ಅಂಕಣ

ಅಂಕಣ

ಬೇಲಿ

 ಜನಸಾಮಾನ್ಯ ಜಾತಿ–ಧರ್ಮಗಳ ಪರಿವೆಯನ್ನು ಮರೆತು ತನ್ನ ನಿತ್ಯದ ಜೀವನವನ್ನು ನಡೆಸುತ್ತಿರುತ್ತಾನೆ. ಮುಸ್ಲಿಮರ ಅಂಗಡಿಗಳಲ್ಲಿ ಕೊಂಡ ಬಟ್ಟೆಯನ್ನು ಉಡುತ್ತಾನೆ; ಕ್ರೈಸ್ತರ ಅಂಗಡಿಗಳಲ್ಲಿ ಕೊಂಡ ಬ್ರೆಡ್ದನ್ನು ತಿನ್ನುತ್ತಾನೆ; ದಲಿತರಿಂದ ತರಕಾರಿಗಳನ್ನು ಕೊಂಡುತಂದು ಅಡಿಗೆ ಮಾಡಿಕೊಂಡು ಉಣ್ಣುತ್ತಾನೆ. ಊದಿನಕಡ್ಡಿ, ಕರ್ಪೂರಗಳನ್ನು ಯಾರು ತಯರಿಸಿರಬಹುದು ಎಂಬ ಬಗ್ಗೆ...

ಅಂಕಣ

ನರೇಂದ್ರ ಮೋದಿ ಮತ್ತು ಅಮಿತ್ ಶಾ ಎಂಬೆರಡು ಚಾಣಾಕ್ಷಮತಿಗಳು

ನೀವು ಈ ನನ್ನ ಲೇಖನವನ್ನು ಮೇ 23, 2019 ರ ಮತ ಎಣಿಕೆಯ ನಂತರ ಇನ್ನೊಮ್ಮೆ ಓದಬೇಕಾಗಬಹುದು… ನರೇಂದ್ರ ಮೋದಿ ಮತ್ತು ಅಮಿತ್ ಶಾ ರಾಜಕೀಯ ಚಾಣಾಕ್ಷತನಕ್ಕೆ ಬಹುಶಃ ಭಾರತದ ರಾಜಕಾರಣದಲ್ಲಿ ಸಮನಾಗಿ ನಿಲ್ಲುವವರು ಬೇರಾರು ಇರಲಿಕ್ಕಿಲ್ಲ. ರಾಜಕೀಯ ವಿರೋಧಿಗಳನ್ನು ಬಹುದೂರದಿಂದಲೇ ಗುರುತಿಸಿ ತಮಗೆ ಅಪಾಯ ತಟ್ಟುವುದರೊಳಗೆ ಇನ್ನಿಲ್ಲದಂತೆ ಮಾಡಬಲ್ಲರು. ಚಳುವಳಿಯೊಂದರ ಮೂಲಕ...

ಅಂಕಣ

ಮೋದಿಯವರ ವಿದೇಶ ಪ್ರವಾಸದ ಫಲಗಳು

1.ಬಾಂಗ್ಲಾ ದೇಶದ ಗಡಿಯಲ್ಲಿದ್ದ ಕೆಲವು ಪ್ರದೇಶಗಳ ಹಂಚಿಕೆಯಾಯಿತು. ಬಾಂಗ್ಲಾ ಚಿತ್ತಗಾಂಗ್‌ನಲ್ಲಿ ತೈಲ ಸಂಸ್ಕರಣಾ ಘಟಕವನ್ನು ನಿರ್ಮಿಸಿ ಅಲ್ಲಿಂದ ಈಶಾನ್ಯ ರಾಜ್ಯಗಳಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಕೊಡುವಂತಾಯಿತು. ಕೊಲ್ಕತ್ತಾದಿಂದ ಈಶಾನ್ಯ ರಾಜ್ಯಗಳಿಗೆ ಹೋಗುವಾಗ ಬಾಂಗ್ಲಾ ದೇಶವನ್ನು ಬಳಸಿಕೊಂಡು ಹೋಗಬೇಕಾದ ಅನಿವಾರ್ಯವಿತ್ತು. ಸದ್ಯ ಬಾಂಗ್ಲಾದ ಮೂಲಕ ಹಾದು ಹೋಗುವ...

