ಅಂಕಣ

ಅಂಕಣ

ಸಾವೇ ಸರಿದು ನಿಂತ ಸಾಧಕನ ಕತೆಯಿದು.

ಎಲ್ಲರಂತೆಯೇ ಶಾಲೆಗೆ ಹುಡುಗನ ಗತ್ತಿನಿಂದಲೇ ಓಡಾಡಿದವರು ವಿನಾಯಕರು. ಸಹಪಾಠಿಗಳೊಡನೆ ಜಂಗಿ ಕುಸ್ತಿ, ಭವಿತವ್ಯದ ನೂರಾರು ಕನಸು, ಮಳೆಯ ನೀರಿನೊಂದಿಗಿನ ಮಕ್ಕಳಾಟ, ಕಾಲುಹಾದಿಗಳ ನಿತ್ಯದ ಗುಣಾಕಾರ, ಹೀಗೆ ಅವರ ನೆನಪುಗಳೇ ಅನನ್ಯವಾದುದು. ಬಾಲ್ಯವೆಂದರೆ ಎಲ್ಲರಿಗೂ ಬೆಟ್ಟದಷ್ಟು ಕನಸು ತಾನೇ? ದೂರದ ಪರ್ವತ, ಮುಗಿಯದ ಕಾಡು, ಹರಿಯುವ ನೂರಾರು ತೊರೆ, ವರುಷವಾದರೆ ಮುಗಿದು...

ಅಂಕಣ

ಇಂಟರ್ನೆಟ್ ಪ್ರಪಂಚದೊಳಗೆ ತಿಳುವಳಿಕೆಯ ಅಗತ್ಯವಿದೆ

ದೇವರು ಭೂಮಿಗಿಳಿದು ನಿಮಗೆ ಒಂದು ಕೋಟಿ ಹಣವನ್ನು ಕೊಟ್ಟ ಅಂದುಕೊಳ್ಳಿ. ನೀವು ಆ ಹಣವನ್ನು ಹೇಗೆ ಮತ್ತು ಯಾವುದಕ್ಕೆ ಬಳಸಿಕೊಳ್ಳುತ್ತೀರಿ ? ಇಂತದ್ದೊಂದು ಪ್ರಶ್ನೆ ನಿಮಗೆ ಹಲವಾರು ಮಂದಿ ಕೇಳಿರಬಹುದು. ಅಥವಾ ನೀವೇ ಇನ್ನೊಬ್ಬರಿಗೆ ಕೇಳಿರಬಹುದು. ಈ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಉತ್ತರಿಸಬಹುದು. ಆದರೆ ನಿಜವಾಗಿಯೂ ನಿಮಗೆ ಅಷ್ಟು ಹಣದ ಅವಶ್ಯಕತೆ ಇತ್ತೇ ...

ಅಂಕಣ

ಸರಿಗಮಪ – ಇದು ಸಂಗೀತಗಳ ಬೆಸೆಯುವ ಸಂಬಂಧ – ಅನುಬಂಧ

ಕಿರುತೆರೆ ಲೋಕದಲ್ಲಿ ಅತ್ಯಂತ ಮನರಂಜನಾ ಮತ್ತು ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಿ ವೀಕ್ಷಕರಿಗೆ ರಸದೌತಣವನ್ನು ಉಣಬಡಿಸುತ್ತಿರುವ ಜೀ ಕನ್ನಡ ತುಂಬಾ ಜನಪ್ರಿಯ ವಾಹಿನಿಯಾಗಿ ಹೊರಹೊಮ್ಮಿದೆ. ಸಾಧಕರ ಪರಿಚಯಕ್ಕೆ ವೀಕೆಂಡ್  ವಿತ್ ರಮೇಶ್, ನೃತ್ಯಕ್ಕೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ನಾಟಕ,ಅಭಿನಯಕ್ಕೆ ಡ್ರಾಮಾ ಜೂನಿಯರ್ಸ, ಹಾಸ್ಯ ಪ್ರತಿಭೆಗಳ ಅನಾವರಣಕ್ಕೆ ಕಾಮಿಡಿ...

Featured ಅಂಕಣ

ಸೀತಾರಾಮ ಗೋಯಲ್ – ವ್ಯಕ್ತಿ ಶಕ್ತಿ -3: ಸಿದ್ಧಗಂಗಾ ಶ್ರೀಗಳನ್ನು ಚಿತ್ರನಟ ಆಡಿಕೊಂಡಂತೆ ಗೋಯಲರ ಬೆಲೆಕಟ್ಟಿದರು “ಎಮಿನೆಂಟ್ ಹಿಸ್ಟೋರಿಯನ್ಸ್”!

