ಒಂದೊಳ್ಳೆ ಕಥೆ ಹೇಳ್ತೇನೆ ಕೇಳು ಎಂದು ಯಾರಾದರೂ ಹೇಳಿದರೆ, ಆತ ಹೇಳುತ್ತಿರುವುದು ಸ್ವಯಂ ಕಲ್ಪಿತ ವಿಚಾರಗಳು ಅಥವಾ ಇನ್ಯಾರೋ ಕಲ್ಪಿಸಿಕೊಂಡು ಬರೆದ ವಿಚಾರಗಳು ಎಂದು ಸಾಮಾನ್ಯವಾಗಿ ಭಾವಿಸಿರುತ್ತೇವೆ. ಕಥೆ ಬರೆಯಲು ಒಳ್ಳೆಯ ಕಲ್ಪನೆಯಿರಬೇಕು ಎಂದೂ ನಂಬಿದ್ದೇವೆ. ಅದು ನಿಜ. ಆದರೆ ವಾಸ್ತವದಲ್ಲಿ ಒಳ್ಳೆಯ ಕಥೆಗಳ್ಯಾವುದೂ ಕೇವಲ ಕಲ್ಪನೆಯಾಗಿರುವುದಿಲ್ಲ. ಕಥೆಯಲ್ಲಿ...
ಅಂಕಣ
ಸೋಶಿಯೋ ಥ್ರಿಲ್ಲರ್ ಅನ್ನಬಹುದಾದ – Miss Laila Armed and Dangerous
“ಕವರ್ ನೋಡು, ಈ ಮನುಷ್ಯ ಸಂಘವನ್ನು ಲೇವಡಿ ಮಾಡೋಕೆ ಈ ಪುಸ್ತಕ ಬರ್ದಿದಾನೆ” “ಓದದೇ ಹೇಗೆ ಹೇಳ್ತೀಯಾ ನೀನು?” “ಸರಿಯಾಗಿ ಗಮನವಿಟ್ಟು ನೋಡು ಅಲ್ಲಿ..” “ಎಲ್ಲಿ?” “ಅಲ್ಲೇ, ಖಾಕಿ ಸ್ಕರ್ಟ್ ಹಾಕಿರೋ ಹುಡುಗಿ, ಅವಳ ಕೂದಲು ಗಾಳಿಗೆ ಹಾರ್ತಾ ಇದೆ. ಅಂದರೆ ಮಾಡರ್ನ್. ಅವಳು ಧ್ವಜ ವಂದನೆ ಮಾಡ್ತಾ ಇದಾಳೆ...
‘ಕುಣಿಯಲು ಬಾರದ ವ್ಯಕ್ತಿ ನೆಲ ಡೊಂಕು ಎಂದನಂತೆ’
ಕೆಲಸ ಯಾವುದೇ ಇರಲಿ ನಾವು ಅದನ್ನು ಪೂರ್ಣಗೊಳಿಸುವಲ್ಲಿ, ಯಶಸ್ಸು ಪಡೆಯುವಲ್ಲಿ ವಿಫಲವಾದರೆ ತಕ್ಷಣ ನಾವು ಅದಕ್ಕೆ ಕಾರಣ ಹುಡುಕಿ ಯಾರನ್ನಾದರೂ ಆ ಸೋಲಿಗೆ ಕಟ್ಟಿಬಿಡುತ್ತೇವೆ. ಸೋಲಿಗೆ ಕಾರಣ ಏನೇ ಇರಲಿ ಸೋತಿದ್ದು ನನ್ನಿಂದ ಎನ್ನುವದನ್ನು ಮಾತ್ರ ಮನುಷ್ಯ ಒಪ್ಪಲಾರ. ಇದೊಂದು ಜಾಗತಿಕ ಸಮಸ್ಯೆ. ಮನುಷ್ಯ ಮೂಲದಲ್ಲಿ ಒಂದೇ ಎನ್ನವುದಕ್ಕೆ ಇನ್ನೊಂದು ತಾಜಾ ಉದಾಹರಣೆ . ಕೈಬರಹ...
ಸಿದ್ದರಾಮಯ್ಯರಿಗೆ ಐದು ವರುಷ ಕಾಂಗ್ರೆಸ್ ರೌಡಿಗಳಿಗೆ ನಿಮಿಷ!!