ಅಂಕಣ

ದೇಶದ ಆರೋಗ್ಯ ಮತ್ತು ಸ್ವಚ್ಛ ಭಾರತ

ದೇಶದ ಆರೋಗ್ಯದ ವಿಚಾರವಾಗಿ ಅನಾರೋಗ್ಯಕ್ಕೆ ಔಷಧೋಪಚಾರ, ಉಚಿತ ಚಿಕಿತ್ಸೆ ಕೊಡುವುದಷ್ಟೇ ಅಲ್ಲದೇ ಅನಾರೋಗ್ಯಕ್ಕೆ ಕಾರಣವಾಗುವ ಮಾಲಿನ್ಯವನ್ನು ತಡೆಗಟ್ಟಿ ನಿರ್ಮಲೀಕರಣದೆಡೆಗೆ ಹೆಜ್ಜೆ ಇಡುವುದೂ ಸರ್ಕಾರದ ಕರ್ತವ್ಯ. ದೇಶದ ಆರೋಗ್ಯದಲ್ಲಿ ಸ್ವಚ್ಛ ಭಾರತದ ಪಾತ್ರವೂ ಅಷ್ಟೇ ಇದೆ. ಅದಕ್ಕೆ ಎರಡರ ಯಶಸ್ಸನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. 1.6000 ರೂಪಾಯಿ ಮಾತೃವಂದನಾ...

ಅಂಕಣ

ಪ್ರಧಾನಿಯೆಂಬ ಪ್ರೇರಣೆ.

ನರೇಂದ್ರ ಮೋದಿ ತಮಗೆ ಬಂದ ಉಡುಗೊರೆಗಳನ್ನು ಹರಾಜು ಹಾಕಿ ಮತ್ತು ತಮ್ಮ ಉಳಿತಾಯದ ಹಣವನ್ನು ದಾನ ಮಾಡುವ ಸತ್ಸಂಪ್ರದಾಯವನ್ನು ರೂಢಿಸಿಕೊಂಡಿದ್ದಾರೆ. ಹೀಗಿರುವ ಪ್ರಧಾನಿಗಳು ದೇಶದ ಪ್ರಜೆಗಳಿಗೂ ದಾನ ಮಾಡುವಂತೆ ಕೋರಿಕೊಂಡಾಗ ಪ್ರಜೆಗಳಿಂದ ಒಳ್ಳೆಯ ಸ್ಪಂದನೆ ದೊರೆತಿದೆ‌. 1.ಮೋದಿಯವರು ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಪಡೆದರು. ಆ ಪ್ರಶಸ್ತಿಯಲ್ಲಿ ಸ್ವೀಕರಿಸಿದ 2,00,000...

ಅಂಕಣ

ಸ್ಮಾರ್ಟ್ ಸಿಟಿ ಪ್ರತಿಫಲಗಳು

೧. ಭೂಪಾಲದಲ್ಲಿ ವಾಹನ ಜನ್ಯ ಮಾಲಿನ್ಯ ನಿರ್ವಹಣೆ ಮತ್ತು ಟ್ರಾಪಿಕ್ ನಿರ್ವಹಣೆ ಕಷ್ಟವಾಗಿತ್ತು. ಭೂಪಾಲ್‌ನಲ್ಲಿ 12 ಕಿಮೀ ಬೈಸಿಕಲ್ ಟ್ರ್ಯಾಕ್ ನಿರ್ಮಿಸಿ, ನಗರದ 50 ಕೇಂದ್ರಗಳಿಂದ ಈ ಬೈಸಿಕಲ್‌ನ್ನು ಒಂದು ಆ್ಯಪ್ ಮೂಲಕ ‌ಬುಕ್ ಮಾಡಿ 12 ಕಿಮೀ ಟ್ರ್ಯಾಕ್ ಮೂಲಕ‌ ನಗರದ ಯಾವುದೇ ಸ್ಥಳಕ್ಕೆ ಕನೆಕ್ಟ್ ಆಗುವಂತೆ ಮಾಡಲಾಯ್ತು. ಜಪಾನಿನಿಂದ 500 GPS ಹೊಂದಿದ ಬೈಸಿಕಲ್ ಖರೀದಿ...

ಅಂಕಣ

ಮನುಷ್ಯನಲ್ಲಿ ಹೆಚ್ಚಿದೆ ಆಲಸ್ಯ, ಅದಕ್ಕಾಗಿ ಬಂದಿದೆ ಅಲೆಕ್ಸಾ!

