“ಅಲ್ಪಕಾಲದಲ್ಲಿ ಅತ್ಯಧಿಕ ಧನಸಂಪಾದನೆ ಮಾಡಲು, ವಿದೇಶಕ್ಕೆ ಹೋಗಲು ಸಾಧ್ಯವಿರುವ ವೃತ್ತಿ ಯಾವುದು? ಅದಕ್ಕೆ ಬೇಕಾದ ವಿದ್ಯಾರ್ಹತೆ ಯಾವುದು?” ಎಂದು ಯುದ್ಧರಂಗದಲ್ಲಿ ಅರ್ಜುನನು ಶ್ರೀಕೃಷ್ಣನನ್ನು ಪ್ರಶ್ನಿಸಿದಂತೆ, ಮಹಾಭಾರತದಲ್ಲಿ ಯಕ್ಷನು ಧರ್ಮರಾಜನನ್ನು ಪ್ರಶ್ನಿಸಿದಂತೆ , ಹತ್ತನೇ ತರಗತಿಯ ಆದಿತ್ಯನು ನನ್ನನ್ನು ಪ್ರಶ್ನಿಸಿದನು.ಪರಮ ಜ್ಞಾನಿಗಳಾದ ಶ್ರೀಕೃಷ್ಣ ...
ಅಂಕಣ
ಮತಾಂತರದ ಅವಾಂತರ ಹೀಗೂ ಇರತ್ತೆ!
ಭಾರತದಲ್ಲಿ ನಡೆಯುತ್ತಿರುವ ಮತಾಂತರಗಳ ಬಗ್ಗೆ “ಸೀತಾರಾಮ್ ಗೋಯಲ್” ಅವರ “ಹುಸಿ ಜಾತ್ಯಾತೀತವಾದ” (ಅನುವಾದಿತ ಕೃತಿ) ಪುಸ್ತಕವನ್ನು ಓದಿದ್ದೆ. ಈ ಪುಸ್ತಕ, ಸ್ವತಂತ್ರ-ಪೂರ್ವ ಭಾರತದಲ್ಲಿ ಮತ್ತು ಸ್ವತಂತ್ರ್ಯೋತ್ತರ ಭಾರತದಲ್ಲಿ ಆದ ಕ್ರಿಶ್ಚಿಯನ್ ಮತಾಂತರಗಳ ಬಗ್ಗೆ ಆಳವಾದ ಬೆಳಕು ಚೆಲ್ಲುತ್ತದೆ. ಮತಾಂತರಕ್ಕೆ ಎಲ್ಲಿಂದ ಹಣ ಬರುತ್ತದೆ? ಹೇಗೆ ಬರುತ್ತದೆ? ಮತಾಂತರ ಮಾಡಲು...
ಕಣ್ಣೀರು, ಮೃದುತ್ವ ಕೇವಲ ಹೆಣ್ಣುಮಕ್ಕಳ ಆಸ್ತಿಯಲ್ಲ
ಬೇಸಿಗೆ ರಜೆ ಕಳೆದು ಪುನಃ ಶಾಲೆ ಆರಂಭವಾದಾಗ ಮಗಳನ್ನು ಬಿಡಲು ಹೋಗಿದ್ದೆ, ರಜೆಯ ಮಜವನ್ನು ಅನುಭವಿಸಿ ತಾಯಿಯ ಬೆಚ್ಚನೆ ಮಡಿಲಿನಿಂದ ಶಾಲೆಗೇ ಹೋಗುವ ಸಂಕಟ ಅನುಭವಿಸುವ ಮಕ್ಕಳು ರಂಪಾಟ ಮಾಡುವುದು ಸಹಜ. ಕೈಯನ್ನು ಬಿಟ್ಟು ಒಳಗೆ ಹೋದ ಮಗಳ ಕಣ್ಣಲ್ಲೂ ಮೋಡ ಈಗಲೋ ಆಗಲೋ ಹನಿಯುವ ಸೂಚನೆ ಕೊಡುತ್ತಿತ್ತು. ಅವಳ ಸ್ಥಳದಲ್ಲಿ ಕೂರಿಸುವಾಗ ಆಂಟಿ ಅನ್ನುವ ಸ್ವರ ಕೇಳಿ ಪಕ್ಕಕ್ಕೆ...