ರಾಮ್‍ಸ್ವರೂಪ್ ಅವರು ಬರೆದ “ಅಂಡರ್‍ಸ್ಟ್ಯಾಂಡಿಂಗ್ ಇಸ್ಲಾಮ್ ಥ್ರೂ ಹದೀಸ್” ಕೃತಿಯ ಪ್ರಕಾಶಕ ಸೀತಾರಾಮ ಗೋಯಲ್. ಪುಸ್ತಕದ ಮುದ್ರಣದ ಕೆಲಸವಾದ ಮೇಲೆ ಅದನ್ನು ಬೈಂಡಿಂಗ್ ಮಾಡಲೆಂದು ಒಂದು ಪ್ರೆಸ್ಸಿನಲ್ಲಿ ಜೋಡಿಸಿ ಇಡಲಾಗಿತ್ತು. ಬೈಂಡಿಂಗ್ ಮಾಡುವ ಹುಡುಗರಲ್ಲಿ ಮುಸ್ಲಿಮರೂ ಇದ್ದರು. ಪುಸ್ತಕದ ಮುಖಪುಟದಲ್ಲಿದ್ದ ಹದೀಸ್, ಇಸ್ಲಾಮ್ ಎಂಬ ಶಬ್ದಗಳನ್ನು ಕಂಡ...

ಅಂಕಣ

ಬೊಮ್ಮನ ಬೇಸರಕೆ ಜೊತೆ, ಈ ಸೃಷ್ಟಿಯಾಯ್ತಂತೆ !

ಮಂಕುತಿಮ್ಮನ ಕಗ್ಗ ೦೭೪ ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು | ಹೊಮ್ಮುವೆನು ಕೋಟಿರೂಪದಲಿ ನಾನೆಂದು || ಬೊಮ್ಮನೆಳಸಿದನಂತೆ. ಆಯೆಳಸಿಕೆಯೆ ಮಾಯೆ | ನಮ್ಮಿರವು ಮಾಯೆಯಲಿ – ಮಂಕುತಿಮ್ಮ || ೦೭೪ || ಎಳಸು – ಆಸೆಪಡು; ಎಳಸಿಕೆ – ಆಸೆ, ಬಯಕೆ; ಇರವು – ಸ್ಥಿತಿ; ಪರಬ್ರಹ್ಮ ಸೃಷ್ಟಿಯನ್ನು ಹೇಗೆ ಮತ್ತು ಏಕೆ ಸೃಜಿಸಿದ ಎಂಬ ಪ್ರಶ್ನೆ...

ಅಂಕಣ

ಯಕ್ಷಸಿರಿ – ಮಹಿಳಾ ಯಕ್ಷಗಾನ ತಂಡ

ತಾಳ ಮದ್ದಳೆಯ ಸಮಾಗಮದಲ್ಲಿ ಸುಶ್ರಾವ್ಯವಾದ ಭಾಗವತರ ಹಾಡು ಅರ್ಥ ಮಾಡಿಕೊಂಡು ಅದಕ್ಕೆ ಸರಿಯಾಗಿ ಸಂಭಾಷಣೆ ಹೆಣೆಯುತ್ತ ಮೂರು ತಾಸು ನಡೆಯಬೇಕಾದ ಯಕ್ಷಗಾನ ಕೇವಲ ಒಂದು ಗಂಟೆಯಲ್ಲಿ ಅಚ್ಚುಕಟ್ಟಾಗಿ ಮುಗಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಮಹಿಳಾ ಯಕ್ಷಗಾನ ವೀಕ್ಷಿಸುವ ಸುಸಂದರ್ಭ ನನಗೆ ಒದಗಿದ್ದು ಇದೇ ಆಗಸ್ಟ ಹದಿನೈದರಂದು ಬೆಂಗಳೂರಿನಲ್ಲಿ. ಮುಖ ಪುಸ್ತಕದಲ್ಲಿ ಪರಿಚಯವಾದ...

Featured ಅಂಕಣ

ಸೀತಾರಾಮ ಗೋಯಲ್ – ವ್ಯಕ್ತಿ ಶಕ್ತಿ – 2: 32ರ ಹರೆಯದಲ್ಲೇ ದೇಶದ ಮುಂದಿನ ನೂರು ವರ್ಷಗಳ ಹಣೆಬರಹ ಹೇಳಿಬಿಟ್ಟಿದ್ದರು ಆ ಪುಣ್ಯಾತ್ಮ!

ಭಾರತ ಸ್ವಾತಂತ್ರ್ಯ ಪಡೆದ ಮೇಲೆ ಮೊದಲೆರಡು ದಶಕಗಳಲ್ಲಿ ಸಂಭವಿಸಿದ ದುರಂತಗಳ ಪಟ್ಟಿ ಮಾಡಿ ಎಂದರೆ ನಾವು ಹೇಳುವುದೇನು? ಪಾಕಿಸ್ತಾನದ ಜೊತೆಗೆ ನಡೆದ ಎರಡು ಯುದ್ಧಗಳು ಮತ್ತು ಚೀನಾದೊಂದಿಗೆ ನಡೆದ ಒಂದು ಯುದ್ಧ – ಇಷ್ಟೇ ತಾನೇ? ನೆಹರೂ ಭಕ್ತರು ಯಾರಾದರೂ ಇದ್ದರೆ, “ಹದಿನೇಳು ವರ್ಷಗಳ ರಾಜ್ಯಭಾರ ಮಾಡಿದ ನೆಹರೂ ತೀರಿಕೊಂಡರು. ಎರಡು ದಶಕಗಳಲ್ಲಿ ನಡೆದ ದೊಡ್ಡ...

