ಅಂಕಣ

ಅಂಕಣ

ಬೇಸರ – ೨

ರಾತ್ರಿಯ ನೀರವ ಮೌನ.  ದಿಂಬಿಗೆ ತಲೆಕೊಟ್ಟು ಅದೆಷ್ಟು ಹೊತ್ತಾಯಿತು.  ನಿದ್ದೆ ಹತ್ತಿರ ಸುಳಿಯವಲ್ಲದು.  ಮನಸ್ಸು ಏನೇನೊ ಸಾಧಿಸುವ ಯೋಚನೆಯಲ್ಲಿ ನನ್ನ ಬೇಗ ಮಲಗು ಬೇಗ ಎದ್ದೇಳು ಅಂತ ಮಾಮೂಲಿ ದಿನಕ್ಕಿಂತ ಕೊಂಚ ಏನು ಸುಮಾರು ಬೇಗನೆ ಮಲಗಿಸಿತ್ತು.  ತಲೆ ತುಂಬಾ ಹಾಳಾದ್ದು ಯೋಚನೆಗಳು, ಬೇಡ ಬೇಡಾ ಎಂದರೂ ಮಲಗಿದಾಗಲೆ ಬಂದುಬಿಡುತ್ತವೆ.   ಸಮಸ್ಯೆಗಳು ನಾ ಮೊದಲು ಬರ್ಲಾ ನೀ...

ಅಂಕಣ

ಹೀಗೊಂದು ಹೊಸ’ವರ್ಷ’ ಭವಿಷ್ಯ!

ಕಳೆದ ಮದ್ಯ(ಧ್ಯ)ರಾತ್ರಿಯ ಆಚರಣೆಯೊಂದಿಗೆ ಮತ್ತೊಂದು ಹೊಸವರ್ಷ ಬಂದೇಬಿಟ್ಟಿತು. ಆಚರಣೆಯ ಅಮಲು ಕಳೆಯುತ್ತಿದ್ದಂತೆ ಕೆಲವರಿಗೆ ಎಲ್ಲವೂ ಮಾಮೂಲು ಅನಿಸಲಾರಂಭಿಸುತ್ತಿದಂತೆ ಮತ್ತೆ ವರ್ಷವೂ ಹಳೆಯದೆನಿಸುತ್ತದೆ. ಆಗ ಹೊಸತೆನಿಸುವುದು ಕ್ಯಾಲೆಂಡರ್ ಮಾತ್ರ. ವರ್ಷ ಹದಿನೇಳು ತುಂಬಿ ಹದಿನೆಂಟಕ್ಕೆ ಬೀಳುತ್ತಿರುವ ಇದು ಹದಿಹರೆಯದ ಉತ್ತುಂಗ. ಹುಡುಗಿಯ ಹುಚ್ಚುಕೋಡಿಯ ಮನಸ್ಸಿನಂತೆ...

ಅಂಕಣ

ಬೇಸರ – ೧

ಬೇಸರ… ಬಹುಶಃ ಈ ಪದವನ್ನು ಪ್ರಯೋಗಿಸದ ಮನುಷ್ಯನೇ ಇಲ್ಲ. ಬೇಸರ ಎಂಬುದು ಮನಸ್ಸಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದೆ.   ಈ ಅನಿಸಿಕೆಯ ಸಂದರ್ಭದಲ್ಲಿ ಮನಸ್ಸು ಇರೊ ವಾತಾವರಣದಿಂದ ಬೇರೊಂದು ಏನೊ ಬಯಸುತ್ತಿರುತ್ತದೆ.  ಏನು ಎತ್ತಾ ಎಂದು ನಿರ್ಧರಿಸುವುದು ಕಷ್ಟ.  ಅವರವರ ಅಂತರಂಗದ ಇಚ್ಛೆಗೆ ಒಳಪಟ್ಟಿರುತ್ತದೆ.  ಕೆಲವರಿಗೆ ಒಂದಷ್ಟು ಸುತ್ತಾಡೋದು ಇಷ್ಟ.  ಇನ್ನು...

Featured ಅಂಕಣ

ಮಂತ್ರಕ್ಕಿಂತ ಉಗುಳು ಜಾಸ್ತಿ !