“ರಾಜು”ಎಂಬ ಗಾನಗಾರುಡಿಗನಿಗೆ ಅಕ್ಷರ ನಮನ
ಕವಿ ಚಂದದ ಕಲ್ಪನೆ ಮತ್ತು ಅದ್ಭುತವಾದ ಭಾವನೆಯಿಂದ ಕವನವನ್ನು ಬರೆಯುತ್ತಾನೆ. ಆ ಸಾಲುಗಳಲ್ಲಿರುವ ಭಾವನೆ ಅದೆಷ್ಟು ಚಂದದ್ದು ಎಂದರೆ ಅದೆಷ್ಟೋ ಮನಸ್ಸುಗಳಿಗೆ ಕನ್ನಡಿ ಹಿಡಿದಂತೆ ಭಾಸವಾಗುವಂತಿರುತ್ತದೆ. ಕವಿ ಕನಸುಗಳನ್ನು ಸೃಷ್ಟಿಸಬಲ್ಲ,ಕಲ್ಪನೆಗೂ ಮೀರಿದ ಪ್ರಸ್ತುತವನ್ನ ನಿರ್ಮಿಸಬಲ್ಲ,ಎಲ್ಲಕ್ಕಿಂತಲೂ ಮುಖ್ಯವಾಗಿ ಅದೆಷ್ಟೋ ಮನಸ್ಸುಗಳನ್ನು ಅರಳಿಸಬಲ್ಲ. ಇನ್ನು ಕವಿ...
ನಮ್ಮ ಮನವಿಯನ್ನೂ ಪುರಸ್ಕರಿಸುತ್ತೀರಾ?
ಜನ ಅಂದುಕೊಂಡಿದ್ದು ನಿಜ ಆಗಿದೆ. ರಾಘವೇಶ್ವರ ಶ್ರೀಗಳನ್ನು ಷಡ್ಯಂತ್ರ ಮಾಡಿ ಬಲಿಪಶುಮಾಡಲಾಗಿದೆ, ಇದರಲ್ಲಿ ಕೆ.ಜೆ ಜಾರ್ಜ್ ಅವರ ಸ್ಪಷ್ಟ ಕೈವಾಡವಿದೆ ಎನ್ನುವುದು ಶ್ರೀಗಳ ಶಿಷ್ಯವೃಂದದ ಗಾಢ ಅನುಮಾನವಾಗಿತ್ತು. ಕೆಲವರು ನಿಖರವಾಗಿ ಹೌದು ಎನ್ನುತ್ತಿದ್ದರೆ, ಇನ್ನು ಕೆಲವರು ಹೌದಂತೆ ಎನ್ನುತ್ತಿದ್ದರು. ಆದರೆ ಅದು ಯಾವತ್ತೂ ಅಧಿಕೃತ ಸುದ್ದಿಯಾಗಿರಲಿಲ್ಲ. ಗೃಹಸಚಿವರು ಬೇರೆ...
ನ್ಯಾಯ ಎ೦ದರೆ…
“ಆ ಪುಟ್ಟ ಮಗು ಮೋಷೆ ರಕ್ತದ ಮಡುವಿನಲ್ಲಿ ಅಳುತ್ತಿತ್ತು. ಅಕ್ಕಪಕ್ಕದಲ್ಲಿ ನಾಲ್ಕು ಶವಗಳಿದ್ದವು ಆ ಪೈಕಿ ಮೋಷೆಯ ತ೦ದೆ-ತಾಯಿಯದೂ ಕೂಡ ಇತ್ತು.” ಎ೦ದು ಸ್ಯಾ೦ಡ್ರಾ ಹೇಳುತ್ತಾಳೆ. ೨೬ ನವೆ೦ಬರ್ ನಾರಿಮನ್ ಹೌಸ್’ನಲ್ಲಿ ಉಗ್ರರು ನಡೆಸಿದ ಮಾರಣಹೋಮದ ಚಿಕ್ಕ ಉದಾಹರಣೆ ಇದು. ರಬ್ಬಿ ಗ್ರೇವಿಯಲ್ ಹಾಲ್ಸ್’ಬರ್ಗ್ ಹಾಗೂ ರಿವ್ಕಾ ಹಾಲ್ಸ್’ಬರ್ಗ್’ನ ೨ ವರ್ಷದ ಮಗು ತನ್ನ ತ೦ದೆ...
ಗನ್ ಹಿಡಿಯುವ ಕೈಗೆ ಪೆನ್ ಕೊಡಿ
ಜಗತ್ತು ಇತ್ತೀಚಿನ ದಿನಗಳಲ್ಲಿ ಬಹಳವಾಗಿ ಕ್ಷೋಭೆಗೊಳಗಾಗಿದೆ.ಅದಕ್ಕೆ ಕಾರಣವೂ ಅನೇಕರಿಗೆ ತಿಳಿದೇ ಇದೆ.ಇಸ್ಲಾಮಿಕ್ ಭಯೋತ್ಪಾದನೆಯ ಕಪಿಮುಷ್ಟಿಗೆ ಸಿಲುಕಿ ಪ್ರಪಂಚ ನರಳುತ್ತಿದೆ.ಭಾರತವೂ ಇದಕ್ಕೆ ಹೊರತಲ್ಲ.ಧರ್ಮದ ಹೆಸರಿನಲ್ಲಿ ಅಮಾಯಕರ ಹತ್ಯೆ ಮಾಡುವುದಲ್ಲದೇ ಅದನ್ನವರು ಸಮರ್ಥಿಸಿಕೊಳ್ಳುತ್ತಾರೆ ಕೂಡಾ.ಭಾರತದಲ್ಲಿ ಅವರಿಗೆ ಕೆಲವು ಢೋಂಗಿ ವಿಚಾರವಾದಿಗಳ ಮತ್ತು...
