ಅಂಕಣ

ಅಂಕಣ

ಸಾಮಾಜಿಕ ಜಾಲತಾಣಗಳು ಹಾಗೂ ಅನವಶ್ಯಕ ಕಲಹಗಳು…

ಸಾಮಾಜಿಕ ಜಾಲತಾಣಗಳು ಆಧುನಿಕ ಜನಜೀವನದ ಒಂದು ಅವಿಭಾಜ್ಯ ಅಂಗ. ಇಂದು ದಿನಚರಿಯ ಪ್ರತಿಯೊಂದನ್ನೂ ಮನೆಯವರ ಬಳಿ ಹಂಚಿಕೊಳ್ಳುತ್ತೇವೋ, ಇಲ್ಲವೋ ಅರಿಯೆ. ಜಾಲತಾಣಗಳಾದಂತಹ ಫೇಸ್ಬುಕ್, ಟ್ವಿಟರ್ ಗಳಲ್ಲಿ ಮಾತ್ರ ನಿರಂತರ ಸ್ಟೇಟಸ್ ಅಪ್ಡೇಟ್’ಗಳನ್ನು ಹಾಕುತ್ತಲೇ ಇರುತ್ತೇವೆ. “ಹ್ಯಾಪ್ಪಿ ಬರ್ತಡೇ ಅಪ್ಪಾ!!!” ಎಂದು ಅಪ್ಪನ ಪಕ್ಕದಲ್ಲೇ ಕೂತು...

ಅಂಕಣ

ಜಟಿಲವಲ್ಲ ಜಿ.ಎಸ್.ಟಿ

ಜುಲೈ ಒಂದಕ್ಕೆ ಸರಕು ಮತ್ತು ಸೇವಾ ತೆರಿಗೆ (GST) ಜಾರಿಗೆ ಬಂದಿದೆ. ಬಹಳಷ್ಟು ಜನಕ್ಕೆ  ಅದರ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದೆ ಜಾಲತಾಣಗಳಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಆದ್ದರಿಂದ GSTಗೆ ಸಂಬಂಧ ಪಟ್ಟ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಆದಷ್ಟೂ ಸರಳವಾಗಿ ಹೇಳುವುದೇ ಈ ಲೇಖನದ ಉದ್ದೇಶ.  ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳೆಂದರೇನು? ಸರಕು ಮತ್ತು ಸೇವಾ...

Featured ಅಂಕಣ

ಸತ್ತವನ ಹೆತ್ತವರ ದುಃಖಕ್ಕಿಂತ ರಾಜಕೀಯ ಸಮಾವೇಶವೇ ಮುಖ್ಯವೆನ್ನುವವರೇ, ಥೂ ನಿಮ್ಮ ಜನ್ಮಕ್ಕೆ!

ಆ ದಿನ ಒಬ್ಬರು ಲೇಖಕರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹೋಗಬೇಕಾಗಿತ್ತು. ಮನೆಯಿಂದ ಹೊರಡುವಷ್ಟರಲ್ಲಿ ಧಾರವಾಡದಲ್ಲಿ ಡಾ. ಎಂ.ಎಂ. ಕಲ್ಬುರ್ಗಿಯವರ ಕೊಲೆಯಾಗಿದೆಯಂತೆ; ಇಬ್ಬರು ಅಪರಿಚಿತರು ಅವರ ಮನೆಗೆ ಬಂದು ಹಣೆಗೆ ಗುಂಡಿಟ್ಟು ಪರಾರಿಯಾಗಿದ್ದಾರಂತೆ ಎಂಬ ಸುದ್ದಿ ಬಂತು. ಟಿವಿ ಚಾಲೂ ಮಾಡಿದರೆ ಅಷ್ಟರಲ್ಲಾಗಲೇ ಅದನ್ನು ಬ್ರೇಕಿಂಗ್ ನ್ಯೂಸ್ ಎಂದು ಎಲ್ಲ ಸುದ್ದಿವಾಹಿನಿಗಳೂ...

ಅಂಕಣ

ದಮಯಂತಿ ತಾಂಬೆಯ ಸಂಘರ್ಷ ಯಾವುದೇ ಯುದ್ಧಖೈದಿಗಿಂತ ಭಿನ್ನವೇ?