ಅಂಕಣ ಎವರ್'ಗ್ರೀನ್

ಶಿಸ್ತಿನ ನಟನೆಯ ಚಿಗುರಿನ ಚೇತನ – ದಿಲೀಪ್ ಕುಮಾರ್

ಈತ ದೇಶೀ ಚಿತ್ರರಂಗದ ಅತಿ ಹಿರಿಯ ನವತರುಣ! ಸ್ವಾತಂತ್ರ್ಯಪೂರ್ವದಿಂದ ಹಿಡಿದು ಇಂದಿನವರೆಗೂ ಅದೇ ಮಂದಹಾಸದ ನಗೆ, ಅದೇ ಶಾಂತ ನಿರ್ಮಲ ಚಹರೆ ಹಾಗು ಅಷ್ಟೇ ಗಾಢವಾದ ಕಪ್ಪುಗೂದಲು ಈತನ ಹೈಲೈಟ್ಸ್. ವಯಸ್ಸಿನ ಗಡಿಯಾರ 95 ವರ್ಷಗಳನ್ನು ದಾಟಿದೆ ಹಾಗು ತಿರುಗಾಡಲು ಒಂದು ವೀಲ್ ಚೇರ್ ನ ಅವಶ್ಯಕತೆಯಿದೆ ಎಂಬುದನ್ನು ಬಿಟ್ಟರೆ ಬೇರೆಲ್ಲ ಬಗೆಯಿಂದಲೂ ಈತ ನವತರುಣನೇ. ಒಂಚೂರು ಬಣ್ಣ...

Featured ಅಂಕಣ

ಸೀತಾರಾಮ ಗೋಯಲ್ – ವ್ಯಕ್ತಿ ಶಕ್ತಿ – 1 : ಚೀನಾ ಜೊತೆ ಸೋತು ಮಣ್ಣು ಮುಕ್ಕಿದ ಕೋಪಕ್ಕೆ ಪ್ರಧಾನಿ ನೆಹರೂ ಬಂಧಿಸಿದ್ದು ನಿಷ್ಪಾಪಿ ಗೋಯಲ್‍ರನ್ನು!

ನಾವು ಚಿಕ್ಕವರಿದ್ದಾಗ ಸ್ಕೌಟ್ ಕ್ಯಾಂಪ್‍ಗಳಲ್ಲಿ ಸರ್ವಧರ್ಮ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಿದ್ದೆವು. ಕ್ಯಾಂಪ್ ನಡೆಯುವ ಅಷ್ಟೂ ದಿನ ಮುಂಜಾನೆ ಆರಕ್ಕೆ ನಾವೆಲ್ಲ ಒಂದೆಡೆ ಸೇರಿ ಎಲ್ಲ ಧರ್ಮಗ್ರಂಥಗಳ ಒಂದೋ ಎರಡೋ ಚರಣಗಳನ್ನು ಹೇಳಬೇಕಾಗಿತ್ತು. ಮುಸ್ಲಿಮ್ ಹುಡುಗನೊಬ್ಬ ಕುರಾನ್‍ನ ಯಾವುದೋ ನಾಲ್ಕು ಸಾಲು ಹೇಳಿದರೆ, ಕ್ರಿಶ್ಚಿಯನ್ ಹುಡುಗನೊಬ್ಬ ಬೈಬಲ್‍ನ ಹಳೆಯ ಅಥವಾ...

ಅಂಕಣ

ದಿ ಮಾಸ್ಕಿಟೊ ಟೂ ಹ್ಯಾಡ್ ಲವ್ ಸ್ಟೋರಿ

ನಾವು ನಿಮ್ಮ ಹಾಗೆ ಅಲ್ಲ, ನಮಗೆ ನಮ್ಮದೆ ಆದ ಕಟ್ಟುಪಾಡುಗಳಿವೆ. ನಮ್ಮ ಜಗತ್ತು ನಿಮಗೆ ಸ್ವಲ್ಪ ವಿಚಿತ್ರ ಅನಿಸಬಹುದು ಆದರೆ ನಾವು ಇರುವುದೆ ಹೀಗೆ. ನಾನು ಜೆರಿ ಪಾಟರ್, ನಮ್ಮ ಊರು ಮಿಸಿಸಿಪ್ಪಿಯ ಸಮೀಪದ ಓಲ್ಡ್ ಲೇಕ್, ನನಗೆ ಈಗ ಮೂರು ದಿನ ವಯಸ್ಸು. ನಮ್ಮಲ್ಲಿ ಹುಡುಗರು ಹತ್ತು ದಿನ ಜೀವಿಸಿದ್ದರೆ ಹುಡುಗಿಯರು ಐವತ್ತು ದಿನ. ನಮ್ಮಲ್ಲಿ ಕಡಿಮೆ ಸಮಯ ಇರುತ್ತದೆ, ಆದರೆ ಆ...