ಸ್ಪಾನಿಷ್ ಗಾದೆಗಳು ವಿಶ್ವ ಮಾನವತೆಯನ್ನ ಸಾರಲು ನನಗೆ ಸಿಕ್ಕಿರುವ ಒಂದು ನೆವವಷ್ಟೇ . ಅದೇಕೆ ಎಂದು ಸ್ಪಾನಿಷ್ ಗಾದೆಗಳನ್ನ ಓದುತ್ತ ಬಂದಿರುವವರಿಗೆ ವಿಶೇಷವಾಗಿ ವಿವರಿಸುವ  ಅವಶ್ಯಕತೆಯಿಲ್ಲ . ದೇಶ -ಭಾಷೆ – ಕಾಲವನ್ನ ಮೀರಿ ಮನುಷ್ಯನ ಭಾವನೆಗಳು ಒಂದೇ ಎಂದು ಉದಾಹರಣೆ ಸಹಿತ ಹೇಳುವುದು ಇಲ್ಲಿನ ಉದ್ದೇಶ . ಇರಲಿ . ಇನ್ನೊಂದು ವರ್ಷ ನಮ್ಮ ಕೈ ಜಾರಿ ಹೋಗಿದೆ ...

ಅಂಕಣ

ಉತ್ತರ ಕಾಣದ ಉತ್ತರಕರ್ನಾಟಕ

ಮಹದಾಯಿ ಹೋರಾಟ ಇಂದು ನೆನ್ನೆಯದಲ್ಲ. ಅದು ಮೂರು ವರ್ಷದ ಹೋರಾಟ. ರಾಜಕೀಯದ ನಿರ್ಲಕ್ಷದಿಂದ, ರಾಜ್ಯಸರ್ಕಾರದ ಆಲಸ್ಯದಿಂದ ಮಹದಾಯಿ ತಾರ್ಕಿಕ ಅಂತ್ಯಕಾಣದೆ ನಿಂತಿದೆ. ಮಹದಾಯಿ ನದಿ ನೀರು ಮತ್ತು ಕಳಸಾ-ಬಂಡೂರಿ ಯೋಜನೆಯ ಸಂಪೂರ್ಣ ಅರಿವಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರೂ, ರಾಜ್ಯಾಧ್ಯಕ್ಷರೂ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಹಾದಾಯಿ ನೀರಿಗೆ...

Featured ಅಂಕಣ

ತನ್ನ ಬದುಕಿಗೆ ತಾನೇ ಲೇಖಕಿಯಾಗಿರುವ ಏಮಿ!

“ನಿಮ್ಮ ಬದುಕು ಒಂದು ಪುಸ್ತಕವಾಗಿದ್ದಿದ್ದರೆ, ನೀವು ಅದರ ಲೇಖಕರಾಗಿದ್ದರೆ, ಆ ಕಥೆಯನ್ನು ಹೇಗೆ ಬರೆಯಬಯಸುತ್ತೀರಿ?” ಖಂಡಿತವಾಗಿಯೂ ಎಲ್ಲರೂ ಅದನ್ನು ಬಹಳ ಸುಂದರವಾದ ಕಥೆಯನ್ನಾಗಿ ಮಾಡಿಕೊಳ್ಳಬಯಸುತ್ತಾರೆ. ಏಮಿ ಕೂಡ ಚಿಕ್ಕಂದಿನಲ್ಲಿ ಕೇಳುತ್ತಿದ್ದ ಸುಂದರ ಕಥೆಗಳಂತೆಯೇ ತನ್ನ ಬದುಕನ್ನು ರೂಪಿಸಿಕೊಳ್ಳ ಬಯಸಿದ್ದಳು. ಮಂಜು ಬೀಳುವ ಪ್ರದೇಶದಲ್ಲಿ ತನ್ನದೊಂದು ಮನೆ...

Featured ಅಂಕಣ

ಅಕ್ಕಪಕ್ಕದವರಿಗೆ ಸೆಡ್ಡು ಹೊಡೆದು ನಿಂತಿರುವ ಕತಾರ್’ನ್ನು ಮೆಚ್ಚಿಕ್ಕೊಳ್ಳಲೇಬೇಕು!

ಕತಾರ್ ಪ್ರವಾಸ ನನ್ನ ಎರಡನೇ ಅಂತಾರಾಷ್ಟ್ರೀಯ ಪ್ರವಾಸ. ನಿಜವಾಗಿಯೂ ಹೇಳಬೇಕಾದರೆ ಕತಾರ್’ನಲ್ಲಿ ಇಲ್ಲಿಂದ ಅಷ್ಟು ದೂರ ಹಣ ಖರ್ಚು ಮಾಡಿ ಹೋಗಿ ನೋಡುವಂತಹಾ ಯಾವ ಪ್ರವಾಸಿ ತಾಣವೂ ಇಲ್ಲ. ಪ್ರವಾಸಕ್ಕೆ ಹೇಳಿದ ಒಂದು ಡೆಸ್ಟಿನೇಶನ್ನೇ ಅದಲ್ಲ. ಒಳ್ಳೆಯ ಕೆಲಸ ಸಿಕ್ಕಿದರೆ  ಅಲ್ಲಿ ಹೋಗಿ  ಸಾವಿರಾರು ರಿಯಲುಗಳಲ್ಲಿ ಸಂಬಳ ಎಣಿಸುತ್ತಾ ಐಷಾರಾಮಿ  ಜೀವನ ನಡೆಸುವುದಕ್ಕೆ ಕತಾರ್...

