Featured

Featured ಅಂಕಣ

ವಿಜಯ ಲಕ್ಷ್ಮಿಯವರೇ, ನಿಮ್ಮ ಕವರ್ ಸ್ಟೋರಿಗೂ ಮುನ್ನ ಈ ಸ್ಟೋರಿಯನ್ನೊಮ್ಮೆ ಕೇಳಿ.

ಪ್ರೀತಿಯ ವಿಜಯ ಲಕ್ಷ್ಮಿಯವರಿಗೆ ನಮಸ್ಕಾರಗಳು; ನಾನು ಹೇಳಿಕೊಳ್ಳುವಷ್ಟೇನೂ ನಿಮ್ಮ ಅಭಿಮಾನಿಯಲ್ಲ. ನಿಮ್ಮ ಕಾರ್ಯಕ್ರಮಗಳ ನಿತ್ಯದ ವೀಕ್ಷಕನೂ ನಾನಲ್ಲ. ಆದರೆ ಖಂಡಿತವಾಗಿಯೂ ನಿಮ್ಮ ಮೇಲೆ ನನಗೆ ಒಂದಷ್ಟು ಅಭಿಮಾನವಿದೆ.  ಯಾಕೆ ಗೊತ್ತಾ? ಮಹಿಳೆಯಾಗಿ ನೀವು ಅಷ್ಟೊಂದು ಧೈರ್ಯದಿಂದ ರಾಜ್ಯದಲ್ಲಾಗುತ್ತಿರುವ ಅನ್ಯಾಯ ಅಕ್ರಮಗಳನ್ನೆಲ್ಲಾ ಬಯಲಿಗೆಳೆಯುತ್ತೀರಿ ಎನ್ನುವ ತಾತ್ಸಾರದ...

Featured ಅಂಕಣ

ಎಲ್ಲಾ ಕೊಟ್ಟ ದೇಶದ ಮೇಲೆ ಒಂದು ಹಿಡಿ ದೇಶಭಕ್ತಿಯೂ ಇಲ್ಲದಾಯಿತೇ?

ಉಮರ್ ದರಾಝ್- 22 ವರ್ಷದ ಪಾಕಿಸ್ಥಾನಿ ಯುವಕ, ಭಾರತೀಯ ಕ್ರಿಕೆಟ್ ಪಟು ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿ. ಕಳೆದ ಜನವರಿ 26ರಂದು ಅಡಿಲೇಡ್‍ನಲ್ಲಿ ಭಾರತ ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲಿ ಕೊಹ್ಲಿ 90ರನ್ ಚಚ್ಚಿದ್ದರು. ಆ ನೆರವಿನಿಂದ ಭಾರತ ಜಯ ಗಳಿಸಿತ್ತೂ ಕೂಡಾ! ಅದೇ ಖುಷಿಯಲ್ಲಿ ಆ ವಿದೇಶಿ ಅಭಿಮಾನಿ ತನ್ನ ಮನೆಯಲ್ಲೇ ಭಾರತದ ಧ್ವಜವನ್ನು ಬೀಸಿ ಸಂಭ್ರಮಿಸಿದ್ದನಷ್ಟೇ...

Featured ಪ್ರಚಲಿತ

ದೇಶಪ್ರೇಮ, ದೇಶದ್ರೋಹ, ಅಭಿವ್ಯಕ್ತಿ ಸ್ವಾತಂತ್ರ್ಯದ ಕಲಸುಮೇಲೋಗರ

JNU ಕ್ಯಾಂಪಸ್ ನಲ್ಲಿ ಅಫ್ಜಲ್ ಗುರು ಪರವಾಗಿ ಘೋಷಣೆ ಕೂಗಿದವರನ್ನು ವಿರೋಧಿಸುವಲ್ಲಿಂದ ಶುರುವಾಗಿದ್ದು ಈಗ ಎಲ್ಲೆಲ್ಲಿಗೋ ಹೋಗಿ ಮುಟ್ಟಿದೆ.ಇದೇ ವಿಷಯವನ್ನು ತಮಗೆ ಬೇಕಾದಂತೆ ತಿರುಚಿ ದೊಡ್ಡದು ಮಾಡಿರುವ ಹಲವರು ತಮಗಾಗದವರ ವಿರುದ್ಧ ವೈಯಕ್ತಿಕ ದಾಳಿಗೆ ಇಳಿದಿದ್ದಾರೆ.ಎಷ್ಟೋ ಕಾಲದಿಂದ ಇದ್ದ ಸಿಟ್ಟು,ದ್ವೇಷಗಳನ್ನು ತೀರಿಸಿಕೊಳ್ಳಲು ಸರಿಯಾದ ಸಂದರ್ಭಕ್ಕೆ ಕಾಯುತ್ತಿದ್ದ...

Featured ಪ್ರಚಲಿತ

“ಭಕ್ತ”ರ ಕಿತಾಪತಿಗಳು ಕೊನೆಗೊಳ್ಳುವುದೆಂದು?