ನಿಜವಾಗಿಯೂ ನಾವು ನೆನೆಯಬೇಕಿರುವುದು ಯಾರನ್ನು?
ನಿಮಗೆ ಬಿ.ಆರ್. ಅಂಬೇಡ್ಕರ್ ಗೊತ್ತು. ಬಿ.ಎನ್. ರಾವ್ ಬಗ್ಗೆ ಗೊತ್ತೆ? ಬಹುಶಃ ಗೊತ್ತಿರಲಿಕ್ಕಿಲ್ಲ. ನಿಮ್ಮ ಮನೆಯಲ್ಲಿ, ಕಚೇರಿಯಲ್ಲಿ, ಮಾರ್ಕೆತಿನಲ್ಲಿ ಅಥವಾ ಹೋಟೇಲಲ್ಲಿ ಯಾರನ್ನು ಬೇಕಾದರೂ ಕೇಳಿ; ಅವರಿಗೆ ಈ ಹೆಸರಿನ ವ್ಯಕ್ತಿಯ ಪರಿಚಯ ಇಲ್ಲ; ಇವರ ಬಗ್ಗೆ ಅವರೆಲ್ಲೂ ಓದಿಲ್ಲ ಎಂದು ಧೈರ್ಯದಿಂದ ಬೆಟ್ ಕಟ್ಟಬಹುದು! ಈಗ ಅವರ ಕತೆ ಕೇಳಿ. ಇವರ ಹೆಸರಿನ ಎನ್ ಎಂದರೆ...
ವೀರ ಯೋಧ
ಆವತ್ತು ಅಗಸ್ಟ್ 18-2015 ರ ಬೆಳಿಗ್ಗೆ ಪತ್ರಿಕೆಯೊಂದರ ಪುಟದಲ್ಲಿ ಸೈನಿಕ ಹುತಾತ್ಮನಾದ 10 ನೇ ವರ್ಷದ ಸ್ಮರಣೆಯ ಪ್ರಯುಕ್ತ ಚಿಕ್ಕ ನೆನಪಿನ ಸ್ಮರಣೆಯನ್ನು ಆತನ ತಂದೆ ಪ್ರತಿ ವರ್ಷದಂತೆ ಈ ವರ್ಷದ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ವೀರ ಯೋಧ ಕಾರವಾರದ ವಿನೋದ ಮಹಾದೇವ ನಾಯ್ಕ, ಈ ಸ್ಮರಣೆಯನ್ನು ನೋಡಿದ ಕೂಡಲೆ ಜಿಲ್ಲೆಯ ಯುವ ಬ್ರಿಗೇಡ್ ತರುಣರು ಕಾರವಾರದ ಕಡವಾಡದಲ್ಲಿರುವ...
ಮೊಳಗಬೇಕಿದೆ ಐಕ್ಯಗಾನ
ಹಾಳೂರಿಗೆ ಉಳಿದವನೇ ಅರಸ ಎಂಬಂತೆ ಲೋಕಸಭಾ ಚುನಾವಣೆಯಲ್ಲಿ ಇತಿಹಾಸದಲ್ಲೇ ಕಂಡು ಕೇಳರಿಯದಂತೆ ಸೋಲನ್ನುಂಡಿದ್ದ ಕಾಂಗ್ರೆಸ್ ಪಕ್ಷ ಲೋಕಸಭಾ ವಿಪಕ್ಷ ನಾಯಕನ ಸ್ಥಾನದಲ್ಲಿ ಕನ್ನಡಿಗ, ಹಿರಿಯ ರಾಜಕಾರಣಿ ಖರ್ಗೆಯವರನ್ನು ಕೂರಿಸುತ್ತದೆ. ಒಂದು ವೇಳೆ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಚುನಾವಣೆಯಲ್ಲಿ ಸೋತಿದ್ದರೆ ಪ್ರಧಾನಿ ಸ್ಥಾನದಲ್ಲಿ ರಾಗಾರನ್ನು ಪ್ರತಿಷ್ಟಾಪಿಸಲು ಎಲ್ಲಾ...