ಅಂಕಣ

ಅಂಕಣ

ಹಳೆಯ ನೆನಪುಗಳೊದಿಗೆ ಹೊಸ ವರ್ಷಾರಂಭ!

ದಿನಗಳು ಎಷ್ಟು ಬೇಗ ಕಳೆದುಹೋಗುತ್ತದೆ. ಆಗಲೇ ೨೦೧೭ರ ಕ್ಯಾಲೆಂಡರ್ ತೆಗೆದು ೨೦೧೮ರ ಕ್ಯಾಲೆಂಡರ್ ಹಾಕಿಯಾಗಿದೆ. ಯೋಚಿಸಿದರೆ ಇಷ್ಟು ಬೇಗ ಒಂದು ವರ್ಷ ಕಳೆದೇಹೋಯಿತೇ ಎನಿಸುತ್ತದೆ. ನೀವೆಲ್ಲ ಹೊಸವರ್ಷವನ್ನು ಸಂಭ್ರಮದಿಂದ ಅಚರಿಸಿರಬಹುದು, ಫ್ರೆಂಡ್ಸ್, ಹೋಟೆಲ್, ಪಾರ್ಟಿ ಜೊತೆಗೆ ೨೦೧೮ರಲ್ಲಿ ಏನೇನು ಮಾಡಬೇಕು, ಯಾವ ಯಾವ ಅಭ್ಯಾಸವನ್ನು ಬಿಡಬೇಕು, ಯಾವುದನ್ನು...

ಅಂಕಣ

ಜೀವನೋತ್ಸಾಹಕ್ಕೆ ಮೂರು ಸೂತ್ರಗಳು ಈಟ್-ಪ್ರೇ ಐಂಡ್ ಲವ್

ಸುಪ್ರಸಿದ್ಧ ಲೇಖಕಿ ಎಲಿಜೆಬೆತ್ ಗಿಲ್ಬರ್ಟ್’ರ ೨೦೦೬ರಲ್ಲಿ ಬಿಡುಗಡೆಯಾದ “ಈಟ್-ಪ್ರೇ-ಲವ್” ಪುಸ್ತಕ ಅತ್ಯಂತ ಜನಪ್ರಿಯವಾಗಿತ್ತು. ಜೀವನದಲ್ಲಿ ಪತಿಯಿಂದ ವಿಚ್ಛೇಧಿತಳಾಗಿ, ನಿರಾಶಳಾಗಿ, ಹತಾಶಳಾಗಿ ತನ್ನ ಜೀವನದಲ್ಲಿ ಕಳೆದುಹೋದ ಖುಷಿಯನ್ನು ಮರಳಿ ಪಡೆಯಲು ವಿಶ್ವ ಪರ್ಯಟನ ಮಾಡಹೊರಟ ಎಲಿಜೆಬೆತ್ ಎಂಬ ಮಹಿಳೆಯೋರ್ವಳ ಕಾಲ್ಪನಿಕ ಕಥೆ ಇದು. ಎಲಿಜೆಬೆತ್ ಮೊಟ್ಟಮೊದಲು ಇಟಲಿಯತ್ತ...

ಅಂಕಣ

ಬಾಯಿಬಡುಕರು ಭಾರತರತ್ನವನ್ನೇ ಬಾಯ್ಮುಚ್ಚಿಸಿದರು

1973ರ ಎಪ್ರಿಲ್ ಇಪ್ಪತ್ತನಾಲ್ಕನೆಯ ದಿನವದು. ಮುಂಬೈನ ಗದ್ದಲ, ಗಲಾಟೆಗಳು ಜನಮಾನಸವನ್ನು ಎಂದಿನಂತೆಯೇ ಆವರಿಸಿದ್ದವು. ಜನಜಂಗುಳಿಯಲ್ಲಿ ನೂರಾರು ತರಾತುರಿಗಳನ್ನು ತಮ್ಮದಾಗಿಸಿಕೊಂಡು ಜನ ಏಗುತ್ತಿದ್ದರು. ನಗರ ಎಂದರೆ ಸುಮ್ಮನೆಯೇ ಹೊಟ್ಟೆಪಾಡಿಗಾಗಿ ದುಡಿದು ತಿನ್ನುವವರು ಒಂದೆಡೆ, ನಾಳಿನ ಬುತ್ತಿಯನ್ನರಸಿ ಕನಸು ಕಾಣುವವರು ಒಂದೆಡೆ, ಸಾಕಿನ್ನು ಬದುಕು ಎಂದು ಮರಳಿ ಊರಿನ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಅತ್ತರಷ್ಟೇ ಹಾಲು ! ಇಲ್ಲದಿದ್ದರೆ ಬರಿ ನೋವು !!