ಈ ಫೆಬ್ರವರಿ ಹದಿನಾಲ್ಕು ಹತ್ತಿರ ಬಂತೆಂದರೆ ಸಾಕು ಪ್ರತೀ ಬಾರಿಯೂ ನಮ್ಮ ಮೊಬೈಲಿಗೊಂದು ಸಂದೇಶ ಬಂದಿರುತ್ತದೆ. ಈಗೀಗ ಫೇಸ್ಬುಕ್’ನಲ್ಲೂ ತಗಲಾಕೊಂಡಿರುತ್ತೇವೆ(ಟ್ಯಾಗ್). “ಫೆಬ್ರವರಿ ಹದಿನಾಲ್ಕು ಅಂದ್ರೆ ಪ್ರೇಮಿಗಳ ದಿನ, ಯುವಕ ಯುವತಿಯರು ಕುಡಿದು ಕುಣಿದು ಕುಪ್ಪಳಿಸುವ ದಿನ ಅಂತ ನಮಗೆ ಗೊತ್ತು, ಆದರೆ ಅದೇ ದಿನ ಭಗತ್ ಸಿಂಗ್, ರಾಜಗುರು, ಸುಖದೇವ್ ಎಂಬ ಮೂವರೂ ಹೀರೋಗಳು...

Featured ಪರಿಸರದ ನಾಡಿ ಬಾನಾಡಿ

ಕವಲುತೋಕೆಯ ಅವಿಶ್ರಾಂತ ಬದುಕು – 2

ಕವಲುತೋಕೆಯಲ್ಲಿನ ವಿವಿಧ ಪ್ರಭೇದಗಳು ಭಾರತದಲ್ಲಿ 15 ಪ್ರಭೇದದ ಕವಲುತೋಕೆಗಳು ಲಭ್ಯ ಎಂದು ನೀವೀಗ ಬಲ್ಲಿರಿ (ಅಂಬರ ಗುಬ್ಬಿಯ ಅವಿಶ್ರಾಂತ ಬದುಕು).  ಅವುಗಳಲ್ಲಿ ಕರ್ನಾಟಕದ ಸ್ವಾಲೋ ಮತ್ತು ಮಾರ್ಟೀನ್‍ಗಳ ಬಗೆಗೆ ನಾನಿಲ್ಲಿ ವಿವರಿಸುವೆ. ನಮ್ಮ ರಾಜ್ಯದಲ್ಲಿ ಐದು ಪ್ರಭೇದದ ಸ್ವಾಲೋಗಳು ಲಭ್ಯ. Barn swallow(Hirundo rustica) ಕವಲುತೋಕೆ Red-rumped...

Featured ಅಂಕಣ

ಖಗೋಳ: ನಾವು ತಿಳಿದದ್ದೆಷ್ಟು? ಅವುಗಳಲ್ಲಿ ತಪ್ಪೆಷ್ಟು!

ವಿಷಯ ಯಾವುದೇ ಇರಲಿ; ಅದರಲ್ಲಿ ಪರಿಣಿತರಲ್ಲವಾದರೆ ನಮಗದರಲ್ಲಿ ಕೆಲವೊಂದು ತಪ್ಪು ಕಲ್ಪನೆಗಳಿರುತ್ತವೆ. ಉದಾಹರಣೆಗೆ ಗಣಿತದ ಬಗ್ಗೆ ಕೆಲವರು ಹೇಳುವುದನ್ನು ಕೇಳಿದ್ದೇನೆ. ಚೆನ್ನಾಗಿ ಗಣಿತ ಕಲಿಯಬೇಕು ಅಂದರೆ ಮಗ್ಗಿ ನಾಲಗೆಯ ತುದಿಯಲ್ಲಿ ಕುಣಿಯಬೇಕು. ಲೆಕ್ಕಗಳನ್ನು – ಅದರಲ್ಲೂ ಗುಣಿಸು ಭಾಗಾಕಾರಗಳನ್ನು ತುಂಬಾ ವೇಗವಾಗಿ ಮಾಡುವ ಕೌಶಲ ಇರಬೇಕು. ಮತ್ತು ಯಾವುದೇ...

Featured ಅಂಕಣ

ಅಂತರ್ಜಲಕ್ಕೆ ಬಲ ನೀಡುವ ಮಿಂಚಿನಡ್ಕ ಕಟ್ಟ

ನೀರು ಬರಿದಾಗುತ್ತಿದೆ. ಅಂತರ್ಜಲ ಬತ್ತುತ್ತಿದೆ. ಕೆರೆ ತೊರೆಗಳು, ಹೊಳೆ ನದಿಗಳು ನೀರಿನ ಹರಿವನ್ನು ಬೇಸಿಗೆಯಲ್ಲಿ ಬಹಳ ಬೇಗನೆ ನಿಲ್ಲಿಸಿಬಿಡುತ್ತವೆ. ಎಲ್ಲೆಲ್ಲೂ ನೀರಿಗೆ ತತ್ವಾರ. ಹೋದಲ್ಲಿ ಬಂದಲ್ಲಿ ನೀರಿನ ಸೆಲೆ ಬರಿದಾಯಿತು ಎಂಬ ಕೂಗು. ಬಾವಿ ಕೆರೆಗಳಲ್ಲಿ ಮತ್ತು ನದಿಗಳಲ್ಲಿ ನೀರಿಲ್ಲವೆಂದು ಸಿಕ್ಕ ಸಿಕ್ಕಲ್ಲಿ ಬೇಕುಬೇಕಾದಷ್ಟು ಕೊಳವೆ ಬಾವಿಗಳನ್ನು ಕೊರೆಸಿದರು...