ಕರ್ನಾಟಕದ ರಾಜಕೀಯದ ವಾಸ್ತುವೆ ಸರಿಯಿಲ್ಲ ಅನ್ನಿಸುತ್ತದೆ. ಪ್ರತಿ ಚುನಾವಣಾ ವರ್ಷಗಳಲ್ಲು ಮಾಧ್ಯಮಗಳಲ್ಲಿ ಆಯಾಯ ಸರ್ಕಾರದ ಅಥವಾ ಅದಕ್ಕೆ ಸಂಬಂದಿಸಿದ ಸುದ್ದಿಗಳು ನಿರಂತರವಾಗಿ ರೆಕ್ಕೆಪುಕ್ಕಗಳೊಂದಿಗೆ 24 ಘಂಟೆಗಳು ಪ್ರಸಾರವಾಗುತ್ತವೆ. ಕಳೆದ ಭಾ.ಜ.ಪ. ಸರ್ಕಾರದಲ್ಲಿ ಸುದ್ದಿಮಾಧ್ಯಮಗಳಿಗೆ ಸುದ್ದಿಯ ಸುಗ್ಗಿಯೇ ಸಿಕ್ಕಿತ್ತು. ಭ್ರಷ್ಟಾಚಾರ, ಶಾಸಕರ ಗುಂಪುಗಾರಿಕೆ...
“ಪರ”ಕಾಶ ರಾಜರು, ಪ್ರಕಾಶ್ ರೈ ಆಗುವುದು ಯಾವಾಗ?
ಪರಕಾಶ ರಾಜರು, ಪ್ರಕಾಶ್ ರೈ ಆಗುವುದು ಯಾವಾಗ? ಸಂವೇದನಾಶೀಲ, ಪ್ರತಿಭಾವಂತ ನಟ ಪ್ರಕಾಶ್ ರಾಜ್ ಇನ್ನು ಜನಪರ ಹೋರಾಟಗಳಿಗೆ ಶಕ್ತಿ ತುಂಬಲು ತಮ್ಮನ್ನು ತೊಡಗಿಸಿಕೊಂಡಿದ್ದಾರೆಂದು ಬಲ್ಲಿರಷ್ಟೇ. ಇದು ಈ ಹೊತ್ತಿನ ತುರ್ತು ಕೂಡ. ಇಂತಹ ಹೆಚ್ಚು ಹೆಚ್ಚು ಪ್ರತಿಭಾವಂತರು ಸಮಾಜ ಕಟ್ಟಲು ತೊಡಗಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ. ಕನ್ನಡಕ್ಕಿಂತ ಹೆಚ್ಚಾಗಿ ತಮಿಳು, ತೆಲುಗು...
ಮದುವೆಗೆ ಕರೀರಿ ಆಯ್ತಾ…!!
ಪ್ರಾಯಕ್ಕೆ ಬಂದವರನ್ನು ಜನ ಮಾತನಾಡಿಸುವ ಪರಿಯನ್ನು ಆಸ್ವಾದಿಸುವುದೇ ಒಂದು ಚಂದ. ಹತ್ತಿರಕ್ಕೆ ಬಂದು ಮೈದಡವಿ ಅಪಾದ ಮಸ್ತಕರಾಗಿ ನೋಡಿ ಖುಷಿಯಿಂದ ಕೇಕೆ ಹಾಕುತ್ತಾ, ಜನ ಮಾತಿಗೆ ಪೀಠಿಕೆ ಹಾಕುವುದು ಹೀಗೆ “ಈ ವರ್ಷ ಏನಾದ್ರೂ ಸ್ಪೆಷಲ್ ಉಂಟಾ?” ಈ ಮಾತಿಗೆ ಎದುರಿಗಿದ್ದವ ದಂಗುಬಡಿದೋ ಕಕ್ಕಾಬಿಕ್ಕಿಯಾಗಿಯೋ ಏನೂ ಅರ್ಥವಾಗದಂತೆ ನೋಡಿದರೆ “ಅದೇ ಮಹರಾಯಾ.. ಎಲ್ಲಾದ್ರೂ ಸಂಬಂಧ...
ಅವನ ಸೃಷ್ಟಿಯೊಳಗವನೆ ಸೂತ್ರಧಾರ..
ಮಂಕುತಿಮ್ಮನ ಕಗ್ಗ ೦೮೪ ಅಣು ಭೂತ ಭೂಗೋಲ ತಾರಾಂಬರಾದಿಗಳ | ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ || ಕುಣಿಸುತಿರುವನು ತನ್ನ ಕೃತಿಕಂತುಕವನದರೊ | ಳಣಗಿರ್ದು ಪರಬೊಮ್ಮ – ಮಂಕುತಿಮ್ಮ || ೦೮೪ || ಕಂತುಕ – ಚೆಂಡು. ಅಣು ಭೂತ ಭೂಗೋಲ ತಾರಾಂಬರಾದಿಗಳ(ನ್) ..ಅಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ || ಅಣುವೆಂದರೆ ವಸ್ತುವಿನ ಬರಿಗಣ್ಣಿಗೆ ಕಾಣಿಸದ...
