Author - Puneeth G

ಅಂಕಣ ಪ್ರಚಲಿತ

ಜಾತ್ಯಾತೀತ ಸರ್ಕಾರವೋ ಜಾತಿ-ಅತೀತ ಸರ್ಕಾರವೋ?

ಕರ್ನಾಟಕ ರಾಜ್ಯವನ್ನು ಕಳೆದ ಐದು ವರ್ಷ ಸರ್ಕಾರ ಅಹಿಂದ ಮತ್ತು ಜಾತ್ಯಾತೀತ ಸರ್ಕಾರದ ಹೆಸರಲ್ಲಿ ನಮ್ಮನ್ನು ಆಳಿತು. ನುಡಿದಂತೆ ನಡೆಯದ ಸರ್ಕಾರ ಜನರನ್ನು ಒಗ್ಗೂಡಿಸುವ ಬದಲು ಜನರಲ್ಲಿ ಒಡಕು ತಂದದ್ದೆ ಜಾಸ್ತಿ.  ಸಾಮಾಜಿಕ ನ್ಯಾಯದಲ್ಲಿ ಸರ್ಕಾರವೆಂದು ಹೇಳಿದವರು ಸಾಮಾಜಿಕ ನ್ಯಾಯದ ಬುನಾದಿಯಲ್ಲಿ ಸಮಾಜವನ್ನು ಸಮಷ್ಠಿಯಲ್ಲಿ ಕಟ್ಟುವ ಬದಲು ಸಮಾಜವನ್ನು ಒಡೆದು ಆಳುವುದು ಯಾವ...

ಅಂಕಣ

ಸಿದ್ದರಾಮಯ್ಯರಿಗೆ ಐದು ವರುಷ ಕಾಂಗ್ರೆಸ್ ರೌಡಿಗಳಿಗೆ ನಿಮಿಷ!!

ಕರ್ನಾಟಕದ ರಾಜಕೀಯದ ವಾಸ್ತುವೆ ಸರಿಯಿಲ್ಲ ಅನ್ನಿಸುತ್ತದೆ. ಪ್ರತಿ ಚುನಾವಣಾ ವರ್ಷಗಳಲ್ಲು ಮಾಧ್ಯಮಗಳಲ್ಲಿ ಆಯಾಯ ಸರ್ಕಾರದ ಅಥವಾ ಅದಕ್ಕೆ ಸಂಬಂದಿಸಿದ ಸುದ್ದಿಗಳು ನಿರಂತರವಾಗಿ ರೆಕ್ಕೆಪುಕ್ಕಗಳೊಂದಿಗೆ 24 ಘಂಟೆಗಳು ಪ್ರಸಾರವಾಗುತ್ತವೆ. ಕಳೆದ ಭಾ.ಜ.ಪ. ಸರ್ಕಾರದಲ್ಲಿ ಸುದ್ದಿಮಾಧ್ಯಮಗಳಿಗೆ ಸುದ್ದಿಯ ಸುಗ್ಗಿಯೇ ಸಿಕ್ಕಿತ್ತು. ಭ್ರಷ್ಟಾಚಾರ, ಶಾಸಕರ ಗುಂಪುಗಾರಿಕೆ...

ಅಂಕಣ

ಪ್ರಕೃತಿಯ ವರವಾದ ನದಿನೀರಿಗೆ ನ್ಯಾಯಾಲಯದ ಮೊರೆ ಹೋಗಬೇಕೆ?

ಕರ್ನಾಟಕ-ತಮಿಳುನಾಡು ಎಂದರೆ ಕಾವೇರಿ ನದಿ ಗಲಾಟೆ, ಕರ್ನಾಟಕ-ಗೋವಾ ಮಹದಾಯಿ ನದಿ ಗಲಾಟೆ, ಕರ್ನಾಟಕ-ಆಂಧ್ರಪ್ರದೇಶ ಕೃಷ್ಣ ನದಿಯ ಗಲಾಟೆ. ಇನ್ನೆಷ್ಟು ವರ್ಷ ಈ ಗಲಾಟೆಗಳು ಮುಂದುವರೆಯಬೇಕು? ಇವತ್ತಿನ ಕಾವೇರಿ ತೀರ್ಪು, ನಾಳೆಯ ಮಹದಾಯಿ ತೀರ್ಪು, ನಮ್ಮ ಎಲ್ಲಾ ನದಿನೀರಿನ ಸಮಸ್ಯೆಯನ್ನು ಬಗೆಹರಿಸುತ್ತದೆಯೇ? ಹಾಗಾದರೆ ನಾಳೆಯಿಂದ ನದಿನೀರಿನ ಹಂಚಿಕೆಗೆ ರಾಜ್ಯಗಳ ನಡುವೆ ಅಂದರೆ...