Featured ಅಂಕಣ

ಈ ಗುಲಾಬಿ ಹೂವು ನಿಮಗಾಗಿ

ಊರು ಬಿಟ್ಟು ಸ್ವಲ್ಪ್ ಹೊರಗಡೆ ಇದೆ ನಮ್ಮ ಮನೆ. ವಿದ್ಯುತ್ ಒಂದು ಬಿಟ್ಟರೆ ಬೇರೆ ಯಾವುದೇ ಸೌಲಭ್ಯ ಇಲ್ಲಾ ನಮಗೆ. ಸುಮಾರು ಇಪ್ಪತ್ತು ಮನೆ ಇವೆ ನಮ್ಮ ಲೇಔಟ್ ನಲ್ಲಿ. ನೀರು, ಒಳಚರಂಡಿ, ರೋಡ ಎಲ್ಲಾ ನಾವುಗಳೇ ದುಡ್ಡು ಹಾಕಿ ಮಾಡಿಸಿದ್ದು. ಏನೇ ಸಮಸ್ಯೆ ಇದ್ದರೂ ನಾವು ನಗರಸಭೆ ಗೆ ಹೋಗಲ್ಲ, ನಾವೇ ಯಾರಿಗಾದರು ಹೇಳಿ ಸರಿ ಮಾಡಿಸಬೇಕು. ಆದರೆ ನಾವು ಕರೆಯದೇ ಬರುವರು ಅಂದ್ರೆ...

Featured ಅಂಕಣ

ಬಿಯಾನಿ ಕಟ್ಟಿದ ಭಾರತದ ಭವಿಷ್ಯ…

ಅದೊಂದು ವ್ಯವಸ್ಥಿತವಾಗಿ ನಿರ್ಮಿಸಿರುವ ಹವಾನಿಯಂತ್ರಿತ ದೊಡ್ಡ ಅಂಗಡಿ. ಅಲ್ಲಿ ಸಿಗದ ವಸ್ತುಗಳೇ ಇಲ್ಲ, ಎರಡು ರೂಪಾಯಿ ಚಾಕ್ಲೆಟ್’ನಿಂದ ಹಿಡಿದು ಎರಡು ಲಕ್ಷ ಬೆಲೆ ಬಾಳುವ ಟೀವಿಯೂಸಿಗುಯವ ಸ್ಥಳ ಅದು. ಅಬ್ಬಾ ! ಅದೆಷ್ಟು ಚಂದವಾಗಿ ವಸ್ತುಗಳನ್ನು ಅಲ್ಲಿ ಜೋಡಿಸಿರುತ್ತಾರೆ. ಅವುಗಳನ್ನು ನೋಡಲೇ ಚಂದ. ವ್ಯವಸ್ಥಿತವಾಗಿ ಜೋಡಿಸಿರುವ ವಸ್ತುಗಳನ್ನು ನೋಡಿದ ಕೂಡಲೇ...

Featured ಅಂಕಣ

ದೂರ ಸಂಪರ್ಕ ಇಲಾಖೆ ಜನರ ಸಂಪರ್ಕದಿಂದ ದೂರವಾಗುತ್ತಿದೆಯಾ?

ಗ್ರಾಹಕ: ಹಲೋ, ಸರ್ 274005 ನಂಬರ್ ಡೆಡ್ ಆಗಿದೆ. ಬಿಸ್ಸೆನ್ನೆಲ್ ಅಧಿಕಾರಿ: ಸರಿ, ಸರಿ ನೋಡ್ತೇನೆ. ಹೀಗೆ ಹೇಳಿ ಆ ಅಧಿಕಾರಿ ಟಪ್ಪ್ ಅಂತ ಫೋನಿಟ್ಟರೆ ಮತ್ತೆ ನಮ್ಮ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಹೀಗೆ ಮತ್ತೆ ಮತ್ತೆ ಫೋನಾಯಿಸಿ ಕಿರಿಕಿರಿ ಮಾಡಿದರಷ್ಟೇ ನಮ್ಮ ಫೋನು ಮತ್ತೆ ರಿಂಗಣಿಸಲು ಶುರುವಿಡುತ್ತದೆ. ಅದೂ ಸಹ ಗ್ಯಾರಂಟಿಯೇನಲ್ಲ. ಇಲ್ಲದಿದ್ದರೆ ಮತ್ತದೇ ಡೆಡ್...