ಅಂಕಣ

ಅಂಕಣ

ನನ್ನ ಪ್ರೀತಿಯ ಹುಡುಗಾ…

     ಮನಸು ಮುನಿಸುಗಳ ಯುದ್ಧದಲ್ಲಿ ಮನಸು ಗೆಲ್ಲುವ ಬದಲು ಮುನಿಸು ಗೆದ್ದಿತಲ್ಲಾ ಗೆಳೆಯಾ…..ಅದಕ್ಕೆ  ವಿಷಾದವೆನಿಸುತಿದೆ ನನಗೆ…ಮನಸು ಗೆದ್ದಿದ್ದರೆ ಪ್ರೀತಿ ಎನ್ನಬಹುದಿತ್ತು …ಮುನಿಸು ಗೆದ್ದಿದೆ ಏನೆನ್ನಲಿ ನೀನೇ ಹೇಳು.. …ಜೊತೆಯಾಗಿ ನಿನ್ನ ಕೈ ಹಿಡಿದು ನಡೆದ ದಾರಿಯಲ್ಲಿ ನಿನ್ನ ಹೆಜ್ಜೆ ಗುರುತುಗಳಿವೆ…, ನೀನಿಲ್ಲ.ನೀನಿಲ್ಲದೇ...

Featured ಅಂಕಣ

ನಾನೂ ನಿಮ್ಮಂತಯೇ.. ಭಿನ್ನ ಅಲ್ಲ!

ಆಗತಾನೆ ಬ್ಲಡ್’ಟೆಸ್ಟ್ ಮುಗಿಸಿ ಖುರ್ಚಿಯಲ್ಲಿ ಕುಳಿತು ನನ್ನ ಸರದಿಗಾಗಿ ಕಾಯುತ್ತಿದ್ದೆ. ೪ನೇ ಕೀಮೋಗಾಗಿ ಆಸ್ಪತ್ರೆಗೆ ಬಂದಿದ್ದ ನಾನು, ಅಡ್ಮಿಷನ್ ಆಗಿ ವೀಲ್ಚೇರ್ ಬರುವವರೆಗೂ ಅಲ್ಲೇ ಕಾಯಬೇಕಿತ್ತು. ಸುತ್ತಲೂ ಕಣ್ಣಾಡಿಸುತ್ತಾ ಉಳಿದ ಪೇಷೆಂಟ್’ಗಳನ್ನು ನೋಡುತ್ತಿದ್ದವಳಿಗೆ ಕಣ್ಣಿಗೆಬಿದ್ದದ್ದು ಸುಮಾರು ೩-೪ ವರ್ಷದ ಸುಂದರವಾದ ಪುಟ್ಟಮಗು. ತನ್ನ ತಾಯಿಯ ಮಡಿಲಲ್ಲಿದ್ದ...

ಅಂಕಣ

ನಿಮಗೆ ‘ಹಾಯ್ಕು’ ಗೊತ್ತು, ‘ಮಣಿಪದ್ಮ’ ಗೊತ್ತೇ?

ನೀವು ಸಾನೆಟ್ ಬಗ್ಗೆ ಕೇಳಿರುತ್ತೀರಿ, ಹಾಯ್ಕು ಓದಿರುತ್ತೀರಿ, ಆದರೆ ಇದೊಂದು ಹೊಸ ಪ್ರಕಾರದ ಕವಿತೆ, ಇದನ್ನು ನಾನು ‘ಮಣಿಪದ್ಮ’ ಎಂದು ಕರೆಯುತ್ತೇನೆ. ‘ಮಣಿಪದ್ಮ’ವನ್ನು “ಓಂ ಮಣಿಪದ್ಮೇ ಹಂ” ಎಂಬ ಬೌದ್ಧ ಮಂತ್ರದಿಂದ ಪಡೆದಿದ್ದೇನೆ. ಮಣಿಪದ್ಮ ಅಂದರೆ, ಪದ್ಮಪತ್ರದ ಮೇಲಿರುವ ಹನಿ. ತಾವರೆ ಎಲೆಯ ಮೇಲಿದ್ದೂ ತಾವರೆಗೆ ತಾಕದೇ ಇರುವ ಬಿಂದು. ಇದ್ದೂ ಇಲ್ಲದಂತೆ ಇರುವಂತಹುದು...