ಬದಲಾಗುತ್ತಿರುವ ಕಾಲ ಮತ್ತು ಜನರ ನಡವಳಿಕೆಯನ್ನ ಗಮನಿಸಿ ನಮ್ಮಲ್ಲಿ  ಒಂದು ನಾಣ್ನುಡಿ ಹೆಚ್ಚಾಗಿ ಪ್ರಚಲಿತವಾಗಿದೆ  .ಮಗು ಅಳದಿದ್ದರೆ ತಾಯಿ ಕೂಡ ಹಾಲುಣಿಸುವುದಿಲ್ಲ ಎನ್ನುವುದು ಆ ಮಾತು . ! ತಾಯಿಯಂತ ತಾಯಿಯೇ ಮಗು ಅಳದೆ ಸುಮ್ಮನೆ ಇದ್ದರೆ ಅದಕ್ಕೆ ಹೊಟ್ಟೆ ತುಂಬಿದೆ ಎಂದುಕೊಂಡು ಹಾಲು ಕೊಡುವುದಿಲ್ಲ ಎಂದ ಮೇಲೆ ಬೇರೆಯವರ ಬಗ್ಗೆ ಹೇಳುವುದಿನ್ನೇನು ? ಇದರ ಅರ್ಥವಿಷ್ಟೆ...

ಅಂಕಣ

ರಜನಿ ರಾಜಕೀಯ ಜರ್ನಿಯ ರಂಜನೀಯ ನೋಟ

ಚಿತ್ರರಂಗದಲ್ಲಿರುವವರು ರಾಜಕಾರಣಕ್ಕೆ ಪದಾರ್ಪಣೆ ಮಾಡುವುದು ಹೊಸತೇನಲ್ಲ. ರಾಜಕಾರಣದಲ್ಲಿರುವವರ ಅಪೂರ್ವ ನಟನೆಯಿಂದ ಪ್ರೇರಣೆ ಪಡೆದು ಸಿನಿಮಾ ನಟನಟಿಯರು ರಾಜಕೀಯ ಸೇರುತ್ತಾರೋ ಅಥವಾ ಚಿತ್ರರಂಗದವರು ರಾಜಕೀಯಕ್ಕೆ ಸೇರಿದ್ದಕ್ಕೇ ಅಲ್ಲಿರುವವರೂ ತಮ್ಮ ನಟನಾ ಚಾತುರ್ಯವನ್ನು ಪ್ರದರ್ಶಿಸುತ್ತಾರೋ ಎನ್ನುವುದು ‘ಲಕ್ಷ’ಪ್ರಶ್ನೆಯೇ ಸರಿ. ಒಟ್ಟಾರೆಯಾಗಿ ಸಿನಿಮಾ...

ಅಂಕಣ

ಕಾಣದ ಕೈಗಳು ನೀಡಿದ ನೆರವು

ರವೀಂದ್ರ ಕೌಶಿಕ್ ರವರು 11 ಏಪ್ರಿಲ್ 1952 ರಲ್ಲಿ ಶ್ರೀಗಂಗಾನಗರ, ರಾಜಸ್ಥಾನದಲ್ಲಿ ಜನಿಸಿದರು. ತಂದೆ ವಾಯುಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ತಾಯಿ ಅಮಲಾದೇವಿ  ಗೃಹಿಣಿಯಾಗಿದ್ದರು. ಒಬ್ಬ ಸ್ಫುರದ್ರೂಪಿ ತರುಣನಾಗಿದ್ದ ರವೀಂದ್ರ ಕೌಶಿಕ್‍ವರು ಒಳ್ಳೆಯ ಧೃಢಕಾಯ ಶರೀರವನ್ನು ಹೊಂದಿದ್ದರು. ಚಿಕ್ಕಂದಿನಿಂದಲೂ ನಾಟಕ, ನೃತ್ಯ, ರಂಗಭೂಮಿಯಲ್ಲಿ ಆಸಕ್ತರಾಗಿದ್ದ  ರವೀಂದ್ರ...

ಅಂಕಣ

ಬೇಸರ – ೩

ಬೆಳಂಬೆಳಗ್ಗೆ ನನ್ನ ದಿನಚರಿ ಬಳಿಕ ಅಡುಗೆ ಮನೆಗೆ ಇನ್ನೂ ಹೊಕ್ಕಿಲ್ಲ, ಆಗಲೆ ಮಗಳು ಎದ್ದು “ಅಮ್ಮಾ ನನಗೆ ಅದು ಬೇಕು, ಇದು ರೆಡಿಯಾಗಿದೆಯಾ” ಪ್ರಶ್ನೆಗಳು ಕಿವಿತಟ್ಟಿದವು.  ತಿಳಿದಿರುವ ಮನಸಿಗೆ ಆಗಲೆ ಒಂದೆರಡು ದಿನದಿಂದ ಸಣ್ಣದಾಗಿ ಆತಂಕ ಶುರುವಾಗಿತ್ತು.  ಸೂಕ್ಷ್ಮವಾಗಿ ಮಗಳೊಂದಿಗೆ ಹೇಳಿಕೊಂಡರೂ ಅದವಳ ಕಿವಿಗೆ ನಾಟಲೇ ಇಲ್ಲ.  ಇನ್ನೇನು ಇದ್ದಾನಲ್ಲ...

