ಅಂಕಣ

ಅಂಕಣ

ಅಪ್ಪ ಎಂಬ ಅಂತರ್ಮುಖಿಯ ಅಂತರಾಳ

ಪ್ರೀತಿಗೆ ಪರ್ಯಾಯ ಹೆಸರೇ ತಾಯಿ, ತಾಯಿಯ ಪ್ರೀತಿಯು ತುಲನೆಗೂ ಮೀರಿದ್ದು. ಹಾಗೆಯೇ  ಜಗತ್ತಿನಲ್ಲಿ  ಅತ್ಯಂತ ಅವ್ಯಕ್ತ ಪ್ರೀತಿಯೆಂದರೆ ಅದು ತಂದೆಯದು. ಅಪ್ಪ ಎಂಬ ಜೀವಿ ಬಹುತೇಕ ಅಂತರ್ಮುಖಿ, ಆತನ ಅಂತರಾಳವನ್ನು ಅರಿಯುವದು ಅಷ್ಟು ಸುಲಭವಲ್ಲ. ಮೇಲ್ನೋಟಕ್ಕೆ  ನಿಷ್ಠುರನಾಗಿ ಮನದಲ್ಲಿ ಹುದುಗಿದ  ಭಾವನೆಗಳನ್ನೂ  ಮುಕ್ತವಾಗಿ ಸಾರ್ವಜನಿಕವಾಗಿ  ವ್ಯಕ್ತಪಡಿಸುವ...

ಅಂಕಣ

ತಲೆಮಾರುಗಳ  ತಲೆಬಿಸಿ

ಈ ಜಗತ್ತಿನಲ್ಲಿ ಅಥವಾ ನಮ್ಮ ಜೀವನದಲ್ಲಿ ನಮ್ಮ ನಿಯಂತ್ರಣಕ್ಕೆ ಮೀರಿದ ಸಂಗತಿ ಯಾವುದು? ನನ್ನ ಈ ಯಕ್ಷಪ್ರಶ್ನೆಗೆ ನಿಮ್ಮ ತಲೆ ಉಪಯೋಗಿಸಿ ಉತ್ತರಿಸಿ . ನಿಮ್ಮ ಉತ್ತರ ಬೆಲೆಯೇರಿಕೆ, ಹವಾಮಾನ, ಹುಟ್ಟು- ಸಾವು, ಸುಖ-ದು:ಖ…. . ಹೌದು ಒಪ್ಪಿದೆ.. ಹಾಗಿದ್ದರೂ ನನ್ನ ಪ್ರಕಾರ ಇವುಗಳಲ್ಲಿ ಕೆಲವನ್ನು ದುಡ್ಡಿದ್ದರೆ, ಇಚ್ಛಾಶಕ್ತಿ ಇದ್ದರೆ ನಿಯಂತ್ರಿಸಬಹುದು.  ಆದರೆ...

ಅಂಕಣ ಎವರ್'ಗ್ರೀನ್

ಪರಮಾಣುಬಾಂಬುಗಳಿಗಿಂತಲೂ ಅಪಾಯಕಾರಿಯಾಗಬಹುದೇ ಈ ಟೆಕ್ನಾಲಜಿ!!

ಮಾನವನ ಅಳಿವು ಉಳಿವಿನ ಬಗೆಗಿನ ವಾದ-ಸಂವಾದಗಳು ಇಂದು ನೆನ್ನೆಯದಲ್ಲ. ಪ್ರತಿಯೊಂದು ಹೊಸ ಆವಿಷ್ಕಾರಗಳ ಸಾಧಕಗಳನ್ನು ಹೊರತುಪಡಿಸಿ ಅವುಗಳ ಬಾಧಕಗಳನಷ್ಟೇ ನೋಡಿದಾಗ ಭಾಗಶಃ ಹೆಚ್ಚಿನ ಅವಿಷ್ಕಾರಗಳು ಆತನ ಉಳಿವಿಗೇ ಕುತ್ತು ತರವಂತಿರುತ್ತವೆ ಎಂಬುದು ಜಗಜ್ಜನಿತ ವಿಚಾರ. ಅದು ನ್ಯೂಕ್ಲಿಯರ್ ಬಾಂಬಿನಿಂದ ಹಿಡಿದು ಇಂದಿನ ಮೊಬೈಲ್ ಫೋನುಗಳವರೆಗೂ ಪ್ರಸ್ತುತ. ನೈಸರ್ಗಿಕವಾಗಿ...

ಅಂಕಣ

ಸೈಬರ್ ಸುರಕ್ಷತೆ ಕೇವಲ ಸರಕಾರದ ಜವಾಬ್ದಾರಿಯೇ?