ಅಂಕಣ

ಕಗ್ಗಕೊಂದು ಹಗ್ಗ ಹೊಸೆದು… – 5

ಕಗ್ಗಕೊಂದು ಹಗ್ಗ ಹೊಸೆದು… – 4 ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ ? | ನಾವರಿಯಲಾರದೆಲ್ಲದರೊಟ್ಟು ಹೆಸರೆ ? || ಕಾವನೋರ್ವನಿರಲ್ಕೆ ಜಗದ ಕಥೆಯೇಕಿಂತು ? | ಸಾವು ಹುಟ್ಟುಗಳೇನು ? – ಮಂಕುತಿಮ್ಮ || ಒಳಗೇನಿದೆಯೆಂದು ಕಾಣಿಸದಂತೆ ಗಾಡಾಂಧಕಾರದಿಂದ ತುಂಬಿರುವ ನಿಗೂಢ ಗವಿಯಂತಹ ಅಸ್ತಿತ್ವವೆ ದೇವರೆ ? ನಮ್ಮ ನಿಲುಕಿಗೆ ಸಿಗದ, ನಾವು ಅರಿಯಲಾಗದೆ...

Featured ಅಂಕಣ

ಯುಗದ ಹುಟ್ಟಿನ ಹಿಂದೆ ಜಗದ ಯಾವ ಗುಟ್ಟಿದೆ?

ಭೂಮಿ ಅಥವಾ ಈ ವಿಶ್ವದ ಪ್ರಾಯ ಎಷ್ಟು? ಬೈಬಲ್ ಪ್ರಕಾರ, ಭೂಮಿಯನ್ನು ದೇವರು ಆರು ದಿನಗಳಲ್ಲಿ ಸೃಷ್ಟಿಸಿದ. ಮತ್ತು ಈ ಸೃಷ್ಟಿಕಾರ್ಯ ಸುಮಾರು 6,000 ವರ್ಷಗಳ ಹಿಂದೆ ನಡೆಯಿತು. ಭೂಮಿಯನ್ನು ಮೊದಲು ಸೃಷ್ಟಿಸಿದ ದೇವರು ನಂತರ ಚಂದ್ರ, ಸೂರ್ಯ, ನಕ್ಷತ್ರಾದಿಗಳನ್ನು ಸೃಷ್ಟಿಸಿ ಕೊನೆಗೆ ಹಗಲು-ರಾತ್ರಿಗಳನ್ನೂ ಜೀವರಾಶಿಯನ್ನೂ ಹುಟ್ಟಿಸಿ ಸೃಷ್ಟಿಯ ಮೊದಲ ಗಂಡುಹೆಣ್ಣುಗಳಾದ ಆಡಂ...

ಅಂಕಣ

ಶ್ರೀರಾಮನೆಂಬ ಜನಪದ ನಾಯಕನನ್ನು ಅವಮಾನಿಸುವ ಪ್ರಯತ್ನದ ಹಿಂದಿನ ಹುನ್ನಾರಗಳು

ಭಾರತವೆಂದರೆ ರಾಮಾಯಣ-ಮಹಾಭಾರತ ಎನ್ನುವಷ್ಟು ಈ ಎರಡು ಮಹಾಕಾವ್ಯಗಳು ಭಾರತೀಯರ ಜೀವನದಲ್ಲಿ ಬೆರೆತುಹೋಗಿವೆ. ನೀವು ಯಾವುದೇ ಊರಿಗೆ ಹೋಗಿ, ಸೀತೆಯನ್ನು ಹುಡುಕುತ್ತಾ ಬಂದ ರಾಮ ಇಲ್ಲಿ ಕುಳಿತಿದ್ದನಂತೆ ಎಂದು ಒಂದು ಬಂಡೆಯನ್ನೋ, ನೀರು ಕುಡಿದಿದ್ದನಂತೆ ಎಂದು ಒಂದು ಸರಸ್ಸನ್ನೋ ತೋರಿಸುತ್ತಾರೆ. ಜನಪದ ಕಾವ್ಯದಲ್ಲಿ, ಹಾಡುಗಳಲ್ಲಿ ಈ ಎರಡು ಜನಪದ ಮಹಾಕಾವ್ಯಗಳು ಮತ್ತೆ ಮತ್ತೆ...

