಿವ”…. ನನಗನ್ನಿಸುವುದು ಆತ ಅನಂತ ಅಧ್ಯಾತ್ಮವ ಪ್ರಖರವಾಗಿ ಸಾರುವ ಪರಮಾತ್ಮ.. ಶಿವ ಆಧ್ಯಾತ್ಮದ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರವಾಗಿಬಿಡುವ ಶಕ್ತಿ.. ಶಿವನೆಂದರೆ ಕತ್ತಲೆಯ ಕೊಂದು ಬೆಳಕನ್ನೀಯುವ ಅಸಾಧಾರಣ ರೂಪ. ಶಿವನ ಆ ಶರೀರವೇ ಒಂದು ಆಧ್ಯಾತ್ಮದ ಪಾಠ. ಶಿವನೆಂದರೆ ಎಲ್ಲದರ ತುದಿ. ನಮ್ಮೊಳಗಿನ ಅಹಂಕಾರವ ತುಳಿದು ನರ್ತಿಸುವ ಮಹಾರೌಧ್ರ ಆತ. ಕಾಮ...

ಅಂಕಣ

ಉಪವಾಸ, ಜಾಗರಣೆ, ಶಿವಧ್ಯಾನದ ಸಂಗಮ: ಮಹಾಶಿವರಾತ್ರಿ

ಆಧ್ಯಾತ್ಮಿಕ ನಂಟಿನ ಕರುಳಬಳ್ಳಿಯ ಬಂಧ ಹೊಂದಿರುವ ನಮ್ಮಭಾರತೀಯ ಸಂಸ್ಕೃತಿಯಲ್ಲಿ ವೈಶಿಷ್ಟ್ಯ ಹಾಗೂ ಮಹತ್ವಪೂರ್ಣವಾದ ಹಲವಾರು ಅಂಶಗಳು ಅಡಕವಾಗಿವೆ. ನಿರ್ಮಲವಾದ ಭಕ್ತಿ, ಶ್ರದ್ಧೆ, ಆರಾಧನೆ ಹಾಗೂ ಸಂಸ್ಕಾರಗಳ ಮೂಲಕವಷ್ಟೇ ಆಧ್ಯಾತ್ಮಿಕತೆಯ ನೈಜ ಸಾರವನ್ನು ಅನುಭವ ವೇದ್ಯವನ್ನಾಗಿಸಿಕೊಳ್ಳಬಲ್ಲ  ಆಚರಣೆಗಳು ಚಾಲ್ತಿಯಲ್ಲಿರುವ ನಾಡು ನಮ್ಮದು. ಇದಕ್ಕೆ ಹೊರತಾದ ಪ್ರಯತ್ನಗಳು...

ಅಂಕಣ

ಸ್ಪೇಸ್ ಜನರೇಟರ್, ಇದು ನಾಳೆಗಳ ವಿದ್ಯುತ್ ಸಮಸ್ಯೆಗಳಿಗೆ ಸೂಕ್ತ ಪರಿಹಾರವಾಗಬಲ್ಲದೇ?

ಆಧುನಿಕ ಜಗತ್ತೆಂದು ಕರೆಯಲ್ಪಡುವ ಪ್ರಸ್ತುತ ಕಾಲವನ್ನು ನಾವು ಒಮ್ಮೆ ಕಣ್ಣುಮುಚ್ಚಿ ಕಲ್ಪಿಸಿಕೊಂಡರೆ ಹೆಚ್ಚಾಗಿ ಕಾಣಸಿಗುವುದು ಝಗಝಗಿಸುವ ರಂಗುರಂಗಿನ ಬೆಳಕು ಅಥವ ಅದರ ಮೂಲವಾದ ವಿದ್ಯುತ್ತು ಎನ್ನಬಹುದು. ಆಧುನಿಕ ಜಗತ್ತು ನಿಂತಿರುವ ಅತ್ಯವಶ್ಯಕ ಆಧಾರಸ್ತಂಭಗಳಲ್ಲಿ ಈ ವಿದ್ಯುತ್ ಕೂಡ ಒಂದು. ಇಂದು ಆಹಾರವನ್ನು ಬೇಯಿಸುವುದರಿಂದ ಹಿಡಿದು ಹಾಯಾಗಿ ಮಲಗುವವರೆಗೂ ಇದರ...

Featured ಅಂಕಣ

ಕ್ಯಾನ್ಸರ್‍ಗೊಂದು ಕೃತಜ್ಞತೆ..

           “ನಿನಗೆ ಏನು ಅನಿಸುತ್ತೆ… ನಿನ್ನ ಬದುಕಲ್ಲಿ ಇದೆಲ್ಲ ಯಾಕೆ ಆಯ್ತು?” ಅಂತ ಕೇಳಿದಳು. “ಗೊತ್ತಿಲ್ಲ.. ಅದನ್ನ ತಿಳಿದುಕೊಳ್ಳುವ ಹಂಬಲವೂ ಇಲ್ಲ. ಆದರೆ ಒಂದಂತೂ ನಿಜ. ಅದೆಲ್ಲ ಅಗಿಲ್ಲದಿದ್ದಿದ್ದರೆ ನನ್ನ ಬದುಕು ಇಂದು ಹೀಗೆ ಇರ್ತಾ ಇರ್ಲಿಲ್ಲ. ನಾನು ಕೂಡ ಹೀಗೆ ಇರ್ತಿರ್ಲಿಲ್ಲ..” ಎಂದೆ. ಅವಳು ಮುಗಳ್ನಕ್ಕಳು. ನಿಜ.. ಕ್ಯಾನ್ಸರ್ ಆಗಿಲ್ಲದಿದ್ದಿದ್ದರೆ ನಾನು...

ಅಂಕಣ

ಯಾರು ಮಹಾತ್ಮ?- ೧೩

ಹಿಂದಿನ ಭಾಗ: ಯಾರು ಮಹಾತ್ಮ-೧೨ ದಾಳಿಕೋರರ ವಿರುದ್ಧ ಸಶಸ್ತ್ರ ಹೋರಾಟವೇ ನಮ್ಮ ಮಾರ್ಗ. ಶತ್ರುವನ್ನು ನಿಗ್ರಹಿಸುವುದು, ಅನಿವಾರ್ಯವಾದರೆ ತೊಡೆದುಹಾಕುವುದು ನಮ್ಮ ನಿಯಮ. ಚತುರೋಪಾಯಗಳಾದ ಸಾಮ, ದಾನ, ಭೇದ ಹಾಗೂ ದಂಡ ಇವು ನಮಗೆ ಸಮ್ಮತವೇ. ನಮ್ಮಲ್ಲಿ ವಿವೇಚನೆ ಇರುವುದು ಧರ್ಮ-ಅಧರ್ಮಗಳ ನಡುವೆ ಮಾತ್ರ. ಹಿಂಸೆ-ಅಹಿಂಸೆಗಳ ಕುರಿತಂತೆ ಅಲ್ಲ. ನಾರದ ಪರಿವ್ರಾಜಕ ಉಪನಿಷದ್...