ಜಗತ್ತು ಬಹಳ ವೇಗವಾಗಿ ಅಭಿವೃದ್ಧಿಯತ್ತ ದಾಪುಗಾಲಿಕ್ಕುತ್ತಿದೆ. ಭವಿಷ್ಯದಲ್ಲಿ ಮಾನವನ ಕೆಲಸಗಳನ್ನು ಮಾಡಲು ರೋಬೋಟ್‌ಗಳು ಸದ್ದಿಲ್ಲದೇ ತಯಾರಾಗುತ್ತಿವೆ. ಆಟೊಮೇಶನ್, ಕೃತ್ರಿಮ ಜಾಣ್ಮೆ, ಕ್ಲೌಡ್ ಕಂಪ್ಯೂಟಿಂಗ್, ಮಷೀನ್ ಲರ್ನಿಂಗ್ ಮುಂತಾದ   ತಂತ್ರಜ್ಞಾನಗಳು ಬಹಳ ವೇಗವಾಗಿ ಬೆಳೆಯುತ್ತಿದೆ. ನಮ್ಮ ಸುತ್ತಮುತ್ತಲಿನ ಎಲ್ಲಾ ಸಾಧನಗಳನ್ನು ಜೋಡಿಸಿ ಅವುಗಳ ಚಟುವಟಿಕೆಗಳನ್ನು...

ಅಂಕಣ

ದೇವೇಗೌಡರೇ, ನೀವು ನಿಜವಾದ ಜಾತ್ಯಾತೀತ ಆಗುವುದು ಯಾವಾಗ? ?

ಕೃಷಿಕ್ ಸರ್ವೋದಯದ  ಬೆಳ್ಳಿ ಮಹೋತ್ಸವದ ಕಾರ್ಯಕ್ರಮದಲ್ಲಿ ಇಬ್ಬರು  ಒಕ್ಕಲಿಗ  ರಾಜಕಾರಣಿಗಳು  (ಒಕ್ಕಲಿಗರ  ನಾಯಕರು ಎಂದು ಹೇಳುತ್ತಿಲ್ಲ) ಪರಸ್ಪರ ಸಂತಾಪ ವ್ಯಕ್ತಪಡಿಸಿದ್ದಾರೆ. ದೇವೇಗೌಡರು ಡಿಕೆಶಿಯವರನ್ನು ಉದ್ದೇಶಿಸಿ “ನಿಮ್ಮನ್ನು  ಸುಲಭವಾಗಿ ಮುಖ್ಯಮಂತ್ರಿ ಮಾಡುತ್ತಾರೆ ಎಂದುಕೊಳ್ಳಬೇಡಿ. ಒಕ್ಕಲಿಗರನ್ನು ಎರಡನೇ ದರ್ಜೆಯಯಲ್ಲಿಯೇ ಇರಿಸುತ್ತಾರೆ. ಮೊದಲಿನ ದರ್ಜೆಗೆ...

ಸ್ಪ್ಯಾನಿಷ್ ಗಾದೆಗಳು

ಉಪವಾಸಕ್ಕಿಂತ ಬೇರೆ ಔಷಧಿಯಿಲ್ಲ ! ಲಂಘನಮ್ ಪರಮೌಷಧಮ್ !. Comer hasta enfermar y ayunar hasta sanar.

ನಮ್ಮ ಪೂರ್ವಜರ ಬದುಕು ಅವರ ಚಿಂತನೆಗಳು ಅಂದಿನ ನುಡಿಗಟ್ಟುಗಳಲ್ಲಿ ಗಾದೆಗಳಲ್ಲಿ ಅನುರಣಿಸುತ್ತವೆ . ಅಂತಹ ಗಾದೆಗಳನ್ನ ಹೇಳಿದ ಅವರ ಅನುಭವ ಎಷ್ಟಿರಬಹದು ? ಎಲ್ಲಕ್ಕೂ ಮಿಗಿಲಾಗಿ ಅವುಗಳ ಸರ್ವಕಾಲಿಕತೆ ಹುಬ್ಬೇರುವಂತೆ ಮಾಡುತ್ತದೆ . ನಮ್ಮ ಹಿಂದೂ ಸಂಸ್ಕೃತ್ತಿಯಲ್ಲಿ  ಹಸಿವಾಗದೆ ತಿನ್ನುವುದು ವಿಕೃತಿ ಎನ್ನಲಾಗಿದೆ . ಏನು ತಿನ್ನಬೇಕು ಎಷ್ಟು ತಿನ್ನಬೇಕು ಎನ್ನುವುದು ನಮ್ಮ...

ಅಂಕಣ

ಅಯ್ಯಯ್ಯೋ! ಅಸುರ ದಸರಾವಂತೆ?!!