Featured ಅಂಕಣ

ತಾಯಿ ಭಾರತಿಗೆ ತನ್ನನ್ನು ತಾನು ಅರ್ಪಿಸಿಕೊಂಡ  ಶ್ರೇಷ್ಠ ಪುಷ್ಪ ವಿದ್ಯಾನಂದ ಶೆಣೈ

ಕನ್ನಡದ ವರನಟ ಡಾ.ರಾಜ್ ಕುಮಾರರನ್ನು ವೀರಪ್ಪನ್ ಕಾಡಿಗೆ ಕರೆದುಕೊ೦ಡು ಹೋಗಿದ್ದಾಗ ರಾಜ್ ಕೆಲವು ವಸ್ತುಗಳನ್ನು ತಮ್ಮ ಮನೆಯಿ೦ದ ಕೇಳಿತರಿಸಿಕೊ೦ಡರು. ಅದರಲ್ಲಿ ರಾಷ್ಟ್ರೋತ್ಥಾನ ಪ್ರಕಾಶನದ  “ಭಾರತ ದರ್ಶನ” ಕ್ಯಾಸೆಟ್ಟೂ ಸಹ ಇತ್ತು. ಅವರು ಕಾಡಿನಲ್ಲಿದ್ದಾಗ ಇದನ್ನ ಹತ್ತಾರು ಬಾರಿ ಕೇಳಿದ್ದರ೦ತೆ. ಒಮ್ಮೆ ರಾಜ್ ರನ್ನು ಕಾಣಲು ಯಾವುದೋ ಕಾರಣಕ್ಕಾಗಿ...

Featured ಅಂಕಣ

ರಕ್ಷಣೆಗೊಬ್ಬ ಚಾಣಾಕ್ಷ- ಮನೋಹರ ಪರಿಕ್ಕರ್

ಅದು ದೆಹಲಿಯ ಪಂಚತಾರಾ ಹೋಟೆಲ್, ಮಾಹಿತಿಯ ಪ್ರಕಾರ ದೇಶದ ರಕ್ಷಣಾ ಸಚಿವರು ಒಂದು ಕಾರ್ಯಕ್ರಮದ ನಿಮಿತ್ತ ಆಗಮಿಸುವ ಮುನ್ಸೂಚನೆಯಂತೆ ಸಿದ್ದತೆಯಲ್ಲಿತ್ತು. ಅದೇ ಸಮಯದಲ್ಲಿ ಬಿಳಿ ಅಂಗಿ ತೊಟ್ಟ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದ 60ರ ಹರೆಯದ ವ್ಯಕ್ತಿ ಒಳಗಡೆ ಹೊರಡಲು ಸಿದ್ಧನಾಗಿದ್ದ, ಗೇಟ್ ಬಳಿ ನಿಂತಿದ್ದ ಕಾವಲುಗಾರ ಅವನನ್ನು ತಡೆದು, ಒಳಗಡೆ ಸ್ವಲ್ಪ ಸಮಯದಲ್ಲಿ ರಕ್ಷಣಾ...

Featured ಅಂಕಣ

‘ಇಂದು’ ಎನ್ನುವುದರ ಬೆಲೆ ಗೊತ್ತಾಗುವುದು ‘ನಾಳೆ’ ಇಲ್ಲವೆಂದಾದ ಮೇಲೆಯೇ..

“ಗುಣಪಡಿಸಲಾಗದ ಖಾಯಿಲೆ ಎಂದರೆ ಬದುಕು ಮುಗಿದಂತಲ್ಲ” ಹೀಗಂತ ಹೇಳಿದ್ದು, ನ್ಯೂಜೆರ್ಸಿಯ ಡೇವಿಡ್ ಕ್ಲಾರ್ಕ್. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಆತನಿಗೆ ಬರುವ ಮೊದಲ ಯೋಚನೆ, ತನಗೆ ಟರ್ಮಿನಲ್ ಕ್ಯಾನ್ಸರ್ ಇದೆ ಎಂಬುದು. ಅದರ ನಂತರ ಎರಡನೆಯ ಯೋಚನೆಯೇ “ಈ ದಿನವನ್ನು ಹೇಗೆ ಸಾರ್ಥಕಗೊಳಿಸಿಕೊಳ್ಳುವುದು?” ಎಂದು. ಸಾವನ್ನ ಬೆನ್ನ ಹಿಂದೆಯೇ ಇಟ್ಟುಕೊಂಡು ಇನ್ನೇನನ್ನ ತಾನೆ...

ಅಂಕಣ

“ನಾವು” – ಇದು ನಮ್ಮ ಬ್ಯಾಂಡ್

ಉಪೇಂದ್ರ ಅವರ “ನಾನು” ಮತ್ತು “ನೀನು” ಎಂಬ ಕಾನ್ಸೆಪ್ಟ್’ಗಳ ನಡುವೆ ಈಗ ಎಲ್ಲರ ಗಮನ ಸೆಳೆಯುತ್ತಿರುವುದು “ನಾವು”. ಇದು ಉಪೇಂದ್ರ ಅವರ ಮುಂದಿನ ಚಿತ್ರ ಅಂಥ ಅಂದುಕೊಂಡಿದ್ದರೆ, ಅದು ತಪ್ಪು ಕಲ್ಪನೆ. “ನಾವು” ಯಾವುದೇ ಚಲನಚಿತ್ರ ಅಲ್ಲ. “ನಾವು” – ನಮ್ಮ ಮೈಸೂರ ಹುಡುಗರ ಮ್ಯೂಸಿಕ್ ಬ್ಯಾಂಡ್...