Featured ಅಂಕಣ

ಜಗವ ಬೆಳಗಿದ ಪುಣ್ಯಗರ್ಭೆ ಸರಸ್ವತಿ ಮತ್ತೆ ಚಿಮ್ಮಿದಳು!

ತಮಗಿಂತ ಶ್ರೇಷ್ಠರು ಯಾರಿದ್ದಾರೆ ಎಂದು ಅಹಂನಿಂದ ಬೀಗಿದವರಿಗೆ ಅವಳು ಕ್ರಿಸ್ತನಿಂದೀಚೆಗೆ ಕಂಡಳು. ಅವರಲ್ಲೇ ಸ್ವಲ್ಪ ಮುಕ್ತ ಮನಸ್ಥಿತಿಯವರು ಕ್ರಿಸ್ತನಿಗಿಂತಲೂ ಒಂದೂವರೆ ಸಾವಿರ ವರ್ಷಗಳ ಹಿಂದಿನ ಜನ್ಮದಿನಾಂಕವನ್ನು ಅವಳಿಗೆ ಕೊಡುವ ಉದಾರತೆ ತೋರಿದರು. ಆದರೆ ಅವಳ ಕೃಪೆಯಿಂದ ಉತ್ತುಂಗಕ್ಕೇರಿದ್ದ ನಾಗರಿಕತೆಯನ್ನು ಹೊರಗಿನಿಂದ ಬಂದ ಇಂದಿನವರ ಪೂರ್ವಜರೆನಿಸಿಕೊಂಡವರು ನಾಶ...

ಅಂಕಣ

ರೇಜಿಗೆ ಹುಟ್ಟಿಸಿದ 2G ರಾಜಿ

ನಮ್ಮ ನ್ಯಾಯದಾನ ವ್ಯವಸ್ಥೆ ಎಷ್ಟೊಂದು ನಿಧಾನವೆಂದರೆ ವಿಚಾರಣೆ ಮುಗಿಯುವಷ್ಟರಲ್ಲಿ ಆರೋಪಿಗಳಿಗೆ ತಾವು ಮಾಡಿದ ಅಪರಾಧ ಏನೆನ್ನುವುದೇ ಮರೆತು ಹೋಗಿರುತ್ತದೆ. ಅಪ್ಪನ ಅಪರಾಧಕ್ಕೆ ಮಗನ ಕಾಲದಲ್ಲಿ ಶಿಕ್ಷೆಯಾಗುವುದೂ ಇದೆ. ಇದೇ ರೀತಿಯಲ್ಲಿ 2G ಗೆ ಸಂಬಂಧಿಸಿದ ಕೇಸೊಂದರ ತೀರ್ಪು 4G ಜಮಾನದಲ್ಲಿ ಹೊರ ಬಿದ್ದಿದೆ. ಅದು ಅಂತಿಂಥ ವಿಚಾರಣೆಯಲ್ಲ ಹತ್ತಿರತ್ತಿರ ಒಂದು ದಶಕದ...

Featured ಅಂಕಣ

ವ್ಯಾಪ್ತಿಗಳಿಲ್ಲದ ವಿಶ್ವವಿಜಯಿ-ಅಟಲ್ ಬಿಹಾರಿ ವಾಜಪೇಯಿ.

ಭಾರತದ ಕಾಲಚಕ್ರ ಉರುಳುತ್ತಿತ್ತು. ಪ್ರತೀ ದಿನದ ಸೂರ್ಯೋದಯದೊಂದಿಗೆ ಜನ ಹೊಸದು ಘಟಿಸಲೆಂಬಂತೆ ಆಶಿಸುತ್ತಿದ್ದರು. ಸನ್ನಿವೇಶಗಳು ಎಂದಿನಂತೆ ಇರುವುದಿಲ್ಲ. ಹೊಸ ತಲೆಮಾರಿನ ಹುಡುಗರೀಗ ಕನಸುಗಳನ್ನು ಹೊರುವುದಕ್ಕೆ ಸನ್ನದ್ದರಾಗಿದ್ದಂತೆ ತೋರಿತು. ಅದು ಪ್ರವಹಿಸುವುದನ್ನೇ ಬದುಕಿನ ಧರ್ಮ ಮಾಡಿಕೊಂಡು ಮಂದಗಮನೆಯಾಗಿ ಚಲಿಸುವ ಕಾಳಿಂದೀ ನದಿ, ತಾರುಣ್ಯ ತುಂಬಿದ ತೋಳುಗಳನ್ನು...