‘ ಯಾವ ಹುಚ್ಚುತನ ನನ್ನ ಇನ್ನೊಬ್ಬರ ತಪ್ಪುಗಳ ಹುಡುಕುವಂತೆ ಮಾಡುತ್ತದೆ, ನನ್ನಲ್ಲೇ ಇರುವ ಅಗಣಿತ ತಪ್ಪುಗಳ ಪಟ್ಟಿ ಮಾಡದೆ ? ‘
ಜಗತ್ತಿನ ತೊಂಬತ್ತು ಜನ ಬದುಕುವುದು ಹೀಗೆ ., ಅವರಿಗೆ ಅವರ ತಪ್ಪು ಎಂದೂ ಕಾಣುವುದಿಲ್ಲ ತಾವು ಮಾಡಿದ್ದು ಸರಿ ಬೇರೊಬ್ಬರು ಮಾಡಿದ್ದು ತಪ್ಪು ಎನ್ನುವುದ ಉಸಿರಾಡಿದಷ್ಟೇ ಸಹಜವೆನ್ನುವಂತೆ ಆಡುತ್ತಾರೆ . ಅದು ನಮಗೆ ಪರಿಚಯಸ್ಥರ ಬಗ್ಗೆ ಇರಬಹದು ಅಥವಾ ಗೊತ್ತೇ ಇಲ್ಲದ ಮೂರನೇ ವ್ಯಕ್ತಿಯ ಬಗ್ಗೆಯಿರಬಹದು ಒಟ್ಟಿನಲ್ಲಿ ಎಲುಬಿಲ್ಲದ ನಾಲಿಗೆಯನ್ನ ಇಚ್ಛೆ ಬಂದಂತೆ ಹರಿಯ ಬಿಟ್ಟರೆ...
ಹರಿಯ ಭಕ್ತರಿಗೆ ಹರಿ – ಹರನ ಭಕ್ತರಿಗೆ ಹರ: ಖಿದ್ರಾಪುರ ಕೊಪೇಶ್ವರ- ಸಾಂಸ್ಕೃತಿಕ ಧರೋವರ
“ದೇವರ ಅನಂತತೆಯು ನಿಗೂಢವಲ್ಲ, ಇದು ಕೇವಲ ಅಗಾಧವಾಗಿರುತ್ತದೆ; ರಹಸ್ಯವಾಗಿಲ್ಲ, ಆದರೆ ಅಗ್ರಾಹ್ಯವಲ್ಲ; ಇದು ಶುದ್ಧ ಅನಂತತೆ, ಶುದ್ಧ ಶೋಧಿಸಲಾಗದ ಸಮುದ್ರದ ಕತ್ತಲೆಯಾಗಿದೆ” – “ಮಾನವನ ಅನಂತ ಮುಖ ಭಾವನೆಗಳ ಪ್ರಬಲ ಪ್ರವಾಹವು ಕಲೆಯ ರೂಪದಲ್ಲಿ ಹೊರಬೀಳುವುದು” ಇವು ವಿಕ್ಟೋರಿಯನ್ ಯುಗದ ಪ್ರಮುಖ ಇಂಗ್ಲಿಷ್ ಕಲಾ ವಿಮರ್ಶಕ, ಕಲಾ ಪೋಷಕ, ಜಲವರ್ಣಕಾರ ಮತ್ತು ಸಾಮಾಜಿಕ...
ಪ್ರಕೃತಿಯ ವರವಾದ ನದಿನೀರಿಗೆ ನ್ಯಾಯಾಲಯದ ಮೊರೆ ಹೋಗಬೇಕೆ?
ಕರ್ನಾಟಕ-ತಮಿಳುನಾಡು ಎಂದರೆ ಕಾವೇರಿ ನದಿ ಗಲಾಟೆ, ಕರ್ನಾಟಕ-ಗೋವಾ ಮಹದಾಯಿ ನದಿ ಗಲಾಟೆ, ಕರ್ನಾಟಕ-ಆಂಧ್ರಪ್ರದೇಶ ಕೃಷ್ಣ ನದಿಯ ಗಲಾಟೆ. ಇನ್ನೆಷ್ಟು ವರ್ಷ ಈ ಗಲಾಟೆಗಳು ಮುಂದುವರೆಯಬೇಕು? ಇವತ್ತಿನ ಕಾವೇರಿ ತೀರ್ಪು, ನಾಳೆಯ ಮಹದಾಯಿ ತೀರ್ಪು, ನಮ್ಮ ಎಲ್ಲಾ ನದಿನೀರಿನ ಸಮಸ್ಯೆಯನ್ನು ಬಗೆಹರಿಸುತ್ತದೆಯೇ? ಹಾಗಾದರೆ ನಾಳೆಯಿಂದ ನದಿನೀರಿನ ಹಂಚಿಕೆಗೆ ರಾಜ್ಯಗಳ ನಡುವೆ ಅಂದರೆ...