   ೧೯೭೧ರ ಡಿಸೆಂಬರ್ ತಿಂಗಳು, ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿದ್ದ ಸಂದರ್ಭ. ರೇಡಿಯೋದಲ್ಲಿ ಯುದ್ಧದ ಕುರಿತು ಸುದ್ದಿಗಳನ್ನು ಕೇಳಲೆಂದು ಕುಳಿತಿದ್ದ ದಮಯಂತಿ ತಾಂಬೆಗೆ ಸಿಕ್ಕ ಸುದ್ದಿ ಫ್ಲೈಟ್ ಲೆಫ್ಟಿನೆಂಟ್ ವಿಜಯ್ ವಸಂತ್ ತಾಂಬೆ ಸೆರೆ ಸಿಕ್ಕಿದ್ದಾರೆಂಬ ಸುದ್ದಿ. ಈಗ ೨೦೧೭, ಸುಮಾರು ೪೫ ವರ್ಷಗಳೇ ಕಳೆದು ಹೋಗಿವೆ, ಈ ೪೫ ವರ್ಷಗಳಲ್ಲಿ ಸರಕಾರಗಳು...

ಅಂಕಣ

ಮತ್ತೊಮ್ಮೆ ಮಾಡಲಾದೀತೇ ಇಂಥದೊಂದು ಮೂವಿ…?

ವರ್ಷ 1997. ಮುಂಬೈ ನಗರದ ಬಾಡಿಗೆ ಮನೆಯೊಂದರ ಕೋಣೆಯಲ್ಲಿ ಚಿತ್ರಕಥೆಯೊಂದಕ್ಕೆ ಅಂತಿಮ ಸ್ಪರ್ಶ ದೊರೆತಿತ್ತು. ಆ ಕಥೆಯ ಜನಕ ಒಬ್ಬ ನಿರ್ದೇಶಕನೂ ಹೌದು. ನಿರ್ದೇಶಕನಾಗಿ ತಾನು ಮಾಡಿದ ಎರಡು ಚಿತ್ರಗಳ ಫಲಿತಾಂಶಕ್ಕೆ ಆತನ ಬಾಡಿಗೆ ಮನೆಯೇ ಸಾಕ್ಷಿ. ಆದರೆ ಅಂದು ಬರೆದು ಮುಗಿಸಿದ ಚಿತ್ರಕಥೆಯ ಮೇಲೆ ಎಲ್ಲಿಲ್ಲದ ವಿಶ್ವಾಸ ಆತನಿಗೆ. ಕಥೆ ಅಂದಿಗೆ ಸುಮಾರು ನೂರು ವರ್ಷಗಳ ಹಿಂದಿನ...

ಅಂಕಣ

ನಮ್ಮ ದೇವರ ಈ ಪಟದ ಮೇಲೆ ಅನ್ಯಕೋಮಿನವರ ಲೆಕ್ಕವೂ ಅಡಗಿದೆ!

ದೇಶದಲ್ಲಿ ಮಹಿಳೆಯರ ಮೇಲೆ ಯಾವುದಾದರೊಂದು ದೌರ್ಜನ್ಯ ಪ್ರಕರಣ ಹೆಚ್ಚು ಸದ್ದು ಮಾಡಿದಾಗ ಈ ರೀತಿಯ ಒಂದಷ್ಟು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವೊಂದಷ್ಟು ಪತ್ರಿಕೆಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತವೆ.ಬಹುಷಃ ಅದನ್ನು ಆಗಾಗ ನಾವು ನೀವೆಲ್ಲರೂ ನೋಡಿಯೇ ಇರುತ್ತೇವೆ.ಆ ಚಿತ್ರಗಳಲ್ಲಿ ಲಕ್ಷ್ಮಿ,ಸರಸ್ವತಿ,ದುರ್ಗೆ ಸೇರಿದಂತೆ ನಮ್ಮ ಹಲವು ದೇವಾನುದೇವತೆಯರ ಮೈ...

Featured ಅಂಕಣ

ಇಂದಿನ ಹೋರಾಟಗಳು ರೂಪುಗೊಳ್ಳುತ್ತಿರುವ ಬಗೆ

ಬೆಂಗಳೂರಲ್ಲಿ ಮೆಟ್ರೋದಲ್ಲಿ ಹಿಂದಿ ಇರಬಾರದು ಎಂಬ ಹೋರಾಟ ನಡೆಯುತ್ತಿದೆ. ಹೋರಾಟ ಎನ್ನುವುದಕ್ಕಿಂತ ಹೋರಾಟದ ಹೆಸರಲ್ಲೊಂದು ಡ್ರಾಮಾ ನಡೆಯುತ್ತಿದೆ ಎಂದರೆ ಸರಿಯೇನೋ. ಯಾಕೆಂದರೆ ಹೋರಾಟ ಮಾಡುತ್ತಿರುವವರಿಗೆ “ಹಿಂದಿ ಏಕೆ ಬೇಡ?” ಅನ್ನಿ. “ಬೋರ್ಡಿನಲ್ಲಿ ಕನ್ನಡದ ಜೊತೆಗೆ ಇಂಗ್ಲೀಷೂ ಇದೆ. ಹಾಗಿರುವಾಗ ನಿಮಗೆ ಅಲ್ಲಿ ಹಿಂದಿ ಮಾತ್ರ ಹೇರಿಕೆಯಾಗಿದೆ...