Featured ಅಂಕಣ ಪ್ರಚಲಿತ

ಬಡ ಭಾರತೀಯನ ಬೆನ್ನೆಲುಬು ಮುರಿದು ಮ್ಯಾರಥಾನ್ ಓಡು ಎಂದರೆ ಹೇಗೆ ಮೋದಿಯವರೇ ?

ಆನೆ ನಡೆದದ್ದೇ ದಾರಿ ಎನ್ನುವ ಒಂದು ಮಾತಿದೆ. ಅದು ಇಂದಿನ ಶ್ರೀ ನರೇಂದ್ರ ಮೋದಿ ಸರಕಾರಕ್ಕೆ ಹೆಚ್ಚು ಅನ್ವಯಿಸುತ್ತದೆ. ಹೀಗಾಗಲು ಕಾರಣ ನಮ್ಮ ಭಾವುಕ ಜನ. ಹೌದು ದಶಕಗಳಿಂದ ಜಿಡ್ಡುಗಟ್ಟಿದ ನಮ್ಮ ಮನಸ್ಸಿಗೆ ಸಾಂತ್ವನ ನೀಡುವ ಮಾತನಾಡಿದವರು ಅಪ್ಯಾಯವಾಗುವುದು ಸಹಜ ತಾನೆ? ನಮಗೂ ಆಗಿದ್ದು ಅದೇ. ಮೋದಿ ಸಹಜ ಮಾತುಗಾರ ಮಾತಿನಿಂದ ಜನರನ್ನು ಮೋಡಿ ಮಾಡುವ ಚತುರತೆ ಮತ್ತು ಕಲೆ...

ಅಂಕಣ

ಗೆಲುವಿನ ಸೌಧಕ್ಕೆ ಅಡಿಗಲ್ಲಾದ ನಾಯಕರು…

ನಾಯಕ,  ಪದವೊಂದಕ್ಕೆ ಹಲವಾರು  ವ್ಯಾಖ್ಯಾನಗಳಿವೆ. ಮುಂದಾಳು, ಗಟ್ಟಿಗ, ನಿಪುಣ, ಚಿಂತಕ, ಧೀರ ಎಂಬ ಕೆಲವು ಅಥವಾ ಇನ್ನೂ ಹಲವು ಸಮರೂಪಿ ಸಂದೇಶ ಸಾರುವ ಪದಗಳ ಸಮ್ಮಿಶ್ರಣದ ವ್ಯಕ್ತಿತ್ವ ನಾಯಕನೆನಿಸಿಕೊಳ್ಳುತ್ತದೆ. ಇಂತಹ ಹಲವಾರು ವ್ಯಕ್ತಿತ್ವಗಳನ್ನು ನಾವು ದಿನಜೀವನದಲ್ಲಿ ಕಾಣುತ್ತೇವೆ, ಕೇಳುತ್ತೇವೆ. ಕೆಲವು ನೋಡಲು ಚೆಂದವೆನಿಸಿದರೆ ಇನ್ನೂ ಕೆಲವು ಕೇಳಲಷ್ಟೇ...

Featured ಅಂಕಣ

ಆಕೆ ಪ್ರಧಾನಿಯನ್ನೇ ಪ್ರಶ್ನಿಸಿದವಳು. ಪುದುಚೇರಿ ಬಿಡುವುದುಂಟೇ?

“ಆಕೆ ಇಲ್ಲಿನ ಲೆಫ್ಟಿನೆಂಟ್ ಗವರ್ನರ್ ಅಲ್ಲ, ಮೋದಿ ಸರ್ಕಾರದ ಏಜೆಂಟ್” ಅಂತ ಪುದುಚೇರಿಯ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಹದ್ದುಮೀರಿದ ಗಂಭೀರ ಆರೋಪ ಮಾಡಿದ್ದಾರೆ. ಅವರೊಬ್ಬರಿಗಲ್ಲ, ಆಕೆಯ ಮೇಲೆ ಮೈಗಳ್ಳರಿಗೆ, ರಾಜಕೀಯ ನೇತಾರರಿಗೆ, ಐಷಾರಾಮಿ ಬದುಕು ನಡೆಸುವ ಸೆಲೆಬ್ರಿಟಿಗಳಿಗೆ ಭಯಾನಕವಾದ ಸಿಟ್ಟುಸೆಡವುಗಳಿವೆ. ಆಕೆ ಮಾತ್ರ ಯಾರ ವಿರೋಧವನ್ನೂ ಲೆಕ್ಕಿಸುವವಳಲ್ಲ...