ಅದು ರೇಡಿಯೋ ಕಾಲ, ಸಂಜೆ ಏಳುವರೆಗೆ ಸರಿಯಾಗಿ ವಿವಿಧ ಭಾರತಿಯಲ್ಲಿ ‘ಜಯ್ ಮಾಲಾ’ ಎನ್ನುವ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ನಿಮಗೆ ನೆನಪಿದೆಯಾ? ‘ಫೌಜಿ ಭಾಯಿಯೊಂಕೇಲಿಯೇ ಜಯ್ ಮಾಲಾ’ ಎನ್ನುವ ಹೆಸರೇ ಹೇಳುವಂತೆ ಇದು ಗಡಿಯಲ್ಲಿ ನಮ್ಮ ದೇಶವನ್ನು ಕಾಯುತ್ತಿರುವ ಯೋಧರಿಗಾಗಿ ಸಮರ್ಪಿತವಾಗಿತ್ತು. ಯೋಧರು ತಮಗೆ ಕೇಳಬೇಕು ಎನಿಸಿದ್ದ...

ಅಂಕಣ

ಕಳೆದ ಐದು ವರ್ಷದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆ.

  1.ಮೋದಿಯವರು ಅಧಿಕಾರಕ್ಕೆ ಬಂದ ಮೊದಲ ಮೂರು ವರ್ಷದಲ್ಲೇ ISRO 36 ಪ್ರಾಜೆಕ್ಟ್‌ಗಳನ್ನು ಮುಗಿಸಿತ್ತು. ಅದರಲ್ಲಿ 17 launch vehicle, 16 satellite, 3 technology demonstration missionಗಳಿವೆ. 2. KU(12 GHz-18GHz) ಬ್ಯಾಂಡಿನಲ್ಲಿ ಕೆಲಸ ಮಾಡುವ “ಸೌಥ್ ಏಷಿಯಾ” ಎಂಬ ಹೆಸರಿನ ಉಪಗ್ರಹವನ್ನು ಉಡಾವಣೆ ಮಾಡಿತು. ಈ ಉಪಗ್ರಹ HIGH. POWER...

ಅಂಕಣ

ಕಳೆದ ಐದು ವರ್ಷದಲ್ಲಿ ಪದ್ಮ ಪ್ರಶಸ್ತಿಗಳು.

ಈ ಮೊದಲು ಪದ್ಮ ಪ್ರಶಸ್ತಿಗಳು ರಾಜಕಾರಣದ ಮೊಗಸಾಲೆಯಲ್ಲಿ ತಿರುಗಾಡುವವರು, ರಾಜಕಾರಣಿಗಳಿಗೆ ಬಹುಪರಾಕ್ ಹೇಳುವವರು, ಗುಣಗಾನ ಮಾಡುವವರು, ಲಾಭಿಗಳಿಗೆ ಲಭಿಸುತ್ತಿತ್ತು. ಕಡೆಯ ಐದು ವರ್ಷಗಳಲ್ಲಿ ಸ್ವಯಂ ಅರ್ಜಿಯ ಜೊತೆಗೆ ಒಬ್ಬ ವ್ಯಕ್ತಿ ಯೋಗ್ಯ ಅನಿಸಿದರೆ ಸಾರ್ವಜನಿಕರು ಆನ್‌ಲೈನ್ ಮೂಲಕ ಅರ್ಜಿ ಹಾಕುವ ಅವಕಾಶ ಕಲ್ಪಿಸಿಕೊಡಲಾಯಿತು. ಅದರಿಂದಾಗಿ ಪ್ರಖ್ಯಾತರಷ್ಟೇ ಅಲ್ಲದೇ...

ಅಂಕಣ

ಹಿಂದುಳಿದ ವರ್ಗದವರಿಗೆ ಮೋದಿಯವರ ಕೊಡುಗೆಯೇನು?

1.stand up India ಮೂಲಕ ಉದ್ಯೋಗಕ್ಕೆ ಸಾಲ. 2017ರ ಅಂಕಿ ಅಂಶಗಳ ಪ್ರಕಾರ 54733 ಜನರಿಗೆ ಸಾಲ ಸಿಕ್ಕಿದೆ. 2.ದಲಿತರ ಉದ್ಧಾರಕ್ಕಾಗಿ ರೂ. 95000 ಕೋಟಿ ಹಣ ಬಜೆಟ್ಟಿನಲ್ಲಿ ಮೀಸಲು‌ 3.ದಲಿತರು ಹಿಂದುಳಿದವರ ವಿದ್ಯಾರ್ಥಿಗಳ ದೈನಿಕ ಭತ್ಯೆ 150 ರೂಪಾಯಿಯಿಂದ 225ಕ್ಕೆ ಏರಿಕೆ. 4.ಹಾಸ್ಟೆಲ್ ವಿದ್ಯಾರ್ಥಿಗಳಿಗಿರುವ ದೈನಿಕ ಭತ್ಯೆ 350ರಿಂದ 525ಕ್ಕೆ ಏರಿಕೆ. 5.ಈ ಮೊದಲು...