ಇತ್ತೀಚಿನ ಲೇಖನಗಳು

Featured ಅಂಕಣ

ಮಾತು ಮಾತು ಮಥಿಸಿ ಬರಲಿ ಮಾತಿನ ನವನೀತ

ಮಾತು ಒಂದು ಕಲೆ. ಮಾತೇ ಜ್ಯೋತಿರ್ಲಿಂಗ ಅಂದರು ಹಿರಿಯರು. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬ ಗಾದೆಯನ್ನು ಹಳ್ಳಿಗರು ಸುಮ್ಮನೆ ಕಟ್ಟಿಲ್ಲ. ಮಾತೆಂಬುದು ಬರೆದು ಪೋಸ್ಟಿಸಿದ ಫೇಸ್‍ಬುಕ್ ಸ್ಟೇಟಸ್ಸಿನಂತೆ. ಆಡಿ ಬಿಟ್ಟ ಮೇಲೆ ನಾಲಗೆ ಕಚ್ಚಿ ಕ್ಷಮೆ ಕೇಳಿದರೂ ಆಗಬೇಕಾದ ಡ್ಯಾಮೇಜು ಆಗಿ ಹೋಗಿರುತ್ತದೆ; ಫೇಸ್‍ಬುಕ್ಕಿನ ಪೋಸ್ಟು ಸ್ಕ್ರೀನ್‍ಶಾಟ್ ಆಗಿ...

ಕಥೆ

ಆ ಬೆಟ್ಟ

ಅದೊಂದು ಸುಂದರ ಬೆಟ್ಟ. ಕಣ್ಣು ಹಾಯಿಸಿದಷ್ಟೂ ಕಾಣುವ ಸಾಲು ಸಾಲು ಮರಗಳು, ಅಲ್ಲಲ್ಲಿ ಹರಿಯುವ ನೀರಿನ ತೊರೆಗಳು, ವಿಧವಿಧವಾದ ಹಣ್ಣಿನ ಮರಗಳು. ಆ ಬೆಟ್ಟದ ಮೇಲೊಂದು ಸಣ್ಣ ಗುಡಿಯಿತ್ತು. ಅಲ್ಲಿಗೆ ಹೋಗಲು ರಸ್ತೆಯಿರಲಿಲ್ಲ, ಕಾಲುದಾರಿಯೇ ಅಲ್ಲಿಗೆ ತಲುಪುವ ಮಾರ್ಗ. ಸುತ್ತಮುತ್ತಲಿನ ಹಳ್ಳಿಯವರೆಲ್ಲರೂ ಅಲ್ಲಿಗೆ ವರ್ಷಕ್ಕೊಮ್ಮೆ ಹೋಗಿ ಪೂಜೆ ಮಾಡಿಕೊಂಡು ಬರುತ್ತಿದ್ದರು...

ಅಂಕಣ

ಸುದ್ದಿ ಮಾದ್ಯಮಗಳ ಸೆಣಸಾಟ

            ಅದು 2011 ವರ್ಷದ ಮಾರ್ಚ 11, ಶುಕ್ರವಾರ ಕನ್ನಡಿಗರಿಗೊಂದು ಪರ್ವದ ದಿನವಾಗಿತ್ತು.  ವಿಶ್ವಮಟ್ಟದಲ್ಲಿ ನಾನಾ ಕ್ಷೇತ್ರಗಳಲ್ಲಿ ಹಲವರು ವಿಕ್ರಮಗಳನ್ನು ಸಾಧಿಸಿ ಪ್ರಪಂಚವನ್ನು ಮೆಟ್ಟಿ ನಿಂತ ಕೋಟ್ಯಂತರ ಕನ್ನಡಿಗರ ಡಿಂಡಿಮವು ಗಡಿನಾಡಿನ ಬೆಳಗಾವಿಯಲ್ಲಿ ಮೊಳಗುವ ದಿನ.  ನಿಮಗೆಲ್ಲ ಗೊತ್ತು ಅವತ್ತು ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ 2011 ರ...