ನಾಡಹಬ್ಬ ಮೈಸೂರು ದಸರಾದ ಸಂಭ್ರಮ ಎಲ್ಲೆಡೆ ಕಳೆಗಟ್ಟುತ್ತಿದೆ. ಹೊಳೆಯುವ ಹೊನ್ನ ಅಂಬಾರಿ ಜಂಬೂ ಸವಾರಿಗೆ ಸಜ್ಜುಗೊಂಡಿದೆ. ಒಂದಷ್ಟು ದಿನಗಳಿಗಷ್ಟೇ ಸೀಮಿತವಾಗಿ ರಾಜ ಮನೆತನದವರ ವೈಭೋಗ ಮರುಕಳಿಸುತ್ತಿದೆ. ವೈವಿಧ್ಯಮಯ ಕಾರ್ಯಕ್ರಮಗಳಿಗಾಗಿ ಮೈಸೂರು ಸೂರು ಒದಗಿಸುವ ಮೂಲಕ ನೋಡುಗರ ಮನಸೂರೆಗೊಳ್ಳಲು ತವಕಿಸುತ್ತಿದೆ. ಈ ವಿಜ್ರಂಭಣೆಯನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು...

ಅಂಕಣ

ಜೀವತೆಗೆ ಚಂಚಲತೆ, ಮಿಕ್ಕೆಲ್ಲ ನಿರ್ಲಿಪ್ತ

ಮಂಕುತಿಮ್ಮನ ಕಗ್ಗ ೦೭೬. ಬಹುವಾಗಲೆಳಸಿ ತಾನೊಬ್ಬಂಟಿ ಬೊಮ್ಮ ನಿಜ | ಮಹಿಮೆಯಿಂ ಸೃಜಿಸಿ ವಿಶ್ವವನಲ್ಲಿ ನೆಲೆಸಿ || ವಹಿಸಿ ಜೀವತೆಯ ಮಾಯೆಯ ಸರಸವಿರಸದಲಿ | ವಿಹರಿಪನು ನಿರ್ಲಿಪ್ತ ! – ಮಂಕುತಿಮ್ಮ || ೦೭೬ || ಇದೊಂದು ಚಂದ ಚಮತ್ಕಾರದ ಕಗ್ಗ. ಸೃಷ್ಟಿಕರ್ತ ಬ್ರಹ್ಮ ತನ್ನ ಕಾರ್ಯದಲ್ಲಿ ತೋರಿಸಿರುವ ತಾರತಮ್ಯವನ್ನು ಎತ್ತಿ ತೋರಿಸುತ್ತಲೇ ಮತ್ತೊಂದೆಡೆ ಅದರ...

ಅಂಕಣ

“ಮತ್ತೆ ಮತ್ತೆ ಓದಿಸಿಕೊಳ್ಳುವ – ಕರ್ವಾಲೊ”

ಒಂದು ಪುಸ್ತಕ ತನ್ನನ್ನು  ಮತ್ತೆ ಮತ್ತೆ ಓದಿಸಿಕೊಳ್ಳುತ್ತದೆ ಅಂದರೆ, ಅದರೊಳಗಿನ ವಸ್ತುವಿಷಯ ಓದುಗನ ಮನಸ್ಸನ್ನು ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ ಎಂದರ್ಥ. ನಮ್ಮ ಬದುಕಿನಲ್ಲಿ ಸಿಗುವ ಸಾಮಾನ್ಯ ಅನುಭವಕ್ಕಿಂತ ಭಿನ್ನವಾದುದನ್ನೋ ಅಥವಾ ಅಪೂರ್ವವಾದುನ್ನೋ ಕಥಾವಸ್ತು ಮನಸ್ಸಿನ ಅನುಭವಕ್ಕೆ ತಂದಾಗ, ನಮ್ಮ ಪ್ರಜ್ಞೆ ಅಂತಹ ಅನುಭವ ವಿಶೇಷವನ್ನು ಹೆಚ್ಚು ಸಮಯ ತನ್ನ...

ಅಂಕಣ

ಛೇ, ಇಂತಹ ಶಿಕ್ಷಕರೇ ದೇಶದ ತುಂಬಾ ಇದ್ದಿದ್ದರೆ!

ಆ ಅನುಭವವೇ ಒಂದು ರೋಮಾಂಚನ. ಕಾಲೇಜ್‍ನಲ್ಲಿ ಶಿಕ್ಷಕರ ದಿನಾಚರಣೆ ಕುರಿತು ಮಾತಾಡಬೇಕಿದ್ದ ಕಾರಣ ಏನನ್ನಾದರು ಹೊಸದನ್ನು ಹುಡುಕುತಿದ್ದೆ. ಆಗ ನೆನಪಾದದ್ದು ರಾಧಾಕೃಷ್ಣನ್ ಮತ್ತು ಸ್ಟಾಲಿನ್ ಭೇಟಿ. ನೀವು ಒಮ್ಮೆ ಓದಿ ನೋಡಬೇಕು. ರಷ್ಯಾದಲ್ಲಿ ಸ್ಟಾಲಿನ್ ಹೆಗಲ ಮೇಲೆ ಕೈ ಹಾಕಿ ಬೀಳ್ಕೊಂಡ ರಾಧಾಕೃಷ್ಣನ್ ಕಥೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಅದಕ್ಕೂ ಮುನ್ನ ಅವರಿಬ್ಬರ ನಡುವೆ...