ಅಂಕಣ

ನಂದನವನದ ನಂದದ ನೆನಪುಗಳು

“ಗತೇ ಶೋಕೋ ನ ಕರ್ತವ್ಯೋ, ಭವಿಷ್ಯಂ ನೈವ್ ಚಿಂತಯೇತ್,ವರ್ತಮಾನೇನ ಕಾಲೇನ ವರ್ತಯಂತಿ ವಿಚಕ್ಷಣಃ” ಎಂಬ  ಸಂಸ್ಕೃತದ ಸುಭಾಷಿತದಂತೆ ಅತೀತದ ಬಗ್ಗೆ ಪಶ್ಚಾತಾಪಿಸದೇ, ಭವಿಷ್ಯದ ಬಗ್ಗೆ ಚಿಂತಿಸದೇ, ಬುದ್ಧಿವಂತರು ಯಾವಾಗಲೂ ವಾಸ್ತವದಲ್ಲಿ ಬದುಕುತ್ತಾರೆ. ಆದರೆ, ಅರಿಯದ ನಾಳೆಯ ಸುಂದರ ಕನಸಿನ ಮಾಯಾಲೋಕದಲ್ಲಿ ಭ್ರಮಿಸುತ್ತಾ, ಇಂದಿನ ವಾಸ್ತವವನ್ನು ಮರೆಯುವ ನಮಗೆ, ಸದಾ...

ಅಂಕಣ

‘ಕರ’ಕರೆಯಿಂದ ಮುಕ್ತಿ

  ಏಕತೆಯ ಮಂತ್ರಕ್ಕೆ ಸದ್ಯ ಏಕರೂಪ ತೆರಿಗೆ ವ್ಯವಸ್ಥೆ ಒಂದು ಹೊಸ ಸೇರ್ಪಡೆ.  ಶಾಸಕಾಂಗವೆಂಬ ಮುಳ್ಳಿನ ಪೊದೆಯಲ್ಲಿ ಸಿಕ್ಕಿಕೊಂಡಿದ್ದ ಜಿ.ಎಸ್.ಟಿಗೆ ಈಗ ಬಿಡುಗಡೆಯ ಸುಯೋಗ. ‘ಸರಕು ಮತ್ತು ಸೇವಾ ತೆರಿಗೆ’ ಎಂಬ ಹೆಸರಿನೊಂದಿಗೆ ಒಂದು ದೇಶ, ಒಂದು ತೆರಿಗೆ ವ್ಯವಸ್ಥೆ ಜಾರಿಗೆ ಬರುತ್ತಿರುವುದು  ‘ಒಂದೇ ತಾಯಿಯ ಮಕ್ಕಳು’ ನಾವು ಎಂಬ ಘೋಷಣೆಯ...

ಅಂಕಣ

ದೇಶದ ಏಕೈಕ ಗುರುತಿನ ಪತ್ರವಾಗುವತ್ತ ಆಧಾರ್..

2009ರ ಮಾತು. ನಂದನ್ ನಿಲೇಕಣಿ ಮತ್ತು ಆಗಿನ ಯುಪಿಎ ಸರಕಾರದ ಕನಸಿನ ಕೂಸಾಗಿದ್ದ ಆಧಾರ್ ಎನ್ನುವ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌ ಲಾಂಚ್ ಆಗಿದ್ದ ಸಮಯ. ಆಧಾರ್ ಯಾಕೆ ಬೇಕು ಅನ್ನುವುದನ್ನು ತಿಳಿಯದೇ ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತು ದೇಶಾದ್ಯಂತ ಜನರು ಆಧಾರ್ ಕಾರ್ಡ್ ಮಾಡಿಸಿದರು. ಕೆಲವು ಕಡೆ ಡಾಟಾಬೇಸ್ ಕೈಕೊಟ್ಟರೆ, ಇನ್ನು ಕೆಲವೆಡೆ ಸರ್ವರ್ ಡೌನ್, ಮತ್ತೊಂದು...