ಅಂಕಣ

ರಾಜಕೀಯ ಚದುರಂಗದ ಚೆಕ್’ಮೇಟ್’ಗಳು

ರಾಜಕಾರಣವೆಂದರೆ ಒಂದು ದೊಡ್ಡ ರಣತಂತ್ರ. ಭೇದಿಸಲಾಗದ ಚಕ್ರವ್ಯೂಹ. ಪ್ರತಿಯೊಂದು ನಡೆಯನ್ನು ಭವಿಷ್ಯತ್ತಿನ ಸ್ಪಷ್ಟ ಆಗುಹೋಗುಗಳನ್ನು ಗಮನದಲ್ಲಿಟ್ಟುಕೊಂಡು ಮನ್ನಡೆಯಬೇಕಾದ ರಂಗ. ಸ್ವಲ್ಪ ಯಾಮಾರಿದರೂ ಸುತ್ತಲೂ ಮುತ್ತಿಗೆ ಹಾಕಿ ಚದುರಂಗದ ಚೆಕ್-ಮೆಟ್’ನಂತಹ ಸಂದಿಗ್ಧಕ್ಕೆ ತಂದಿಡುವ ಕ್ಷೇತ್ರ. ಈ ಕ್ಷೇತ್ರದಲ್ಲಿ ರಾತ್ರೋರಾತ್ರಿ ಪ್ರಜ್ವಲಿಸಿದವರೂ ಇದ್ದಾರೆ...

ಅಂಕಣ

ಕಟು ಸತ್ಯ

ಇದು ಕಲಿಗಾಲ. ಇಲ್ಲಿ ಏನು ನಡೆಯುತ್ತಿದೆ ಅನ್ನುವುದು ಎಲ್ಲರಿಗೂ ಗೊತ್ತು. ಗೊತ್ತಿದ್ದೂ ಕಣ್ಣು ಮುಚ್ಚಿ ಕುರುಡರಂತೆ ಅಸಹಾಯಕತೆಯಲ್ಲಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.  ಇನ್ನೂ ಆಗುತ್ತಲೇ ಇದೆ.  ಇದರ ಅಂತ್ಯ ಎಲ್ಲಿಗೆ ಹೋಗಿ ತಲುಪುತ್ತದೊ ಅನ್ನುವ ಆತಂಕ , ಜಿಜ್ಞಾಸೆ ಮನದಲ್ಲಿ.  ಈ ಜಗತ್ತು, ದೇಶ ಯಾರೊಬ್ಬರ ಸ್ವತ್ತಲ್ಲ.  ಆದರೆ ಬರಬರುತ್ತಾ ಈ ದೇಶದ, ರಾಜ್ಯದ...

ಅಂಕಣ

ನಟನಟಿಯರ ವಿರುದ್ದ ಅಪಸ್ವರ ಅನಗತ್ಯ

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಪ್ರಬುದ್ದ ಘಟ್ಟವನ್ನು ತಲುಪಿತ್ತು. ಈ ಹಂತಕ್ಕೆ ಬೆಳೆದು ಮರವಾಗಲು ಶ್ರಮಿಸಿದ ಕನ್ನಡಿಗರು ಹಲವಾರು. ನಟರು, ನಿರ್ದೇಶಕರು ಎಲ್ಲರೂ ಅಂದು ತಮ್ಮ ಜೀವನವನ್ನು ಸಿನಿಮಾ ರಂಗಕ್ಕೆ ಮುಡಿಪಾಗಿಟ್ಟಿದ್ದರು. ಇವರಾರೂ ದಿನ ಬೆಳಗಾಗುವುದರೊಳಗೆ ಪ್ರಸಿದ್ಧಿ,ಯಶಸ್ಸು ಪಡೆಯಲಿಲ್ಲ. ಬದಲಾಗಿ ತಮ್ಮ ಪ್ರತಿಭೆಯನ್ನು ನಟನೆಯ ಮೂಲಕ ವ್ಯಕ್ತಪಡಿಸಿ ಜನರ ಮನ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